This page is not available in other languages.
ಈ ವಿಕಿಯಲ್ಲಿ "ಜಾನಪದ+ನೋಡಿ" ಪುಟವನ್ನು ರಚಿಸಿ! ಹುಡುಕಾಟದ ಫಲಿತಾಂಶಗಳನ್ನು ಸಹ ನೋಡಿ.
ಜಾನಪದ : ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ (ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ... |
ಶ್ರೀಮಂತಗೊಳಿಸಲು ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಸಂಬಂಧ ಗಂಭೀರ ಚಿಂತನೆ ನಡೆದು,ರಾಜ್ಯದಲ್ಲಿ ಜಾನಪದ ವಿವಿ ಸ್ಥಾಪನೆ: ಯಡಿಯೂರಪ್ಪ ರಾಜ್ಯದಲ್ಲಿ ವಿಶ್ವದ ಮೊಟ್ಟಮೊದಲ ಜಾನಪದ ವಿಶ್ವವಿದ್ಯಾನಿಲಯ... |
ಸುದ್ದಿಯನು ಗೊಲ್ಲರೋಡಿಬಂದು ಹೇಳಿದ ಕೊಟ್ಟಿಗೆಯೊಳಗೋಗಿ ಹುಲ್ಲಿನ ಮೇಲೆ ಮಲಗಿರುವ ಬಾಲರನು ನೋಡಿ ಇವತ್ತು ದಿನದಲ್ಲಿ ಸ್ವಾಮಿ ರಕ್ಷಣೆ ಉಂಟಾಯ್ತು ಆದಾಮರಿಗೆ ಆಳಿದ ಕೊಟ್ಟ ವಾಗ್ದತ್ತ ನಿಜವಾಯ್ತು... |
ಜಾನಪದ ಆ ಪ್ರದೇಶದ ಜನಜೀವನದ ಸಾರ. ಆಚರಣೆಯ ಮೂಲ ಬೇರು ಆಯಾ ಪ್ರದೇಶದ ಜಾನಪದದಲ್ಲಿ ಅಡಗಿರುತ್ತದೆ. ಶಿವಮೊಗ್ಗ ಜಿಲ್ಲೆಯ ಆಚರಣೆಗಳನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಆ ಜಿಲ್ಲೆಯ ಜಾನಪದ ಅರಿವು... |
ಜಾಲಾಟ (category ಜಾನಪದ) ಅರಸು ಮಗಳ ನಗುವುನ ಅಲೆ..ಉಕ್ಕು ನೆತ್ತರಿನ ಹುಡುಗನಿಗೆ ಅವಮಾನ..ಎಲೆ ಹೆಣ್ಣೆ, ಬಿದ್ದದ್ದು ನೋಡಿ ನಕ್ಕೆಯಲ್ಲ ನಿನ್ನನ್ನು ಸತ್ತರೂ ಬಿಡಲಾರೆನೆಂಬ ಶಪಥ. ಸಂಗತಿ ಅರಸನಿಗೆ ವರದಿವಾಗುತ್ತದೆ.... |
ಕೋಲಾರ ಜಿಲ್ಲೆ (ವಿಭಾಗ ಇದನ್ನೂ ನೋಡಿ) ಸಂಸ್ಥಾಪಕ ಕೋಟಿಗಾನಹಳ್ಳಿ ರಾಮಯ್ಯ ಕೋಲಾರ ಜಿಲ್ಲೆಯ ಖ್ಯಾತ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಪ್ರಸ್ತುತ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷರುb ಎಂ.ಆರ್.ಮುರಳಿ ಎಚ್.ಡಿ.ಕುಮಾರಸ್ವಾಮಿ... |
ಕನ್ನಡ ಜಾನಪದ:- ಪಾಶ್ಚಾತ್ಯ ದೇಶಗಳಲ್ಲಿ ಜಾನಪದ ಸಂಗ್ರಹ ಹಾಗೂ ಅಧ್ಯಯನಗಳ ಬಗ್ಗೆ 19ನೆಯ ಶತಮಾನದಲ್ಲಿ ವಿಶೇಷವಾದ ಆಸಕ್ತಿ ಮೂಡಿ ಆ ನಿಟ್ಟಿನಲ್ಲಿ ಉತ್ತಮ ಸಾಧನೆಯನ್ನು ಅಲ್ಲಿಯ ವಿದ್ವಾಂಸರು... |
ಮುದೇನೂರು ಸಂಗಣ್ಣ (ಮಾರ್ಚ್ ೧೭, ೧೯೨೭ – ಅಕ್ಟೋಬರ್ ೨೬, ೨೦೦೮) ‘ಜಾನಪದ ಜಂಗಮ’ರೆಂದು ಪ್ರಖ್ಯಾತಿ ಪಡೆದಿದ್ದು ಜಾನಪದ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದವರಾಗಿದ್ದಾರೆ... |
ಹತ್ತೊಂಬತ್ತನೆಯ ಶತಮಾನದವರೆಗೆ ಅಜ್ಞಾತವಾಗಿ, ಕಗ್ಗತ್ತಲೆಯ ಖಂಡವೆನಿಸಿದ್ದ ಆಫ್ರಿಕದಲ್ಲಿ ನೀಗ್ರೊ ಜಾನಪದ ಅತ್ಯಂತ ಸತ್ತ್ವಪೂರ್ಣವಾಗಿ ಇನ್ನೂ ಉಳಿದಿದೆ. ಸಕ್ರಮ ಸಂಗ್ರಹಕಾರ್ಯ ಅಲ್ಲಿನ್ನೂ ನಡೆಯಬೇಕಾಗಿದ್ದರೂ... |
ಜನಪದ ಕವಿತೆ (ಜಾನಪದ ಕಾವ್ಯ ಇಂದ ಪುನರ್ನಿರ್ದೇಶಿತ) ಲಾವಣಿ ಜನಪದ ಕಾವ್ಯ ಪ್ರಕಾರಗಳಲ್ಲೇ ಅತ್ಯಂತ ಪ್ರಮುಖವಾದದ್ದು. ಜಾನಪದ ಗೀತೆಗಳು ಬಹಳ ಹಿಂದಿನಿಂದಲೂ ಸಾಮಾನ್ಯ ಜನರಲ್ಲಿ ಹುಟ್ಟಿ ಬಾಯಿಂದ ಬಾಯಿಗೆ ಕಲಿತು ಹೇಳುತ್ತಾ ಬಂದ ಮೌಖಿಕ ಸಾಹಿತ್ಯವಾಗಿದೆ... |
ಕಥಾಸೂತ್ರ (ಜಾನಪದ) : ಜನಪದ ಕಥೆಗಳ ಧಾಟಿಯಲ್ಲಿ ಅದರಲ್ಲೂ ಮುಖ್ಯವಾಗಿ ಕಥೆಗಳ ಪ್ರಾರಂಭ ಮತ್ತು ಮುಕ್ತಾಯಗಳಲ್ಲಿ ಕಂಡುಬರುವ ಕ್ರಮನಿಯಮಗಳನ್ನು ಇಲ್ಲಿ ಕಥಾಸೂತ್ರ (ಸ್ಟೋರಿ ಫಾರ್ಮುಲ) ಎನ್ನಲಾಗಿದೆ... |
ಗುರುರಾಜ ಹೊಸಕೋಟೆ (category ಜಾನಪದ ಗಾಯಕರು) ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ಜಾನಪದ ಗಾನ ಸರಿ, ಜಾನಪದ ಕಲಾನಿಧಿ, ಜಾನಪದ ಕಲಾಕೌಸ್ತುಭ, ಜಾನಪದ ಕೋಗಿಲೆ, ಜಾನಪದ ಸಾರ್ವಭೌಮ, ಜಾನಪದ ನಿಧಿ ಮುಂತಾದ ಹಲವಾರು ಬಿರುದು ಗೌರವಗಳು... |
ಜಾನಪದ ವಸ್ತು ಸಂಗ್ರಹಾಲಯ ದಕ್ಷಿಣ ಮತ್ತು ಪೂರ್ವೇಷ್ಯಾದಲ್ಲಿಯೇ ಅತಿ ದೊಡ್ಡದಾದ ಮತ್ತು ಸುಸಜ್ಜಿತವಾದುದು. ದೇಜಗೌ ಮತ್ತು ಹಾಮಾನಾರ ದೂರದೃಷ್ಠಿಯ ಫಲವಾಗಿ ಇದು ೧೯೬೮ರಲ್ಲಿ ಸ್ಥಾಪನೆಯಾಯಿತು... |
ಕನ್ನಡ ಸಾಹಿತ್ಯ ಪ್ರಕಾರಗಳು (ವಿಭಾಗ [೧]ಜಾನಪದ) ಭಾವಗೀತೆ-ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ಭಾವಗೀತೆ ತಾತ್ವಿಕ ಕಾವ್ಯ ಜಾನಪದ ಕಾವ್ಯ|ಜಾನಪದ ಸಾಹಿತ್ಯ ನವ್ಯ ೨೦ನೇ ಶತಮಾನದ ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ ವಚನ ಎಂಬ ಪದಕ್ಕೆ... |
ಕರ್ನಾಟಕ ಜನಪದ ನೃತ್ಯ (category ಜಾನಪದ) ಕರ್ನಾಟಕ ಜನಪದ ನೃತ್ಯ : ಹಾಡು, ಕಥೆಗಳಂತೆ ನೃತ್ಯವೂ ಜಾನಪದ ಸಂಪತ್ತಿನ ಒಂದು ಮುಖ್ಯ ಅಂಗ. ಕರ್ನಾಟಕದ ವಿವಿಧ ಭಾಗಗಳಲ್ಲಿ ಅನೇಕ ರೀತಿಯ ನೃತ್ಯವಿಧಾನಗಳು ಬಳಕೆಯಲ್ಲಿವೆ. ಉತ್ತರ ಕರ್ನಾಟಕ... |
ಕರ್ನಾಟಕವು ಜಾನಪದ ನೃತ್ಯ ಮತ್ತು ಬೊಂಬೆಯಾಟ ಸೇರಿದಂತೆ ವಿವಿಧ ಸಾಂಪ್ರದಾಯಿಕ ಕಲೆಗಳನ್ನು ಹೊಂದಿದೆ. ಕರ್ನಾಟಕದ ಧಾರ್ಮಿಕ ನೃತ್ಯಗಳನ್ನು ಕುಣಿತ ಎಂದು ಕರೆಯಲಾಗುತ್ತದೆ. ಅಂತಹ ಒಂದು ನೃತ್ಯವೆಂದರೆ... |
ಜನಪದ ವಾದ್ಯ (category ಜಾನಪದ ಸಾಹಿತ್ಯ) ಮಾಹಿತಿ ಬಯಸುವವರು ಈ ಕೆಳಗಿನ ಲೇಖನಗಳನ್ನು ನೋಡಬಹುದು. ಕಂಸಾಳೆ ಕೋಲಾಟ ಕರ್ಣಾಟಕ ಜಾನಪದ ನೃತ್ಯ ಕರ್ನಾಟಕ ಜಾನಪದ ಸಂಗೀತ ಗಮಟೆ ಪದಗಳು ಗೊಂದಲಿಗರು ಚೌಡಿಕೆ ಜುಂಜಪ್ಪ ಜೋಗಿಗಳು http://shodhganga... |
ಸೂಡಿ (ವಿಭಾಗ ಇವನ್ನೂ ನೋಡಿ) ಸುಂದರವಾದ ಪುರಾತನ ದೇವಾಲಯಗಳು ಮತ್ತು ಎತ್ತರವಾದ ಹುಡೆ ನಿಮ್ಮನ್ನು ಆಕರ್ಷಿಸುತ್ತವೆ. ಬನ್ನಿ, ನೋಡಿ ಸಂತೋಷಪಡಿ. ೧೧ನೇಯ ಶತಮಾನದಲ್ಲಿ ಗದಗ ಜಿಲ್ಹೆ ಸೂಡಿಯು ಕಲ್ಯಾಣ ಚಾಲುಕ್ಯ ಅರಸರ ಮಗಳಾದ ಅಪ್ರತಿಮ... |
ಬೆಳಗಾವಿ (ವಿಭಾಗ ಇವನ್ನೂ ನೋಡಿ) ಇನ್ನೊಂದು ವಿಶೇಷವೆಂದರೆ ಜಾನಪದ ಕಲೆ. ಇಲ್ಲಿನ ಜನರು ವಿವಿಧ ಜನಪದ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಜಾನಪದ ಕಲೆಗಳಾದ ಲಾವಣಿ ಪದ, ರಿವಾಯಿತ ಜಾನಪದ, ಬೀಸುಕಲ್ಲಿನ ಪದ, ಹಂತಿ ಪದ... |
ಎಚ್.ಎಲ್. ನಾಗೇಗೌಡ (category ಜಾನಪದ ಸಾಹಿತ್ಯ) ಬರೆದಿದ್ದಾರೆ. ೧೯೭೯ರಲ್ಲಿ ,ನಾಗೇಗೌಡರು ಕರ್ನಾಟಕದ ಸಾಂಪ್ರದಾಯಿಕ ಜಾನಪದ ಕಲೆಗಳ ಅಧ್ಯಯನ ಮತ್ತು ಪ್ರಸರಣ ಮೀಸಲಾದ ಕರ್ನಾಟಕ ಜಾನಪದ ಪರಿಷತ್ತನ್ನು ಸ್ತಾಪಿಸಿದರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ... |