This page is not available in other languages.
ಈ ವಿಕಿಯಲ್ಲಿ "ಗುಪ್ತರ+ಕಾಲದಲ್ಲಿ" ಪುಟವನ್ನು ರಚಿಸಿ! ಹುಡುಕಾಟದ ಫಲಿತಾಂಶಗಳನ್ನು ಸಹ ನೋಡಿ.
ಗುಪ್ತರ ಕಾಲದಲ್ಲಿ ಅನೇಕ ದೇವಾಲಯಗಳು ನಿರ್ಮಾಣವಾದ ಬಗ್ಗೆ ಶಾಸನಗಳು ಉಲ್ಲೇಖಿಸುತ್ತವೆ. ಆದರೆ ದೇಗುಲ ವಾಸ್ತು ಉದಾಹರಣೆಗಳು ಉತ್ತರ ಭಾರತದ ಕೆಲವೆಡೆ ಮಾತ್ರ ಉಳಿದುಬಂದಿವೆ. ಇವಾವುದನ್ನೂ... |
ಕಲ್ಕತ್ತ ವಸ್ತುಸಂಗ್ರಹಾಲಯಗಳಲ್ಲಿವೆ. ಕುಷಾಣರ ತರುವಾಯ ಅಧಿಕಾರಕ್ಕೆ ಬಂದು ಆಳಿದ ಗುಪ್ತರ ಕಾಲದಲ್ಲಿ ಮಥುರಾ ಶಿಲ್ಪಶೈಲಿ ಪರಮೋನ್ನತಿಯನ್ನು ಸಾಧಿಸಿತು. ಇಲ್ಲಿ ನಿರ್ಮಿತವಾದ ಮೂರ್ತಿಗಳು... |
ಗುಪ್ತ ಸಾಮ್ರಾಜ್ಯ (ವಿಭಾಗ ಗುಪ್ತರ ಆಡಳಿತ) ಬಿಂದುಗಳಾಗಿವೆ. ಮಹಾಭಾರತ ಮತ್ತು ರಾಮಾಯಣದಂತಹ ಎಲ್ಲ ಸಾಹಿತ್ಯಿಕ ಮೂಲಗಳನ್ನು ಈ ಕಾಲದಲ್ಲಿ ಅಧಿಕೃತಗೊಳಿಸಲಾಯಿತು. ಗುಪ್ತರ ಕಾಲವು ಅನೇಕ ವಿದ್ವತ್ಪೂರ್ಣ ಕ್ಷೇತ್ರಗಳಲ್ಲಿ ಮಹಾನ್ ಪ್ರಗತಿಗಳನ್ನು ಮಾಡಿದ... |
ಹೀಗಾಗಿ ಗುಪ್ತರ ನಾಣ್ಯಗಳು ಅಂದಿನ ಭಾರತೀಯರ ಕಲಾಕೌಶಲದ, ವಿನ್ಯಾಸದ, ಪ್ರಯೋಗತಂತ್ರದ ಉತ್ತಮ ನಿದರ್ಶನಗಳಾಗಿವೆ: ೧. ಒಂದನೆಯ ಚಂದ್ರಗುಪ್ತ (ಸು.೩೨೦-೩೩೫) ತನ್ನ ಆಳ್ವಿಕೆಯ ಕಾಲದಲ್ಲಿ ಹೊರಡಿಸಿದ... |
ನಿರ್ಧರಿಸಿದ್ದಾನೆ. ಒಬ್ಬ ವಿದ್ವಾಂಸನು ಬರೆದ ಪುರಾಣಗಳ ಏಳಿಗೆಯನ್ನು ಐತಿಹಾಸಿಕವಾಗಿ ಗುಪ್ತರ ಕಾಲದಲ್ಲಿ ನಿರ್ದಿಷ್ಟ ದೇವತೆಯ ಮೇಲೆ ಕೇಂದ್ರೀಕರಿಸಿದ ಭಕ್ತಿ ಪಂಥಗಳ ಏಳಿಗೆಯೊಂದಿಗೆ ಸಂಬಂಧಿಸಿದ್ದಾನೆ:... |
ಅಡ್ಡ ಮತ್ತು 143' ಎತ್ತರದ ಧಮೇಚ್ ಸ್ತೂಪ ಗುಪ್ತರ ಕಾಲಕ್ಕೆ ಸೇರಿದ್ದು. ಇದು ಕಲ್ಲು ಮತ್ತು ಇಟ್ಟಿಗೆಗಳಿಂದಾದದ್ದು. ಹುಯೆನ್ತ್ಸಾಂಗನ ಕಾಲದಲ್ಲಿ ಉಚ್ಚ್ರಾಯಸ್ಥಿತಿಯಲ್ಲಿದ್ದ ಮೂಲಗಂಧಕುಟೀರ... |
ಅವರು ಗುಪ್ತರ ಕಾಲದ ಆರಂಭಿಕ ಶಾಸನಗಳಲ್ಲಿ ಅಂತಹ ಕಾಯಸ್ಥ ಉಪನಾಮಗಳಲ್ಲಿ ಕೊನೆಗೊಳ್ಳುವ ಬ್ರಾಹ್ಮಣರ ಹೆಸರನ್ನು ಉಲ್ಲೇಖಿಸುತ್ತಾ ಈ ಮಾತನ್ನು ಹೇಳುತ್ತಾರೆ. "ಗುಪ್ತರ ಕಾಲದಲ್ಲಿ, ಕಾಯಸ್ಥರು... |
ಸಾಮ್ರಾಜ್ಯಶಾಹಿ ಗುಪ್ತರ ನಂತರ ಬಂದರು, ಆದರೆ ಎರಡೂ ರಾಜವಂಶಗಳನ್ನು ಸಂಬಂಧಿಸುವ ಯಾವುದೇ ಸಾಕ್ಷ್ಯವಿಲ್ಲ; ಇವು ಎರಡು ವಿಭಿನ್ನ ಕುಟುಂಬಗಳೆಂದು ತೋರುತ್ತದೆ. ಉತ್ತರ ಗುಪ್ತರ ರಾಜರ ಹೆಸರುಗಳು... |
ದಕ್ಷಿಣದ ಪಲ್ಲವರ ರಾಜ ವಿಷ್ಣುಗೋಪ ಹಾಗೂ ಉತ್ತರದ ಸಮುದ್ರ ಗುಪ್ತರ ನಡುವೆ ನಡೆದ ಯುದ್ದ್ಧಗಳು (ಅಲಹಾಬಾದ ಶಾಸನ ಪ್ರಕಾರ) ಒಂದೇ ಕಾಲದಲ್ಲಿ ನಡೆದು ಪಲ್ಲವರ ಆಡಳಿತ ಕೊನೆಗೊಳ್ಳಲು ಕಾರಣವಾಗಿರಬಹುದು... |
ಭಂಡಾರದಲ್ಲೂ ಸಿಕ್ಕದ ವಿಷಯ ಗ್ರಂಥದ ಪ್ರತಿಗಳು ಇಲ್ಲಿ ಸಿಕ್ಕಿದುದೇ ಇದಕ್ಕೆ ಕಾರಣ. ಗುಪ್ತರ ಕಾಲದಲ್ಲಿ ಸಹಜವಾಗಿಯೇ ಹಿಂದೂ ಧರ್ಮ ಪಾಟಲಿಪುತ್ರದಲ್ಲಿ ಪ್ರಬಲವಾಗಿತ್ತು. ಕಾವ್ಯಮೀಮಾಂಸೆ, ರಾಜನೀತಿ... |
ಸೈನ್ಯಗಳನ್ನು ಹೊಂದಿದ್ದವು, ಇದರಲ್ಲಿ ಗರಿಷ್ಠ ಸುಮಾರು ೬೩೯,೧೦೦ ಸೈನಿಕರಿದ್ದದ್ದು ಆಗಿತ್ತು. ಗುಪ್ತರ ಅವಧಿಯಲ್ಲಿ, ಆಕ್ರಮಣಮಾಡುವ ಅಶ್ವ ಧನುರ್ಧರ ಸೈನ್ಯಗಳೊಂದಿಗೆ ಹೋರಾಡಲು ನೀಳ ಬಿಲ್ಲುಗಾರರ... |
ಭಾರತದ ಇತಿಹಾಸ (ವಿಭಾಗ ಗುಪ್ತರ ಸಾಮ್ರಾಜ್ಯ) ಕ್ರಿ.ಶ. ೪ರಿಂದ ೫ನೆಯ ಶತಮಾನದಲ್ಲಿ , ಗುಪ್ತರ ಆಡಳಿತದಲ್ಲಿ, ಸಂಪೂರ್ಣ ಉತ್ತರಭಾರತವು ಒಂದುಗೂಡಿತು. ಸುವರ್ಣ ಯುಗವೆಂದೇ ಹೆಸರಾದ ಈ ಕಾಲದಲ್ಲಿ, ಹಿಂದೂ ಸಂಸ್ಕೃತಿ, ವಿಜ್ಞಾನ ಮತ್ತು ರಾಜನೈತಿಕ... |
ಕಾಲ್ಟಿಸ್ ಬಹುಶಃ ಕುಷಾಣರ ಚಿನ್ನದ ನಾಣ್ಯ. ಆ ಪ್ರದೇಶದಲ್ಲಿ ಗುಪ್ತರ ಕಾಲದಲ್ಲಿ ಅವರ ಚಿನ್ನದ ನಾಣ್ಯಗಳ ಬಳಕೆ ಹೆಚ್ಚಾಗಿತ್ತು. ಗುಪ್ತರ ಮೊದಲ ನಾಣ್ಯಗಳು ಕುಷಾಣರ ಅನುಕರಣೆಯವಾಗಿದ್ದರೂ ಕ್ರಮೇಣ... |
ಉದ್ದವಾದ ಮತ್ತು ನಿಸ್ಸಂಶಯವಾಗಿ ಅತ್ಯಂತ ಸುಂದರವಾದದ್ದು"ಎಂದು ಕರೆಯುತ್ತಾರೆ - ಇದು "ಗುಪ್ತರ ಕಾಲದಲ್ಲಿ ಅತ್ಯುತ್ತಮವಾದ ಜೀವನದ ಪರಿಮಳವನ್ನು ಪ್ರತಿಬಿಂಬಿಸುತ್ತದೆ." ಮಂದ್ಸೌರ್ನ ಶಿಲ್ಪಕಲೆ... |
ಭಾರತದ ರೂಪಾಯಿ (ವಿಭಾಗ ಗುಪ್ತರ ಕಾಲ) ಸಿಕ್ಕಿವೆ. ಅದೇ ಕಾಲದಲ್ಲಿ ದಕ್ಷಿಣದ ಆಂಧ್ರದಲ್ಲಿ ಆಳುತ್ತಿದ್ದ ರಾಜರ ನಾಣ್ಯಗಳೂ ಸಿಕ್ಕಿವೆ. ಹೆಚ್ಚು ಸಂಖ್ಯೆಯಲ್ಲಿ ಚಿನ್ನದ ನಾಣ್ಯಗಳು ಚಲಾವಣೆಗೆ ಬಂದಿದ್ದು ಗುಪ್ತರ ಕಾಲದಲ್ಲಿ. ಗುಪ್ತ ಸಾಮ್ರಾಜ್ಯದ... |
ಕಲ್ಲುಕಂಬಗಳು ಪರ್ಷಿಯನ್ ಪ್ರಭಾವವನ್ನು ವ್ಯಕ್ತಪಡಿಸಿದರೂ ಉತ್ತಮ ಕೃತಿಗಳಾಗಿವೆ. ಗುಪ್ತರ ಕಾಲದಲ್ಲಿ ವಾಸ್ತುಶಿಲ್ಪ ಮತ್ತು ಚಿತ್ರಕಲೆಗಳು ಉಚ್ಛ್ರಾಯಸ್ಥಿತಿ ಮುಟ್ಟಿದುವು. ದಕ್ಷಿಣದಲ್ಲಿ... |
ಮಂದಿರದಲ್ಲಿ ಇದರ ಅವಶೇಷಗಳಿರಬಹುದು. ಗುಪ್ತರ ಅನಂತರ ಚಾಳುಕ್ಯರ ಕಾಲದವರೆಗೆ ದೇವಾಲಯದ ವಾಸ್ತುಶಿಲ್ಪದಲ್ಲಿ ಬೆಳೆವಣಿಗೆ ಯಾಗುತ್ತ ಚಾಳುಕ್ಯರ ಕಾಲದಲ್ಲಿ ಅದು ತನ್ನದೇ ಆದ ಸುಸ್ಪಷ್ಟವಾದ ಶೈಲಿಯಾಗಿ... |
ಭಾರತವನ್ನು ತಲುಪಿತು. ಭಾರತೀಯ ಖಗೋಳಶಾಸ್ತ್ರದಲ್ಲಿ, ತ್ರಿಕೋನಮಿತೀಯ ಕಾರ್ಯಗಳ ಅಧ್ಯಯನವು ಗುಪ್ತರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದಿತು, ವಿಶೇಷವಾಗಿ ಆರ್ಯಭಟ (ಸಿಇ ಆರನೇ ಶತಮಾನ), ಅವರು ಸೈನ್... |
ಶಿಲ್ಪಗಳು ಗುಪ್ತ ಸಾಮ್ರಾಜ್ಯದ ಕಾಲದಲ್ಲಿ (4-6 ಶತಮಾನ) ವಿಕಸನಗೊಂಡವು ಮತ್ತು ವಿನ್ಯಾಸದಲ್ಲಿ ಬಹಳ ನವಿರಾದ ಕಾರ್ಯಗತಗೊಳಿಸುವಿಕೆ ಮತ್ತು ನಾಜೂಕು ಮುಟ್ಟಿದವು. ಗುಪ್ತರ ಅವಧಿಯ ಕಲೆಯು ನಂತರ ಸೂಯಿ... |
ಶಿಲ್ಪಗಳಿಂದ ತಿಳಿದು ಬರುತ್ತದೆ. ಮೌರ್ಯರ ಕಾಲದಲ್ಲಿ ಅರಸರೂ ಮಂತ್ರಿ ಮಾನ್ಯರೂ ಕಿರೀಟ ಧರಿಸಿದರೆ ಸೈನಿಕರು ರುಮಾಲು ಸುತ್ತಿಕೊಳ್ಳುತ್ತಿದ್ದರು. ಗುಪ್ತರ ಕಾಲದಲ್ಲಿ ಸೈನಿಕರಿಗೆ ಕಂಚಿನ ಶಿರಸ್ತ್ರಾಣ... |