This page is not available in other languages.
ವಿಕಿಪೀಡಿಯನಲ್ಲಿ "ಕೃಷ್ಣ" ಹೆಸರಿನ ಪುಟವಿದೆ. ಇತರ ಹುಡುಕಾಟ ಫಲಿತಾಂಶಗಳನ್ನು ಸಹ ನೋಡಿ.
ಹೀಗಾಗಿ ರುಕ್ಮಿಣಿಯನ್ನು ಅಪಹರಿಸಿಕೊಂಡು ಬಂದು ಕೃಷ್ಣ ಮದುವೆಯಾಗುತ್ತಾನೆ. ಮುಂದೆ ಜಾಂಬವತಿ ಮತ್ತು ಸತ್ಯಭಾಮೆ ಎಂಬ ಕನ್ಯೆಯರನ್ನೂ ಕೃಷ್ಣ ವಿವಾಹವಾಗುತ್ತಾನೆ. ಜರಾಸಂಧ ಎಂಬ ರಾಕ್ಷಸನೊಂದಿಗೆ... |
ಎಸ್ ಎಮ್ ಕೃಷ್ಣ (ಸೋಮನಹಳ್ಳಿ ಮಲ್ಲಯ್ಯ ಕೃಷ್ಣ) (ಜನನ-೧೯೩೨) ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರು. ೧೯೯೯ ರಿಂದ ೨೦೦೪ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರ... |
ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ... |
ಡಾ.ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ, ಕರ್ನಾಟಕ ಶೈಲಿಯ ಸಂಗೀತಗಾರರಲ್ಲಿ ಒಬ್ಬ ಅದ್ವಿತೀಯರು. ವಾಗ್ಗೇಯಕಾರರಾಗಿಯೂ ಅವರು ಹಲವಾರು ಕೃತಿ ರಚನೆ ಮಾಡಿದ್ದಾರೆ. ತೆಲುಗು, ತಮಿಳು, ಕನ್ನಡವಲ್ಲದೆ... |
'ಮೊದಲನೇ ಕೃಷ್ಣ' (ಕ್ರಿ.ಶ.೭೫೬-೭೭೪) ರಾಷ್ಟ್ರಕೂಟ ಸಾಮ್ರಾಜ್ಯದ ಅರಸು. ಇವರು ರಾಷ್ಟ್ರಕೂಟ ದೊರೆ ದಂತಿದುರ್ಗ ಅಣ್ಣನ ಮಗ. ಇವರ ಕಾಲದಲ್ಲಿ ಎಲ್ಲೋರದ ಕೈಲಾಸನಾಥ ದೇವಾಲಯ ಸ್ಥಾಪನೆಯಾಯಿತು... |
ಕೃಷ್ಣ ಮಠ - ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾದ ಉಡುಪಿಯಲ್ಲಿದೆ. ಇಲ್ಲಿರುವ ಶ್ರೀ ಕೃಷ್ಣನ ದೇವಾಲಯವನ್ನೇ ಕೃಷ್ಣ ಮಠ ಎಂದು ಕರೆಯಲಾಗುತ್ತದೆ. ಇಲ್ಲಿರುವ ಕೃಷ್ಣನ ಪ್ರತಿಮೆಯನ್ನು... |
ಹೊನ್ನವಳ್ಳಿ ಕೃಷ್ಣ ಒರ್ವ ಪ್ರಸಿದ್ದ ಕನ್ನಡ ಚಲನಚಿತ್ರ ನಟ. ರಥಸಪ್ತಮಿ (1986),ಆಸೆಗೊಬ್ಬ ಮೀಸೆಗೊಬ್ಬ (1990), ಬೂತಯ್ಯನ ಮಗ ಅಯ್ಯು (1974), ಜನುಮದ ಜೋಡಿ (1996) ಇನ್ನು ಹಲವಾರು... |
ರಮ್ಯಾ ಕೃಷ್ಣನ್ (ರಮ್ಯ ಕೃಷ್ಣ ಇಂದ ಪುನರ್ನಿರ್ದೇಶಿತ) ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಇವರು ರಮ್ಯಾ ಕೃಷ್ಣ ಎಂಬ ಹೆಸರಿನಿಂದ ಹೆಸರುವಾಸಿಯಾಗಿದ್ದಾರೆ. ಪದಯಪ್ಪ ಚಲನಚಿತ್ರದಲ್ಲಿ ನೀಲಾ೦ಬರಿ ಪಾತ್ರವನ್ನು... |
ಕೃಷ್ಣ ಹಾನಗಲ್ ಇವರು ಪ್ರಸಿದ್ಧ ಗಾಯಿಕೆ ಗಂಗೂಬಾಯಿ ಹಾನಗಲ್ ರವರ ಮಗಳು. ತಾಯಿಯಂತೆಯೇ ಮಗಳೂ ಕೂಡಾ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಗಾಯಿಕೆಯಾಗಿ ಪ್ರಸಿದ್ಧರಾಗುತ್ತಿದ್ದಾರೆ.... |
ಟೆನಿಸ್ ಕೃಷ್ಣ ರವರು ಪ್ರಸಿಧ್ದ ಹಾಸ್ಯ ನಟ ಹಾಗೂ ನಟ.ಟೆನಿಸ್ ರವರು ಹಲವಾರು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಟೆನಿಸ್ ಕೃಷ್ಣ ೬೦೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ... |
ಕೃಷ್ಣ ಕೊಲ್ಹಾರ ಕುಲಕರ್ಣಿರವರು ಸಂಶೋಧಕ, ಇತಿಹಾಸಜ್ಞ, ಸೃಜನಾತ್ಮಕ ಬರಹಗಾರ ಹಾಗೂ ಸಾಮಾಜಿಕ ಕಾರ್ಯಕರ್ತರು. ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ... |
ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಹಲವು ರೀತಿಯಲ್ಲಿ ಅದೃಷ್ಠವಂತರು. ಅವರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು... |
ಬಾಲ ಕೃಷ್ಣ ( Sanskrit ಬಾಲ ಕೃಷ್ಣ bālakṛṣṇa, ಅಕ್ಷರಶಃ "ಬಾಲ ಕೃಷ್ಣ") ಕೆಲವೊಮ್ಮೆ " ದೈವಿಕ ಬಾಲ ಕೃಷ್ಣ ", ಅಥವಾ ಬಾಲ ಗೋಪಾಲ ಎಂದು ಅನುವಾದಿಸಲಾಗಿದೆ, ಇದು ಐತಿಹಾಸಿಕವಾಗಿ ಕೃಷ್ಣಧರ್ಮದಲ್ಲಿನ... |
ಇಡಗುಂಜಿ ಕೃಷ್ಣ ಯಾಜಿ ಯಕ್ಷಗಾನ ಲೋಕದಲ್ಲಿ ಚಂಡೆ ವಾದಕರಾಗಿ ಪ್ರಸಿದ್ಧಿ ಪಡೆದವರಾಗಿದ್ದಾರೆ. ಹೊನ್ನಾವರ ತಾಲೂಕಿನ ಇಡಗುಂಜಿಯ ಕೃಷ್ಣ ಯಾಜಿ ಅವರದು ಐದು ದಶಕಗಳಿಂದ ಯಕ್ಷಗಾನ ಕಲಾಸೇವೆ. ವೇಷಧಾರಿಯಾಗಿ... |
ಗೋಪಾಲಕೃಷ್ಣ ಗೋಖಲೆ (ಗೋಪಾಲ ಕೃಷ್ಣ ಗೋಖಲೆ ಇಂದ ಪುನರ್ನಿರ್ದೇಶಿತ) ಗೋಪಾಲ ಕೃಷ್ಣ ಗೋಖಲೆ (ಮೇ ೯, ೧೮೬೬) ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರವಹಿಸುವುದರ ಜೊತೆಗೆ ಬ್ರಿಟಿಷರ ಆಡಳಿತ ಕಾಲದಲ್ಲಿ ಭಾರತದಲ್ಲಿ ಮಹತ್ವದ ಸುಧಾರಣೆಗಳನ್ನು ತಂದವರಾಗಿದ್ದಾರೆ... |
ಕೃಷ್ಣ ಕಾಂತ್ (28 ಫೆಬ್ರವರಿ 1927 – 27 ಜುಲೈ 2002) ಭಾರತದ ಉಪರಾಷ್ಟ್ರಪತಿಗಳಾಗಿದ್ದರು.ಇವರು ೧೯೯೭ರಿಂದ ತಮ್ಮ ನಿಧನದವರೆಗೂ ಉಪರಾಷ್ಟ್ರಪತಿಗಳಾಗಿದ್ದರು. ಇದಕ್ಕೆ ಮೊದಲು ಇವರು ೧೯೯೦... |
ಪ್ರೀತಾ ಕೃಷ್ಣ ರವರನ್ನು ಪ್ರೀತಾ ಜಿ, ಪ್ರೀತಾ ಜಿ ಮತ್ತು ಪ್ರೀಥಾಜಿ ಎಂದೂ ಕರೆಯುತ್ತಾರೆ. ಅವರು ೨ನೇ ಡಿಸೆಂಬರ್ ೧೯೭೪ ರಂದು ಚೆನ್ನೈನಲ್ಲಿ ಜನಿಸಿದರು. ಅವರು ಭಾರತೀಯ ಆಧ್ಯಾತ್ಮಿಕ ಮತ್ತು... |
ಕೃಷ್ಣ ಪಂಥ (ಭಾಗವತ ಪಂಥ ಕೂಡ) ಕೃಷ್ಣ ಅಥವಾ ಕೃಷ್ಣನ ಇತರ ರೂಪಗಳಲ್ಲಿ ಭಕ್ತಿಯ ಮೇಲೆ ಕೇಂದ್ರೀಕರಿಸುವ ವೈಷ್ಣವ ಪಂಥದೊಳಗಿನ ಹಿಂದೂ ಪಂಥಗಳ ಒಂದು ಗುಂಪು. ಅದನ್ನು ಹಲವುವೇಳೆ ಭಾಗವತ ಪಂಥವೆಂದೂ... |
ಕನ್ನಡದಲ್ಲಿ ಮೊದಲು ಈ ಕಥೆ ಕಂಡುಬರುವುದು 'ಜಗನ್ನಾಥ ವಿಜಯ'ದಲ್ಲಿ. ಪ್ರಸನ್ನ ವೆಂಕಟದಾಸರು 'ಕೃಷ್ಣ ಪಾರಿಜಾತ' ಎಂಬ ಲಘು ಕಾವ್ಯ ಬರೆದಿದ್ದಾರೆ. ಆ ಹೊತ್ತಿಗಾಗಲೇ ಕನ್ನಡದಲ್ಲಿ ಯಕ್ಷಗಾನ ಸಾಹಿತ್ಯ... |
ಎಸ್. ಕೃಷ್ಣ ಒಬ್ಬ ಭಾರತೀಯ ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ದೇಶಕರಾಗಿದ್ದು, ಅವರು ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು ಮುಂಗಾರು ಮಳೆಯಲ್ಲಿನ ತಮ್ಮ ದೃಶ್ಯಗಳ... |