This page is not available in other languages.
ಈ ವಿಕಿಯಲ್ಲಿ "ಮೈಸೂರು+ದಸರಾ" ಪುಟವನ್ನು ರಚಿಸಿ! ಹುಡುಕಾಟದ ಫಲಿತಾಂಶಗಳನ್ನು ಸಹ ನೋಡಿ.
ಸಾಂಪ್ರದಾಯಿಕವಾಗಿ ಮೈಸೂರು ರಾಜರು ಅಧ್ಯಕ್ಷತೆ ವಹಿಸುತ್ತಾರೆ. ಮೈಸೂರು ನಗರವು ದಸರಾ ಹಬ್ಬವನ್ನು ವೈಭವ ಮತ್ತು ವಿಜೃಂಭಣೆಯಿಂದ ಆಚರಿಸುವ ಸಂಪ್ರದಾಯವನ್ನು ಹೊಂದಿದೆ. ಮೈಸೂರಿನಲ್ಲಿ ದಸರಾ ಉತ್ಸವವು... |
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ. ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ ಜನರು ಜಂಬೂಸವಾರಿ ವೀಕ್ಷಣೆಗಾಗಿ ಆಗಮಿಸುತ್ತಿದ್ದಾರೆ. ಇಡೀ ಮೈಸೂರು ನಗರವೇ... |
ಮೈಸೂರು ದಸರಾ ಉತ್ಸವದಲ್ಲಿ ಆನೆಗಳು ಅವಿಭಾಜ್ಯ ಅಂಗವಾಗಿದೆ. ವಿಜಯದಶಮಿಯ ದಿನದಂದು ಮೈಸೂರು ದಸರಾ ಮೆರವಣಿಗೆಯ ಮೂಲ ಆಕರ್ಷಣೆ ಆನೆಗಳಾಗಿವೆ. ಮುಖ್ಯ ಆನೆಯು ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ... |
ವಿಜಯದಶಮಿ , ದಸರಾ, ದಸರಾ ಅಥವಾ ದಶೈನ್ ಎಂದೂ ಕರೆಯುತ್ತಾರೆ, ಇದು ಪ್ರತಿ ವರ್ಷ ನವರಾತ್ರಿಯ ಕೊನೆಯಲ್ಲಿ ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬವಾಗಿದೆ. ಹಿಂದೂ ಲೂನಿ-ಸೌರ ಕ್ಯಾಲೆಂಡರ್ನ ಏಳನೇ... |
ದಿನ-ಒಂಬತ್ತು ರಾತ್ರಿಗಳವರೆಗೆ ದಸರಾ ಅಥವಾ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ನಡೆಯುವುದು. ಮೈಸೂರು ಎಂಬ ಹೆಸರು ಆಂಗ್ಲ ಭಾಷೆಯಿಂದ... |
ನೆರವಾಗಿದ್ದಾರೆ. ಮೈಸೂರು ತನ್ನ ಅರಮನೆಗಳು, ಮ್ಯೂಸಿಯಮ್ಗಳು, ಕಲೆ ಮತ್ತು ದಸರಾ ಅವಧಿಯಲ್ಲಿ ಇಲ್ಲಿ ನಡೆಯುವ ಹಬ್ಬಗಳು ವಿಶ್ವಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಲು ಹೆಸರುವಾಸಿಯಾಗಿದೆ. ಮೈಸೂರು ಮಸಾಲೆ... |
ನವರಾತ್ರಿ (ವಿಭಾಗ ದಸರಾ ಹಬ್ಬದ ಮಹತ್ವ) ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ. ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಈ ಹಬ್ಬವು ಹಿಂದು ಪಂಚಾಂಗದ ಆಶ್ವಯುಜ ಶುದ್ಧ... |
ಇರಲಿಲ್ಲ. ಹಾಗಾಗಿ ಮಹಾದೇವಪ್ಪ ಬಹು ಬೇಡಿಕೆಯ ಮತ್ತು ಪ್ರಬುದ್ಧ ಪಿಟೀಲು ವಾದಕರಾಗಿದ್ದರು. ಮೈಸೂರು ದಸರಾ ಸೇರಿದಂತೆ ಇತರ ಸಂಗೀತ ಉತ್ಸವಗಳಿಗೆ ಮೈಸೂರಿಗೆ ಬರುತ್ತಿದ್ದ ಮದ್ರಾಸ್ ಸಂಗೀತಗಾರರಿಗೆಲ್ಲಾ... |
೧೯೭೭ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಇದುವರೆಗೆ ೯ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದೆ. ಆನೆ ಸುಂಕದಕಟ್ಟೆ ಶಿಬಿರದಲ್ಲಿದೆ.ಈ ಆನೆಯನ್ನು ೧೯೭೭ರಲ್ಲಿ... |
ವಿಧಾನಗಳಲ್ಲಿ ಭಾಗವಹಿಸುವ ಪಟ್ಟದ ಆನೆಯಾಗಿ ಕಾರ್ಯನಿರ್ವಹಿಸುತ್ತಿರುವ ಗಜೇಂದ್ರನಿಗೆ ೧೪ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಅನುಭವವಿದೆ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ೧೯೭೭ರಲ್ಲಿ... |
ಮೇಲೆ ಜಯಸಾಧಿಸಿದ ದಿನ ವಿಜಯದಶಮಿ ಎನ್ನಲಾಗಿದೆ. ಪಾಂಡವರ ಬಗ್ಗೆ Archived 2021-06-02 ವೇಬ್ಯಾಕ್ ಮೆಷಿನ್ ನಲ್ಲಿ. ಮೈಸೂರು ದಸರಾ ತಾಣ] ಕಾಮತ್ರವರ ಬರಹ ನವರಾತ್ರಿ - ಬಿಬಿಸಿಯಲ್ಲಿ... |
ಮೈಸೂರಿನ ಸಂಸ್ಕೃತಿ (ವಿಭಾಗ ದಸರಾ) ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದರು. ಮೈಸೂರು ಜಿಲ್ಲೆಯು ಅರಮನೆಗಳು, ವಸ್ತುಸಂಗ್ರಹಾಲಯಗಳು ಮತ್ತು ಕಲಾ ಗ್ಯಾಲರಿಗಳಿಗೆ ಹೆಸರುವಾಸಿಯಾಗಿದೆ ಮತ್ತು ದಸರಾ ಅವಧಿಯಲ್ಲಿ ಇಲ್ಲಿ ನಡೆಯುವ ಉತ್ಸವಗಳು... |
ಬಳ್ಳೆ ಆನೆ ಶಿಬಿರ (category ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳು) ಶಿಬಿರದಲ್ಲಿದೆ.ಹಲವು ವರ್ಷಗಳಿಂದ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅರ್ಜುನ ಆನೆನಿಗೆ 2023ರಲ್ಲಿ 63 ವರ್ಷ. ಈತನ ಎತ್ತರ ೨.೬೫ ಮೀಟರ್. 2023ರಲ್ಲಿ ದಸರಾ ಮಹೋತ್ಸವದಲ್ಲಿ '6.300... |
೧೯೯೦ಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಹನ್ನೊಂದನೇ ಬಾರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ದುಬಾರೆ ಶಿಬಿರದ ಆನೆ. ವಿಕ್ರಮ್ಗೆ ೩೮ ವರ್ಷ. ಇದನ್ನು... |
೨೦೧೫ ರ ಮೈಸೂರು ದಸರಾ ಹಬ್ಬಕ್ಕೆ ಚಾಲನೆಯಾಯಿತು. ಮೈಸೂರು ದಸರಾ ಆಕರ್ಷಣೆಯಲ್ಲೊಂದಾದ ಖಾಸಗಿ ದರ್ಬಾರ್ ಅಂಬಾವಿಲಾಸ ಅರಮನೆಯಲ್ಲಿ ಜರುಗುತ್ತದೆ. ೨೦೧೫ ರ ಮೇ 28 ರಂದು ಮೈಸೂರು ರಾಜವಂಶದ... |
ಕುರುಬರು ಆನೆಗಳನ್ನು ಪಳಗಿಸುವುದರಲ್ಲಿ ನಿಪುಣರು, ತುಂಬ ಜನ ಜೇನು ಕುರುಬರು ಮಾವುತರಾಗಿ ಮೈಸೂರು ದಸರಾ ಹಬ್ಬದ ಸಮಯ ಪಾಲ್ಗೊಳ್ಳುತ್ತಾರೆ, ಹಾಗೂ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಕಾಡಿನ ರಕ್ಷಣೆಗೆ... |
ಸಿಂಹಾಸನವು ಮೈಸೂರಿನ ಮಹಾರಾಜರ ರಾಜಸಿಂಹಾಸನವಾಗಿದೆ.ಇದು ಮೈಸೂರು ಅರಮನೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಸಿಂಹಾಸನವನ್ನು ದಸರಾ ಹಬ್ಬದ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರ ವೀಕ್ಷಣೆಗೆ... |
ವರ್ಷದ ಬಲರಾಮ, ಸೌಮ್ಯ ಸ್ವಭಾವದ ಈತ ೨.೭೦ ಮೀಟರ್ ಎತ್ತರ ಇದ್ದಾನೆ. ಹದಿನಾರು ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು, ಕಳೆದ ಹನ್ನೆರಡು ವರ್ಷದಿಂದ ಚಿನ್ನದ ಅಂಬಾರಿ ಹೊರುವ... |
ಮೈಸೂರು ವಿಮಾನ ನಿಲ್ದಾಣ (ಐಎಟಿಎ: MYQ, ಐಸಿಎಒ: VOMY), ಇದು ಮಂಡಕಳ್ಳಿ ವಿಮಾನ ನಿಲ್ದಾಣವೆಂದು ಕರೆಯಲ್ಪಡುತ್ತದೆ, ಇದು ಭಾರತದ ರಾಜ್ಯ ಕರ್ನಾಟಕದ ಮೈಸೂರು ನಗರಕ್ಕೆ ಸೇವೆ ಸಲ್ಲಿಸುವ... |
ರಂಗಭೂಮಿ ಹಾಗು ಚಿತ್ರರಂಗಕ್ಕೆ ಕಾಣಿಕೆ ನೀಡುತ್ತಾ ಬಂದಿದ್ದ ವೀರಣ್ಣನವರಿಗೆ ೧೯೪೨ರ ಮೈಸೂರು ದಸರಾ ಉತ್ಸವದಲ್ಲಿ ಮಹಾರಾಜರಾದ ಜಯಚಾಮರಾಜ ಒಡೆಯರ್ 'ನಾಟಕ ರತ್ನ' ಎಂಬ ಬಿರುದು ನೀಡಿ ಸನ್ಮಾನಿಸಿದರು... |