This page is not available in other languages.
ವಿಕಿಪೀಡಿಯನಲ್ಲಿ "ಯಕ್ಷಗಾನ" ಹೆಸರಿನ ಪುಟವಿದೆ. ಇತರ ಹುಡುಕಾಟ ಫಲಿತಾಂಶಗಳನ್ನು ಸಹ ನೋಡಿ.
ಯಕ್ಷಗಾನ - ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು... |
ಯಕ್ಷಗಾನ ರಾಗ, ಯಕ್ಷ-ಗಾನ ರಾಗ ಎಂದು ಉಚ್ಚರಿಸಲಾಗುತ್ತದೆ. ಇದು ಯಕ್ಷಗಾನದಲ್ಲಿ ಬಳಸುವ ಮಧುರ ವಿಧಾನಗಳನ್ನು ಸೂಚಿಸುತ್ತದೆ. ಇದು ಪೂರ್ವ-ಶಾಸ್ತ್ರೀಯ ಸುಮಧುರ ರೂಪಗಳನ್ನು ಆಧರಿಸಿದ.... |
ನೇತೃತ್ವದಲ್ಲಿ ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಯಕ್ಷಗಾನ ಕಲೆಯ ಸರ್ವತೋಮುಖವಾದ ರಕ್ಷಣೆ , ಪೋಷಣೆ ಹಾಗೂ ಪ್ರಚಾರಕ್ಕಾಗಿ ಯಕ್ಷಗಾನ ಕೇಂದ್ರವು ಉದ್ಯುಕ್ತವಾಯಿತು. 1971ರ ಜೂನ್ ತಿಂಗಳಲ್ಲಿ... |
೧೯೭೫ರಲ್ಲಿ ಸಮಾನಾಸಕ್ತ ಯಕ್ಷಗಾನ ಕಲಾಭಿಮಾನಿಗಳು ಡಾ. ಬಿ.ಬಿ. ಶೆಟ್ಟಿಯವರ ನೇತೃತ್ವದಲ್ಲಿ ಯಕ್ಷಗಾನ ಕಲಾರಂಗವನ್ನು ಸ್ಥಾಪಿಸಿದರು. ರುಚಿಶುದ್ಧಿಯ ಯಕ್ಷಗಾನ ಸಂಯೋಜನೆ ಪ್ರಧಾನ ಉದ್ದೇಶವಾಗಿತ್ತು... |
ಯಕ್ಷಗಾನ ತಾಳ ( ಕನ್ನಡ : ಯಕ್ಷಗಾನ ತಾಳ, ಯಕ್ಷ-ಗಾನಾ ತಲಾ ಎಂದು ಉಚ್ಚರಿಸಲಾಗುತ್ತದೆ), ಯಕ್ಷಗಾನ ಒಂದು ಲಯಬದ್ಧ ವಿಧಾನವಾಗಿದ್ದು, ಇದನ್ನು ಯಕ್ಷಗಾನ ಪದ್ಯ ಎಂಬ ಸಂಯೋಜನೆಯಿಂದ ನಿರ್ಧರಿಸಲಾಗುತ್ತದೆ... |
ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ (ರಿ) (ಅಥವಾ ಸರಳವಾಗಿ ಕೆರೆಮನೆ ಯಕ್ಷಗಾನ ತಂಡವು Archived 2017-11-07 ವೇಬ್ಯಾಕ್ ಮೆಷಿನ್ ನಲ್ಲಿ.) ಭಾರತದ, ಕರ್ನಾಟಕ ರಾಜ್ಯದ... |
ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ(ರಿ), ಅಂಬಲಪಾಡಿಇದುಉಡುಪಿ ಜಿಲ್ಲೆಯ ಅಂಬಲಪಾಡಿಯ ಹವ್ಯಾಸಿ ಯಕ್ಷಗಾನ ಸಂಸ್ಥೆಯಾಗಿದ್ದುಅರುವತ್ತಕ್ಕೂ ಹೆಚ್ಚು ವರ್ಷಗಳನ್ನು ಪೂರೈಸಿ ಮುಂದೆ ಸಾಗುತ್ತಿದೆ... |
ಶ್ರೀ ದೇವಿ ಮಹಾತ್ಮೆ ಆಖ್ಯಾನವು ಯಕ್ಷಗಾನ ದಲ್ಲಿ ಪೂಜೆ ಮತ್ತು ಸೇವೆಯ ರೂಪದಲ್ಲಿ ಪ್ರದರ್ಶನವಾಗುವ ಆದಿಶಕ್ತಿಯ ಮಹಿಮೆ ಮತ್ತು ಲೀಲೆಗಳ ಕುರಿತಾದ ಕಥಾನಕವಾಗಿದೆ. ಈ ಪ್ರಸಂಗವು ಇಡೀ ರಾತ್ರಿಯ... |
ಯಕ್ಷಗಾನ ಕರ್ನಾಟಕದ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ ಒಂದು ಕಲೆ. ಯಕ್ಷಗಾನ ಗೀತೆ- ವಾದ್ಯ- ನೃತ್ಯಗಳ ಸಮ್ಮಿಶ್ರವಾದ ಕಲೆ. ಯಕ್ಷಗಾನ ಭಕ್ತಿ ಚಳುವಳಿಯ ಸಮಯದಲ್ಲಿ ಪೂರ್ವ... |
ಕರ್ನಾಟಕದ ಸಮೃಧ್ದ ಜಾನಪದವನ್ನೂ ಯಕ್ಷಗಾನ ಕಲೆಯನ್ನೂ ಪ್ರೋತ್ಸಹಿಸುವ ಮತ್ತು ಅವುಗಳನ್ನು ಕಾಪಾಡಿಕೊಂಡು ಬರುವ ದೃಷ್ಠಿಯಿಂದ ಈ ಅಕಾಡೆಮಿ ಅಸ್ತಿತ್ವಕ್ಕೆ ಬಂದಿದೆ(೧೯೮೦). ಇದರ ಕೇಂದ್ರ ಕಛೇರಿ... |
ತುಳು (ವಿಭಾಗ ತುಳು ಯಕ್ಷಗಾನ) ಸುರತ್ಕಲ್ ಕನಾಟಕ ನಾಟಕ ಸಭಾ ಮಂಡಳಿ ಮಂಗಳೂರು ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ ಕದ್ರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ಕುಂಬಳೆ ಬಪ್ಪನಾಡು ಮೇಳ ಸುಬ್ರಹ್ಮಣ್ಯ ಮೇಳ ಮಂಗಳಾದೇವಿ ಮೇಳ... |
ಶೇಣಿ ಗೋಪಾಲಕೃಷ್ಣ ಭಟ್ (category ಯಕ್ಷಗಾನ ಕಲಾವಿದರು) ಡಾ.ಶೇಣಿ ಗೋಪಾಲಕೃಷ್ಣ ಭಟ್- ಯಕ್ಷಗಾನ ಲೋಕದ ಶ್ರೇಷ್ಠ ಕಲಾವಿದರಲ್ಲಿ ಪ್ರಮುಖರು. ಯಕ್ಷಗಾನ ಮಾತ್ರವಲ್ಲದೆ ಹರಿಕಥೆಯಲ್ಲೂ ಅವರು ವಿಶಿಷ್ಟ ಛಾಪು ಮೂಡಿಸಿದ್ದರು. ಶ್ರೇಷ್ಠ ವಾಗ್ಮಿ ಹಾಗೂ ಚಿಂತಕರಾಗಿದ್ದರು... |
ಕೆರೆಮನೆ ಶಿವರಾಮ ಹೆಗಡೆ (category ಯಕ್ಷಗಾನ ಕಲಾವಿದರು) ಯಕ್ಷಗಾನ ಲೋಕದಲ್ಲಿ ಪ್ರಧಾನವಾಗಿ ಕಾಣುವ ಹೆಸರು ಕೆರೆಮನೆ ಶಿವರಾಮ ಹೆಗಡೆ ಕೆರೆಮನೆ ಶಿವರಾಮ ಹೆಗಡೆಯವರು ಜೂನ್ ೨೧, ೧೯೦೮ರಂದು ಉತ್ತರಕನ್ನಡದ ಹೊನ್ನಾವರ ತಾಲ್ಲೂಕಿನ ಕೆರೆಮನೆಯಲ್ಲಿ ಜನಿಸಿದರು... |
ಮಲ್ಪೆ ರಾಮದಾಸ ಸಾಮಗ (category ಯಕ್ಷಗಾನ ಕಲಾವಿದರು) (ಜೂನ್ ೨೦, ೧೯೨೬ - ಏಪ್ರಿಲ್ ೨೭, ೨೦೧೦) ಯಕ್ಷಗಾನ ಲೋಕ ಕಂಡ ಮಹಾನ್ ವಿದ್ವತ್ಪೂರ್ಣ ಕಲಾವಿದರಲ್ಲೊಬ್ಬರೆನಿಸಿದ್ದಾರೆ. ಇಪ್ಪತ್ತನೇ ಶತಮಾನದ ಯಕ್ಷಗಾನ ಲೋಕ ಇಬ್ಬರು ಹಿರಿಯ ಕಲಾವಿದರನ್ನು ಕಂಡಿದೆ... |
ನಿವಾಸ ‘ಕವಿತಾ ಕುಟೀರ’ ಅಮೂಲ್ಯ ಗ್ರಂಥಗಳ ಸಂಗ್ರಹವನ್ನು ಹೊಂದಿದೆ. ಕಾಸರಗೋಡಿನಲ್ಲಿ ಯಕ್ಷಗಾನ ‘ಬೊಂಬೆಯಾಟ’ ಮತ್ತು ಅದರ ಸಂಗ್ರಹಾಲಯವೂ ಇದೆ. ಸಮುದ್ರದ ಅಲೆಗಳಿಗೆ ಸದಾ ಮೈಯೊಡ್ಡುವ ಬೇಕಲಕೋಟೆಯಲ್ಲಿ... |
ನೆಬ್ಬೂರು ನಾರಾಯಣ ಭಾಗವತ (category ಯಕ್ಷಗಾನ ಕಲಾವಿದರು) ಶೈಲಿಯನ್ನು ರೂಪಿಸಿಕೊಂಡವರು. ಖ್ಯಾತ ಯಕ್ಷಗಾನ ಕಲಾವಿದ ಕೆರೆಮನೆ ಶಿವರಾಮ ಹೆಗಡೆಯವರ ಗರಡಿಯಲ್ಲಿ ಬೆಳೆದ ಇವರು ಪ್ರಸಿದ್ಧ ಇಡಗುಂಜಿ ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ ಐದು ದಶಕಕ್ಕೂ ಹೆಚ್ಚು... |
ಕೆರೆಮನೆ ಶಂಭು ಹೆಗಡೆ (category ಯಕ್ಷಗಾನ ಕಲಾವಿದರು) ಕೆರೆಮನೆ ಶಂಭು ಹೆಗಡೆ (ಅಕ್ಟೋಬರ್ ೬, ೧೯೩೮ - ಫೆಬ್ರುವರಿ ೩, ೨೦೦೯) ಯಕ್ಷಗಾನ ಲೋಕದ ಮಹಾನ್ ವಿದ್ವಾಂಸರಾಗಿ, ಕಲಾವಿದರಾಗಿ ವಿಶ್ವದಾದಯಮ್ತ ಪ್ರಸಿದ್ಧರಾಗಿದ್ದಾರೆ. ಶಂಭು ಹೆಗಡೆ ಅವರು... |
ಹೊಸ್ತೋಟ ಮಂಜುನಾಥ ಭಾಗವತ (category ಯಕ್ಷಗಾನ ಕಲಾವಿದರು) ಶ್ರೀ ಹೊಸ್ತೋಟ ಮಂಜುನಾಥ ಭಾಗವತರು ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಪ್ರಕಾರದ ಖ್ಯಾತ ಭಾಗವತರು. ಪ್ರಸಂಗಕರ್ತರು ಹಾಗೂ ಯಕ್ಷಗಾನದ ಸ್ವರೂಪ, ವೈವಿದ್ಯತೆ ಗುಣಮಟ್ಟಗಳ ಬಗ್ಗೆ ನಿಖರವಾಗಿ... |
ಅಮೃತ ಸೋಮೇಶ್ವರ (ವಿಭಾಗ ಯಕ್ಷಗಾನ ಗ್ರಂಥಗಳು) 2024) ತುಳುನಾಡಿನ ಒರ್ವ ಸಾಹಿತಿ. ಹಿರಿಯ ಜಾನಪದ ವಿದ್ವಾಂಸ. ಕಾವ್ಯ, ಸಣ್ಣಕತೆ, ನಾಟಕ, ಯಕ್ಷಗಾನ, ವಿಮರ್ಶೆ ಮತ್ತು ಜಾನಪದ ಕ್ಷೇತ್ರದಲ್ಲಿ ವಿಶೇಷವಾಗಿ ಕೆಲಸ ಮಾಡಿದವರು. ಅಮೃತ ಸೋಮೇಶ್ವರರು... |
ಪದ್ಮಶ್ರೀ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ. ಕೆರೆಮನೆ ಶಂಭು ಹೆಗಡೆ - ಯಕ್ಷಗಾನ ಕಲಾವಿದ , ಕೇಂದ್ರ ನಾಟಕ ಅಕಾಡೆಮಿ ಪುರಸ್ಕ್ರುತ ಕೆರೆಮನೆ ಶಿವರಾಮ ಹೆಗಡೆ - ಯಕ್ಷಗಾನ ಕಲಾವಿದ. ಹೊಸ್ತೋಟ ಮಂಜುನಾಥ... |