This page is not available in other languages.
ವಿಕಿಪೀಡಿಯನಲ್ಲಿ "೧೯೧೨" ಹೆಸರಿನ ಪುಟವಿದೆ. ಇತರ ಹುಡುಕಾಟ ಫಲಿತಾಂಶಗಳನ್ನು ಸಹ ನೋಡಿ.
ಜಯದೇವಿತಾಯಿ ಲಿಗಾಡೆ ಅಶ್ವತ್ಥ - ಕಥೆಗಾರರು.... |
ಕುಸುಮಾಗ್ರಜ್ (category ೧೯೧೨ ಜನನ) ವಿಷ್ಣು ವಾಮನ್ ಶಿರವಾಡಕರ್(ಫೆಬ್ರವರಿ ೨೭, ೧೯೧೨-ಮಾರ್ಚ್ ೧೦, ೧೯೯೯) ಇವರು ಮರಾಠಿ ಕವಿಗಳು ಮತ್ತು ಲೇಖಕರು. ಇವರು ತಮ್ಮ ಕುಸುಮಾಗ್ರಜ ಎಂಬ ಅಂಕಿತನಾಮದಿಂದಲೇ ಪ್ರಸಿದ್ಧರಾಗಿದ್ದರು. ಮಹಾರಾಷ್ಟ್ರದ... |
(೧೯೦೫) The Golden Threshold, ದಿ ಬರ್ಡ್ ಆಫ್ ಟೈಮ್ (೧೯೧೨) The Bird of Time ಮತ್ತು ದಿ ಬ್ರೊಕನ್ ವಿಂಗ್ (೧೯೧೨) The Broken Wing ಎನ್ನುವ ಸಂಗ್ರಹಗಳು ಭಾರತದ ಸಾಕಷ್ಟು ಓದುಗಾರರನ್ನು... |
ಟಿ. ಶಿವಶಂಕರ ಪಿಳ್ಳೈ (category ೧೯೧೨ ಜನನ) ತಕಾಳಿ ಶಿವಶಂಕರ್ ಪಿಳ್ಳೈ(೧೭ ಏಪ್ರಿಲ್,೧೯೧೨-೧೦ ಏಪ್ರಿಲ್,೧೯೯೯) ಇವರು ಮಲಯಾಳಂ ಭಾಷೆಯ ಪ್ರಮುಖ ಕಾದಂಬರಿಕಾರರು ಮತ್ತು ಸಣ್ಣ ಕಥೆಗಳ ಲೇಖಕರು. Dr. Ayyappa Paniker (1999). "The... |
ತಂತ್ರಜ್ಞಾನದ ಮೊದಲಿಗ. ೧೮೮೨ - ರೊಬರ್ಟ್ ಗೊಡಾರ್ಡ್, ಅಮೇರಿಕ ದೇಶದ ರಾಕೆಟ್ ವಿಜ್ಞಾನಿ. ೧೯೧೨ - ಫ್ರಿಟ್ಜ್ ಫಿಷರ್, ಜರ್ಮನಿಯ ವೈದ್ಯ ೨೦೧೬ - ಬ್ರಾಕ್ ಯೇಟ್ಸ್, ಅಮೇರಿಕಾದ ಪತ್ರಕರ್ತೆ... |
ಡಾ. ಗೌರೀಶ ಕಾಯ್ಕಿಣಿಯವರು ೧೯೧೨ ಸಪ್ಟಂಬರ ೧೨ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ಗೌರೀಶ ಕಾಯ್ಕಿಣಿಯವರ ಪ್ರಾಥಮಿಕ ಶಿಕ್ಷಣ ಗೋಕರ್ಣದಲ್ಲಿಯೇ ನಡೆಯಿತು. ಮೆಟ್ರಿಕ್ಯುಲೇಶನ್... |
ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೪ನೇ ದಿನ (ಅಧಿಕ ವರ್ಷದಲ್ಲಿ ೧೯೫ನೇ ದಿನ). ಜುಲೈ ೨೦೨೪ ೧೯೧೨ - ಮೌಲಾನ ಅಬುಲ್ ಕಲಾಮ್ ಆಜಾದ್ ತಮ್ಮ ಉರ್ದು ವಾರ್ತಾಪತ್ರಿಕೆ ಅಲ್ ಹಿಲಾಲ್ ಅನ್ನು ಪ್ರಾರಂಭಿಸಿದರು... |
ಕೊಡಗಿನ ಗೌರಮ್ಮ (category ೧೯೧೨ ಜನನ) ಕೊಡಗಿನ ಗೌರಮ್ಮನವರು ಕನ್ನಡದ ಪ್ರಥಮ ಕತೆಗಾರ್ತಿ ಎಂದು ಹೆಸರಾಗಿದ್ದಾರೆ. ಇವರು ೧೯೧೨ ರಲ್ಲಿ ಮಡಿಕೇರಿಯಲ್ಲಿ ಜನಿಸಿದರು. ಪ್ರಾರಂಭಿಕ ವಿದ್ಯಾಭ್ಯಾಸ ಮಡಿಕೇರಿಯಲ್ಲಿ ಆಯಿತು. ೧೯೨೮ ರಲ್ಲಿ... |
ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು, ಭಾರತದ ಗಣ್ಯ ಅಭಿಯಂತರರಲ್ಲಿ ಒಬ್ಬರು. ಇವರು ೧೯೧೨ ರಿಂದ ೧೯೧೮ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದವರು. ಇವರ ಹುಟ್ಟಿದ ದಿನವನ್ನು ಭಾರತ... |
(೧೯೦೧-೦೬), ವಿ. ಪಿ. ಮಾಧವರಾವ್.(೧೯೦೬-೦೯), ಟಿ. ಆನಂದರಾವ್. (೧೯೦೯-೧೯೧೨), ಸರ್. ಎಮ್. ವಿಶ್ವೇಶ್ವರಯ್ಯ (೧೯೧೨-೧೯), ಎಮ್. ಕಾಂತರಾಜೇ ಅರಸ್. (೧೯೧೯-೨೨), ಸರ್. ಆಲ್ಬಿಯನ್ ಬ್ಯಾನರ್ಜಿ... |
ದರ್ಬಾರು ಶಾಲೆಯಾಗಿದ್ದಿತು. ಈ ಅರಮನೆಯ ನಿರ್ಮಾಣ ಪ್ರಾರಂಭಿಸಿದ್ದು ೧೮೯೭ ರಲ್ಲಿ; ನಿರ್ಮಾಣ ೧೯೧೨ ರಲ್ಲಿ ಮುಗಿಯಿತು. ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಮುಖ್ಯವಾದ ಸ್ಥಳಗಳಲ್ಲಿ ಮೈಸೂರು... |
ಕನ್ನಡದ ಚಲನಚಿತ್ರ ನಟ ರವಿಚಂದ್ರನ್. ೧೪೩೧ - ಜೋನ್ ಆಫ್ ಆರ್ಕ್, ಫ್ರಾನ್ಸ್ನ ನಾಯಕಿ. ೧೯೧೨ - ವಿಲ್ಬರ್ ವ್ರೈಟ್, ವಾಯುಯಾನದ ಮೊದಲಿಗ. ೧೯೬೦ - ಬೋರಿಸ್ ಪಾಸ್ಟರ್ನಾಕ್, ರಷ್ಯಾದ ಸಾಹಿತ್ಯದ... |
ಅಟ್ಲಾಂಟಿಕ್ ಇಂದ ಪೆಸಿಫಿಕ್ಗೆ ಹೋದ ಮೊದಲ ನಾವಿಕರಾದರು. ೧೬೬೦ - ರಾಯಲ್ ಸೊಸೈಟಿಯ ಸ್ಥಾಪನೆ. ೧೯೧೨ - ಆಲ್ಬೇನಿಯ ಅಟ್ಟೊಮಾನ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಘೋಷಿಸಿತು. ೧೯೬೦ - ಮೌರಿಟೇನಿಯ... |
ಕಂಪನಿಯಾಗಿದ್ದ ಎ.ವಿ. ರೋಯಿ ಮತ್ತು ಕಂಪನಿ (AVRO) ಯಲ್ಲಿ ಸೇರಿಕೊಂಡರು. ಮಾರ್ಚ್ ೧೨, ೧೯೧೨ ರಂದು ಅವರು ಕೆಲವರ ಸಹಾಯದಿಂದ ವಿಮಾನವನ್ನು ನಿರ್ಮಿಸಿದರು ಮತ್ತು ಅದನ್ನು ಪರೀಕ್ಷಿಸಿದರು... |
ವಸಂತ್ ದೇಸಾಯಿ (೧೯೧೨-೧೯೭೫) ಭಾರತದ ಚಲನಚಿತ್ರ ಸಂಗೀತ ನಿರ್ದೇಶಕರು. ಇವರು ವಿ.ಶಾಂತಾರಾಮ್ ನಿರ್ದೇಶಿಸಿದ "ದೋ ಆಂಖೆ ಬಾರಹ ಹಾತ್" (೧೯೫೩), ಜನಕ್ ಜನಕ್ ಪಾಯಲ್ ಬಾಜೆ" (೧೯೫೫), ವಿಜಯ... |
ರಾಜಕಾರಣಿ. ೧೮೯೮ - ಆಟ್ಟೊ ವಾನ್ ಬಿಸ್ಮಾರ್ಕ್, ಜರ್ಮನಿ ಸಾಮ್ರಾಜ್ಯದ ಮೊದಲ ಛಾನ್ಸೆಲರ್. ೧೯೧೨ - ಮೇಜಿ, ಜಪಾನ್ನ ಸಾರ್ವಭೌಮ. ವನುಆಟು - ಸ್ವಾತಂತ್ರ್ಯ ದಿನಾಚರಣೆ. ಇತಿಹಾಸದಲ್ಲಿ ಈ ದಿನ... |
ಲಕ್ಷ್ಮಿಭಾಯ್, ಝಾನ್ಸಿಯ ರಾಣಿ ಮತ್ತು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ್ತಿ. ೧೯೧೨ - ಜಾರ್ಜ್ ಪಾಲಡೆ, ರೊಮೆನಿಯದ ಜೀವಕಣಶಾಸ್ತ್ರ ತಜ್ಞ, ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ... |
೩೫೮ ದಿನಗಳು) ಇರುತ್ತವೆ. ಜನವರಿ ೨೦೨೪ ೧೨೯೭ - ಮೊನಾಕೊ ಸ್ವಾತಂತ್ರ್ಯವನ್ನು ಹೊಂದಿತು. ೧೯೧೨ - ಆಫ್ರಿಕದ ರಾಷ್ಟ್ರೀಯ ಕಾಂಗ್ರೆಸ್ನ ಸ್ಥಾಪನೆ. ೧೮೨೩ - ಆಲ್ಫ್ರೆಡ್ ವಾಲೇಸ್, ಬ್ರಿಟನ್ನ... |
ಸ್ವಾಮಿ ಆದಿದೇವಾನಂದರು(೧೯೧೨-೧೯೮೩) ರಾಮಕೃಷ್ಣ ಮಠದ ಸನ್ಯಾಸಿಯಾಗಿದ್ದರು. ಹಿಂದಿನ ಮೈಸೂರು ಸಂಸ್ಥಾನದಲ್ಲಿ ೧೯೧೨ ರಲ್ಲಿ ಇವರು ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ವೆಂಕಟಪತಿ. ೧೯೩೪ರಲ್ಲಿ... |
‘’’ವಾಸುದೇವ ಗಿರಿಮಾಜಿ’’’(ಮಾರ್ಚ್ ೧೯, ೧೯೧೨ – ಆಗಸ್ಟ್ ೨೪,೧೯೯೩) ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ದುಡಿದವರು. ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಪ್ರಸಿದ್ಧರಾದ ವಾಸುದೇವ... |