This page is not available in other languages.
ವಿಕಿಪೀಡಿಯನಲ್ಲಿ "ಸಾಗರ" ಹೆಸರಿನ ಪುಟವಿದೆ. ಇತರ ಹುಡುಕಾಟ ಫಲಿತಾಂಶಗಳನ್ನು ಸಹ ನೋಡಿ.
ಸಾಗರ ಅಥವಾ ಸಾಗರ ಜಂಬಗಾರು ಭಾರತ ದೇಶದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಒಂದು ಊರು ಮತ್ತು ಅದೇ ಹೆಸರಿನ ಉಪವಿಭಾಗೀಯ ಮತ್ತು ತಾಲೂಕು ಆಡಳಿತ ಕೇಂದ್ರ. ಬೆಂಗಳೂರು ನಗರದಿಂದ ೩೬೦ ಕಿ... |
ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು ೧೮ ಕಿ.ಮೀ ದೂರದಲ್ಲಿರುವ ಒಂದು ಕೆರೆ. ಈ ಕೆರೆ ಶಾಂತಿ ಸಾಗರ ಎಂಬ ಮತ್ತೊಂದು ಹೆಸರಿನಿಂದಲೂ ಜನಪ್ರಿಯವಾಗಿದೆ. ೧೨ ನೇ ಶತಮಾನದಲ್ಲಿ ಕಟ್ಟಲಾದ, ಸುಮಾರು... |
ಸಾಗರ ಮಾಲಿನ್ಯ ವು ರಾಸಾಯನಿಕಗಳು, ಕಣಗಳು, ಕೈಗಾರಿಕಾ, ಕೃಷಿಸಂಬಂಧಿ ಹಾಗೂ ಗೃಹಸಂಬಂಧಿ ತ್ಯಾಜ್ಯ, ಗದ್ದಲ ಅಥವಾ ಹರಡುವ ಆಕ್ರಮಣಶೀಲ ಜೀವಿಗಳ ಸಾಗರ ಪ್ರವೇಶದಿಂದಾಗುವ ಹಾನಿಕಾರಕ ಪರಿಣಾಮಗಳು... |
ನಾರಾಯಣಪುರ ಜಲಾಶಯ (ಬಸವ ಸಾಗರ ಇಂದ ಪುನರ್ನಿರ್ದೇಶಿತ) ನಾರಾಯಣಪುರ ಜಲಾಶಯ(ಬಸವ ಸಾಗರ ಜಲಾಶಯ)ವು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ರಾಜ್ಯದ ಮೂರನೇ ದೊಡ್ಡ ಆಣೆಕಟ್ಟು ಎಂದು ಪ್ರಸಿದ್ಧಿ ಪಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ... |
ರಾಮಾನಂದ ಸಾಗರ (ಹಿಂದಿ रामानन्द सागर) (೨೯ ಡಿಸೆಂಬರ್ ೧೯೧೭ - ೧೨ ಡಿಸೆಂಬರ್ ೨೦೦೫) (ಜನ್ಮನಾಮ ಚಂದ್ರಮೌಳಿ ಚೋಪ್ರ) ಒಬ್ಬ ಭಾರತೀಯ ಚಿತ್ರ ನಿರ್ಮಾಪಕ, ನಿರ್ದೇಶಕ. ೧೯೮೭-೮೮ರಲ್ಲಿ ದೂರದರ್ಶನದಲ್ಲಿ... |
ಸಾಗರಗಳಲ್ಲಿ ನೀರಿನ ನಿರಂತರ ಪರಿಚಲನೆ ಇದೆ. ಥರ್ಮೋಹಾಲಿನ್ ಪರಿಚಲನೆ (ಟಿಎಚ್ಸಿ) ದೊಡ್ಡ ಪ್ರಮಾಣದ ಸಾಗರ ಪರಿಚಲನೆಯ ಒಂದು ಭಾಗವಾಗಿದೆ. ಇದು ಮೇಲ್ಮೈ ಶಾಖ ಮತ್ತು ಸಿಹಿನೀರಿನ ಹರಿವುಗಳಿಂದ ರಚಿಸಲ್ಪಟ್ಟ... |
ಭಾಗಗಳಿಂದ ಹೆಸರಾಂತ ಕುಸ್ತಿ ಮಲ್ಲರು ಬಂದಿರುತ್ತಾರೆ. ಎಲ್ಲವೂ ಆಕರ್ಷಣೀಯವಾಗಿರುತ್ತವೆ. ಸಾಗರ ನಗರದ ಸಾಗರ ವೃತ್ತದ ಬಳಿ ಶ್ರೀ ಮಾರಿಕಾಂಬಾ ದೇವಿಯ ಎರಡು ದೇವಾಲಯಗಳಿವೆ. ಅವುಗಳಲ್ಲೊಂದು ತವರುಮನೆ... |
ಕೃಷ್ಣರಾಜಸಾಗರ (ಕೃಷ್ಣರಾಜ ಸಾಗರ ಇಂದ ಪುನರ್ನಿರ್ದೇಶಿತ) ಶೇಷಾಚಾರ್, ಎಚ್.ಪಿ.ಗಿಬ್ಸ್ ಮುಂತಾದವರು ಶ್ರಮಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕೃಷ್ಣರಾಜ ಸಾಗರ ನಿಮಾ೯ಣದಲ್ಲಿ ದುಡಿದ ೧೦ ಸಾವಿರಕ್ಕೂ ಹೆಚ್ಚು ಮಂದಿ ಕಾರ್ಮಿಕರು ಹಾಗೂ ಮುಳುಗಡೆಯಲ್ಲಿ ತಮ್ಮ... |
ಪೆಸಿಫಿಕ್ ಮಹಾಸಾಗರ (ಪೆಸಿಫಿಕ್ ಸಾಗರ ಇಂದ ಪುನರ್ನಿರ್ದೇಶಿತ) ಪೆಸಿಫಿಕ್ ಮಹಾಸಾಗರ ಭೂಮಿಯ ಅತ್ಯಂತ ದೊಡ್ಡ ಮಹಾಸಾಗರ. ಲ್ಯಾಟಿನ್ ಭಾಷೆಯಲ್ಲಿ "ಶಾಂತ ಸಾಗರ" ಎಂಬ ಅರ್ಥದ ಈ ಹೆಸರಿನ್ನಿಟ್ಟವನು ಪೋರ್ಚುಗೀಯ ನಾವಿಕ ಫರ್ಡಿನ್ಯಾಂಡ್ ಮೆಗೆಲನ್. ಅಮೆರಿಕಾ ಭೂಖಂಡಗಳ... |
ಕಬಿನಿ ನದಿಯ ಕರಮನತೋಡು ಎಂಬ ಉಪನದಿಯನ್ನು ಹೊಂದಿದ್ದು, ಈ ನದಿಗೆ ಬಾಣಾಸುರ ಸಾಗರ ಅಣೆಕಟ್ಟನ್ನು ನಿರ್ಮಿಸಲಾಗಿದೆ. ೧೯೭೯ ರಲ್ಲಿ ಪ್ರಾರಂಭವಾದ ಈ ಅಣೆಕಟ್ಟು, ಭಾರತೀಯ ಕಾಲುವೆ ಯೋಜನೆಯನ್ನು... |
ಸಾಗರ ಭೂವಿಜ್ಞಾನ ಅಥವಾ ಭೂವೈಜ್ಞಾನಿಕ ಸಮುದ್ರಶಾಸ್ತ್ರವು ಸಮುದ್ರ ತಳದ ಇತಿಹಾಸ ಮತ್ತು ರಚನೆಯ ಅಧ್ಯಯನವಾಗಿದೆ. ಇದು ಸಮುದ್ರ ತಳ ಮತ್ತು ಕರಾವಳಿ ವಲಯದ ಭೂಭೌತಶಾಸ್ತ್ರ, ಭೂರಾಸಾಯನಿಕ, ಕೆಸರಿನ... |
ಎತ್ತರ. ಇದನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ಜಂಟಿಯಾಗಿ ನಿರ್ವಹಿಸುತ್ತಿವೆ. ನಾಗಾರ್ಜುನ ಸಾಗರ ಅಣೆಕಟ್ಟು ಭಾರತದಲ್ಲಿ ಹಸಿರು ಕ್ರಾಂತಿಯನ್ನು ಸಾಧಿಸಲು ಪ್ರಾರಂಭಿಸಲಾದ "ಆಧುನಿಕ ದೇವಾಲಯಗಳು"... |
ಜನರಿಗೆ ತಲುಪಿಸಿರುತ್ತಾರೆ. ಪ್ರಸ್ತುತವಾಗಿ ಇವರು ಸಾಗರದ ಗಮಕ ಸಂಘದ ಕೋಶಾಧ್ಯಕ್ಷರು. ಇವರು ಸಾಗರ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯಾಗಿ ಐದು ವರ್ಷ ಸಂಘದ ಸಂಘಟನೆ ಮಾಡಿದರು... |
ಕೇಂದ್ರದಿಂದ ೧೬೮ ಕಿಮೀ ದೂರದಲ್ಲಿದೆ. ಅಣೆಕಟ್ಟನ್ನು ಚಂಬಲ್ ನದಿಗೆ ನಿರ್ಮಿಸಲಾಗಿದೆ. ಗಾಂಧಿ ಸಾಗರ ಅಣೆಕಟ್ಟು ಭಾರತದ ಚಂಬಲ್ ನದಿಗೆ ನಿರ್ಮಿಸಲಾದ ನಾಲ್ಕು ಪ್ರಮುಖ ಅಣೆಕಟ್ಟುಗಳಲ್ಲಿ ಒಂದಾಗಿದೆ... |
ಮಮತಾ ಜಿ.ಸಾಗರ - ಇವರು ಕನ್ನಡದ ಸಾಹಿತಿಗಳಲ್ಲೊಬ್ಬರು. ಮಮತಾ ಜಿ.ಸಾಗರ ಅವರು ೧೯೬೬ ಜನವರಿ ೧೯ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ “ಕನಸುಗಳು” ಕವನಕ್ಕೆ Poets’ International Organization... |
ರಾಣಾ ಪ್ರತಾಪ್ ಸಾಗರ ಅಣೆಕಟ್ಟು ೫೩.೮ ಮೀಟರ್ (೧೭೭ ಅಡಿ) ) ಭಾರತದ ರಾಜಸ್ಥಾನದ ರಾವತ್ಭಟದಲ್ಲಿ ಚಂಬಲ್ ನದಿಯ ಮೇಲೆ ನಿರ್ಮಿಸಲಾದ ಎತ್ತರವಾದ ಗುರುತ್ವಾಕರ್ಷಣೆಯ ಕಲ್ಲಿನ ಅಣೆಕಟ್ಟು.... |
ಆಲಮಟ್ಟಿಯಿಂದ ೨ ಕಿ.ಮೀ. ಲಾಲ ಬಹದ್ದೂರ ಶಾಸ್ತ್ರಿ ಸಾಗರ ಇದೆ. ಜಲಾಶಯದ ಗರಿಷ್ಠ ಮಟ್ಟ ೨೮೫೮.೬೫ ಅಡಿ. ಕೃಷ್ಣಾ ನದಿವೆ ಕಟ್ಟಲಾಗಿದೆ. ಇದನ್ನು ೨೦೧೦ರಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ... |
Expression error: Unexpected < operator. ಸಮುದ್ರ ವಿಶ್ವ-ಸಾಗರ ಅಥವಾ ಸರಳವಾಗಿ ಸಾಗರವು ಭೂಮಿಯ ಮೇಲ್ಮೈಯ 70% (361,132,000 ಚದರ ಕಿಲೋಮೀಟರ್ (139,434,000 ಚದರ ಮೈಲಿ) ಆವರಿಸಿದೆ... |
ಶಾಂತಿ ಸಾಗರ ಸಸ್ಯಾಹಾರಿ ಉಪಹಾರ ಗೃಹಗಳ ಸಮೂಹ. ಈ ಸಮೂಹವು ಬೆಂಗಳೂರಿನಾದ್ಯಂತ ಹರಡಿದೆ. ಇಲ್ಲಿ ಉತ್ತರ ಭಾರತೀಯ ಹಾಗೂ ದಕ್ಷಿಣ ಭಾರತೀಯ ತಿನಿಸುಗಳನ್ನು ಪಡೆಯಬಹುದು. ಹಳೆ ವಿಮಾನ ನಿಲ್ದಾಣ... |
ಲಿಂಗನಮಕ್ಕಿ ಅಣೆಕಟ್ಟು (category ಸಾಗರ ತಾಲೂಕಿನ ಪ್ರವಾಸಿ ತಾಣಗಳು) ಲಿಂಗನಮಕ್ಕಿ ಜಲಾಶಯವು ಕರ್ನಾಟಕದ ಸಾಗರ ತಾಲೂಕಿನಲ್ಲಿ ಶರಾವತಿ ನದಿಗೆ ಅಡ್ಡವಾಗಿ ೧೯೬೪ರಲ್ಲಿ ನಿರ್ಮಿತವಾದ ಒಂದು ಅಣೆಕಟ್ಟು. 1964ರಲ್ಲಿ ಉದ್ಘಾಟನೆಯಾದ ಈ ಅಣೆಕಟ್ಟಿನಿಂದ ಸುಮಾರು 70 ಕಿಲೋಮೀಟರ್ಗಳಷ್ಟು... |