This page is not available in other languages.
ವಿಕಿಪೀಡಿಯನಲ್ಲಿ "ಸೀತೆ" ಹೆಸರಿನ ಪುಟವಿದೆ. ಇತರ ಹುಡುಕಾಟ ಫಲಿತಾಂಶಗಳನ್ನು ಸಹ ನೋಡಿ.
ರಾಮಾಯಣವು ಹೆಚ್ಚಾಗಿ ರಾಮನ ಮೇಲೆ ಕೇಂದ್ರೀಕೃತವಾಗಿದೆ, ಸೀತೆಯನ್ನು ಗಡೀಪಾರು ಮಾಡುವಾಗ ಸೀತೆ ಅನೇಕ ಬಾರಿ ಮಾತನಾಡುತ್ತಾಳೆ. ಮೊದಲ ಬಾರಿಗೆ ಚಿತ್ರಕೂಟ ಪಟ್ಟಣದಲ್ಲಿ ಅವಳು ಪ್ರಾಚೀನ ಕಥೆಯನ್ನು... |
ಕಲಿಯುಗ ಸೀತೆ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.... |
ಶತ್ರುಘ್ನರು ಆತನ ತಮ್ಮಂದಿರು. ಭರತನ ತಾಯಿ ಕೈಕೇಯಿ. ಲಕ್ಷ್ಮಣ ಶತ್ರುಘ್ನರ ತಾಯಿ ಸುಮಿತ್ರೆ. ಸೀತೆ ರಾಮನ ಹೆಂಡತಿ. ರಾಮನಿಗೆ ಲವ ಮತ್ತು ಕುಶ ಎಂಬ ಇಬ್ಬರು ಮಕ್ಕಳು. ರಾಮನ ಜೀವನ ಚರಿತ್ರೆಯನ್ನು... |
ಕೂಡಿದೆ. ರಾಮಾಯಣದ ಕಥೆಯು ಮುಖ್ಯವಾಗಿ ಅಯೋಧ್ಯೆಯ ಸೂರ್ಯ ವಂಶದ ರಾಜಪುತ್ರ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಕುರಿತಾಗಿದೆ. ವಾಲ್ಮೀಕಿ ಮಹರ್ಷಿಗಳಿಂದ ರಚಿತವಾದ... |
ಸೀತೆಯನ್ನು ಅಪಹರಿಸುತ್ತಾನೆ ಮತ್ತು ಅವಳನ್ನು ಸೀತೆ ಎಂದು ತಪ್ಪಾಗಿ ಗ್ರಹಿಸುತ್ತಾನೆ. ಸೀತೆಯ ಪತಿ ರಾಮನಿಂದ ರಾವಣನ ಮರಣದ ನಂತರ ಸೀತೆ ಮತ್ತು ಮಾಯಾ ಸೀತೆ ಅಗ್ನಿ ಪರೀಕ್ಷೆಯ ಸಂದರ್ಭದಲ್ಲಿ ತಮ್ಮ... |
ನಿಜವಾದ ಸೀತೆ ಬೆಂಕಿಯಲ್ಲಿ ಅಡಗಿಕೊಳ್ಳುತ್ತಾಳೆ. ಅಗ್ನಿ ಪರೀಕ್ಷೆಯಲ್ಲಿ, ಮಾಯಾ ಸೀತೆ ಮತ್ತು ನಿಜವಾದ ಸೀತೆ ಮತ್ತೆ ಸ್ಥಳಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಮಾಯಾ ಸೀತೆ ಅಗ್ನಿ ಪರೀಕ್ಷೆಯ... |
ಉತ್ತರಕಾಂಡ (ವಿಭಾಗ ಮಾನವಸಹಜ- ಭೈರಪ್ಪನವರ ಸೀತೆ) ಒರೆಸಿಕೊಳ್ಳುಕ್ಕೆ, ಬಹಿರ್ದೆಸೆಗೆ’ ಎಂದಳು. ಇನ್ನು ಸೀತೆ. ರಾಮನನ್ನು ಪ್ರಶ್ನಿಸುವ, ನಮ್ಮ ಸಹಾನುಭೂತಿಯನ್ನೂ ಗಳಿಸಿಕೊಳ್ಳುವ ಸೀತೆ, ‘ಉತ್ತರಕಾಂಡ’ದಲ್ಲಿ ‘ಸೀತೆ’ಯೇ ಆಗಿದ್ದಾಳೆಯೆ ಎಂಬ... |
ಕರಿಮುಸುಕಿನ ಹೊನ್ನಕ್ಕಿ (Oriolus xanthornus) ಪ್ಯಾಸರೀನ್ ಪಕ್ಷಿಗಳ ಸೀತೆ ಹಕ್ಕಿ ಕುಟುಂಬ ಸದಸ್ಯ ಮತ್ತು ಇಂಡೋನೇಷ್ಯಾ ಭಾರತ ಮತ್ತು ಶ್ರೀಲಂಕಾ ಪೂರ್ವದಿಂದ ಉಷ್ಣವಲಯದ ದಕ್ಷಿಣ ಏಷ್ಯಾದಲ್ಲಿ... |
ಮಾಡುತ್ತಿರುತ್ತಾನೆ. ರಾವಣನಿಂದ ಪ್ರೇರಿತನಾದ ಮಾರೀಚ ಚಿನ್ನದ ಜಿಂಕೆಯ ವೇಷದಲ್ಲಿ ಸುಳಿದಾಡಿದಾಗ ಸೀತೆ ಆ ಜಿಂಕೆಯನ್ನು ನೋಡಿ ಆಸೆ ಪಡುತ್ತಾಳೆ. ಲಕ್ಷ್ಮಣ ಅದನ್ನು ಹಿಡಿದು ತರಲೆಂದು ಹೋದಾಗ ರಾವಣ... |
ಮಗಳ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಮನೋಹರ್ ತನ್ನ ಪ್ರಯಾಣದಿಂದ ಹಿಂದಿರುಗುತ್ತಾನೆ. ಸೀತೆ ಅವನನ್ನು ಭೇಟಿಯಾಗುತ್ತಾಳೆ, ಅವನು ರೈಲಿನಲ್ಲಿ ನೋಡಿದ ಕೊಲೆಗಾರ ಎಂದು ತಿಳಿಯುತ್ತದೆ. ಮನೋಹರ್... |
ಕೇಳುವುದಿಲ್ಲ. ಇದಕ್ಕೆ ಕಾರಣ ಎಂದರೆ,ಅಲ್ಲಿನ ಸ್ಥಳೀಯರು ಹೇಳುವ ಪ್ರಕಾರ ರಾಮಾಯಣದ ಕಾಲದಲ್ಲಿ ರಾಮ, ಸೀತೆ, ಲಕ್ಷ್ಮಣರು ಎಲ್ಲಿ ಕೆಲವು ಸಮಯ ವಾಸವಾಗಿದ್ದರು ಎಂದು ಹೇಳಲಾಗಿದೆ. ಹಾಗೂ ಆ ಸಂದರ್ಭದಲ್ಲಿ... |
ಇತ್ತ ಸತಿಪತಿಯರು ರಾಮಾಯಣದ ಚಿತ್ರಪಟಗಳನ್ನು ನೋಡುತ್ತ ಆಯಾಸ ಕಳೆದುಕೊಳ್ಳುತ್ತಾರೆ. ಹಾಗೆಯೇ ಸೀತೆ ನಿದ್ರೆಹೋಗುತ್ತಾಳೆ. ಗೂಢಚಾರ ದುರ್ಮುಖ ಅದೇ ಹೊತ್ತಿನಲ್ಲಿ ಬಂದು ಸೀತಾ ವಿಷಯಕವಾದ ಜನಾಪವಾದವನ್ನು... |
ಹೆಂಡತಿ ಸೀತೆಯನ್ನು ಅಪಹರಿಸಿ ತನ್ನನ್ನು ಮದುವೆಯಾಗುವಂತೆ ಪದೇ ಪದೇ ಒತ್ತಾಯಿಸುತ್ತಾನೆ. ಆದರೆ ಸೀತೆ ಪ್ರತಿ ಬಾರಿಯೂ ನಿರಾಕರಿಸುತ್ತಾಳೆ. ರಾಮನು ತನ್ನ ವಾನರ ಸೈನ್ಯದೊಂದಿಗೆ ಲಂಕೆಯ ಮೇಲೆ ಇಳಿದ... |
ಇದನ್ನು ನಾಮ ವಿಭಕ್ತಿ ಪ್ರತ್ಯಯವೆಂದು ಕರೆಯಬಹುದು. ೧. "ರಾಮನ ಹೆಂಡತಿ ಸೀತೆ"- ಇಲ್ಲಿ ರಾಮ, ಹೆಂಡತಿ ಮತ್ತು ಸೀತೆ ಈ ಮೂರೂ ಪದಗಳು ಪ್ರಕೃತಿ ಪದಗಳು. ಈ ಪದಗಳಿಗೆ ಪ್ರತ್ಯಯಗಳನ್ನು ಸೇರಿಸಿದಾಗ... |
ಸೀತೆಯ ತಾಯಿ (ಸೀತೆಯು ಉತ್ತ ಹೊಲದಲ್ಲಿ ಸಿಕ್ಕಿದ್ದ ಸಾಂಕೇತಿಕತೆಯನ್ನು ಗಮನಿಸಿ). ಉತ್ತರಕಾಂಡದ ಪ್ರಕಾರ, ಸೀತೆ ಕೊನೆಗೆ ತನ್ನ ಪತಿ ರಾಮನನ್ನು ಬಿಟ್ಟು ಹೊರಟಾಗ, ಭೂದೇವಿಗೆ ಮರಳುತ್ತಾಳೆ.... |
ವನವಾಸದ ನಂತರ ರಾಮನು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಬಂದಾಗ, ರಾಮನನ್ನು ಅಯೋಧ್ಯೆಯ ರಾಜನನ್ನಾಗಿ ಮಾಡಲಾಯಿತು. ರಾಮನ ಪಟ್ಟಾಭಿಷೇಕದ ನಂತರ, ರಾಮ ಮತ್ತು ಸೀತೆ ತಮ್ಮ ಸೇವಕರಿಗೆ ಆಭರಣಗಳು... |
ಪಾಡ್ಯ - ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ... |
ತ್ರಿಜಟಾ (ವಿಭಾಗ ತ್ರಿಜಟಾ ಮತ್ತು ಸೀತೆ) ನಡುವಿನ ಯುದ್ಧದ ಸಂದರ್ಭದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ರಾಮನನ್ನು ನೋಡಿ ಆತ ಸತ್ತನೆಂದು ಸೀತೆ ಭಾವಿಸಿದ್ದಾಗ ಆತನ ಯೋಗಕ್ಷೇಮದ ಬಗ್ಗೆ ತ್ರಿಜಟೆಯೇ ಸೀತೆಗೆ ಭರವಸೆ ನೀಡುತ್ತಾಳೆ. ನಂತರದ... |
ಕಥಾಸಾರಾಂಶ ಹೀಗಿದೆ: ವಿಶ್ವಾಮಿತ್ರ ರಾಮಲಕ್ಷ್ಮಣರನ್ನು ಆಶ್ರಮಕ್ಕೆ ಕರೆತರುತ್ತಾನೆ. ಯಜ್ಞ ನೋಡಲು ಸೀತೆ ಊರ್ಮಿಳೆ ಮಾಂಡವೀ ಶ್ರುತಕೀರ್ತಿ ಬರುತ್ತಾರೆ. ರಾವಣನ ಪುರೋಹಿತ ಸರ್ವಮಾಯ ರಾವಣನಿಗೆ ಸೀತೆಯನ್ನು... |
ರಾಮಾಯಣ ರಚಿಸುವುದಕ್ಕೆ ಮೊದಲು ಬ್ರಹ್ಮ ವಾಲ್ಮೀಕಿಯಲ್ಲಿಗೆ ಬಂದು ವರವಿತ್ತು ಅನುಗ್ರಹಿಸಿದ. ಸೀತೆ ಅಗ್ನಿಪ್ರವೇಶ ಮಾಡಿದ ಕಾಲದಲ್ಲಿ ರಾಮನೊಡನೆ ಆಕೆಯ ಸಚ್ಚಾರಿತ್ರ್ಯ ಹೊಗಳಿದ. ಬ್ರಹ್ಮ ತಾನೇ... |