This page is not available in other languages.
ವಿಕಿಪೀಡಿಯನಲ್ಲಿ "ಮಂಡ್ಯ" ಹೆಸರಿನ ಪುಟವಿದೆ. ಇತರ ಹುಡುಕಾಟ ಫಲಿತಾಂಶಗಳನ್ನು ಸಹ ನೋಡಿ.
ಮಂಡ್ಯ ಕರ್ನಾಟಕದ ಒಂದು ಜಿಲ್ಲೆ - ಮಂಡ್ಯ ಜಿಲ್ಲೆಯ ಜಿಲ್ಲಾ ಕೇಂದ್ರಸ್ಥಳ ಮಂಡ್ಯ ನಗರ. ಮಂಡ್ಯವು ಮೈಸೂರು ಮತ್ತು ಬೆಂಗಳೂರು ನಗರಗಳ ನಡುವೆ ಇದೆ. ಬೆಂಗಳೂರಿನಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ... |
ಮಂಡ್ಯ ರಮೇಶ್ (ಜುಲೈ ೧೪, ೧೯೬೪) ರಂಗಭೂಮಿ ತಜ್ಞರಾಗಿ, ನಟರಾಗಿ, ನಿರ್ದೇಶಕರಾಗಿ, ಅದ್ಭುತ ಕಲಾವಿದ, ಕಲಾಸಂಘಟಕ ಅಷ್ಟೇ ಅಲ್ಲದೇ ಅತ್ಯುತ್ತಮ ರಂಗಶಿಕ್ಷಕರೂ ಹೌದು. ಪ್ರಖ್ಯಾತ 'ನಟನ' ತಂಡದ... |
ಮಂಡ್ಯ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. 2ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ 1957ರಲ್ಲಿ ಮುರಿಗಪ್ಪ ಸಿದ್ದಪ್ಪ ಸುಗಂಧಿಯವರು ಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ದಿಂದ... |
ಸರ್ಕಾರಿ ಮಹಾವಿದ್ಯಾಲಯ,ಮಂಡ್ಯ , ಇದು ಕರ್ನಾಟಕ ರಾಜ್ಯದ ಮೊದಲ ಸರ್ಕಾರಿ ಸ್ವಾಯತ್ತ ಕಾಲೇಜು. ಕರ್ನಾಟಕ ರಾಜ್ಯದಲ್ಲಿ ೪೯ ಯು.ಜಿ.ಸಿ. ಮಾನ್ಯತೆ ಪದೆದಿರುವ ಸ್ವಾಯತ್ತ ಕಾಲೇಜುಗಳಿವೆ. ಆದರೆ... |
ಮಂಡ್ಯ ತಾಲ್ಲೂಕಿನ ಪ್ರಮುಖ ಗ್ರಾಮಗಳೆ0ದರೆ ,ಮಲ್ಲಿಗೆರೆ, ಕೀಲಾರ ಹನಕೆರೆ, ಗೆಜ್ಜಲಗೆರೆ ,ಶೀನಿವಾಸಪುರ ,ಮಂಗ್ಲ, ಸಂತೆಕಸಲ್ಗರೆ, ಕೊತ್ತತಿ, ಬುತನಾಹೊಸೂರು ,ಕೊತ್ತತ್ತಿ ,ಶಿವಳ್ಳಿ, ತಗ್ಗಳ್ಳಿ... |
ಶ್ರೀರಂಗಪಟ್ಟಣ (category ಮಂಡ್ಯ) ಶ್ರೀರಂಗಪಟ್ಟಣ, ಕರ್ನಾಟಕದ ಮಂಡ್ಯ ಜಿಲ್ಲೆಯ ಒಂದು ಪ್ರಮುಖ ಐತಿಹಾಸಿಕ, ಸಾಂಸ್ಕೃತಿಕ ಹಾಗು ಧಾರ್ಮಿಕ ಮಹತ್ವ ಹೊಂದಿರುವ ಪಟ್ಟಣವಾಗಿದೆ. ಮೈಸೂರು ನಗರದಿಂದ ೧೩ ಕಿ.ಮೀ. , ಮಂಡ್ಯ ನಗರದಿಂದ ೨೫ ಕಿ ಮೀ... |
ವಿಶ್ವವಿದ್ಯಾಲಯವು 63 ನೇ ವಾರ್ಷಿಕ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.. ಇವರು ಮಂಡ್ಯ ಜಿಲ್ಲೆ ದೊಡ್ಡರಸನ ಕೆರೆ ಗ್ರಾಮದಲ್ಲಿ 1952 ಮೇ 29ರಂದು ಜನಿಸಿದರು. ತಂದೆ ಹುಚ್ಚೇಗೌಡ... |
ಮಳವಳ್ಳಿ (category ಮಂಡ್ಯ ಜಿಲ್ಲೆಯ ತಾಲೂಕುಗಳು) ಜಿಲ್ಲೆಯ ಒಂದು ತಾಲೂಕು ಕೇಂದ್ರ. ಮಂಡ್ಯ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ರೈತರನ್ನು ಒಳಗೊಂಡಿರುವುದು ಈ ತಾಲೂಕಿನ ವಿಶೇಷವಾಗಿದೆ. ಮಳವಳ್ಳಿ ಇದು ಮಂಡ್ಯ ಜಿಲ್ಲೆಯ ಒಂದು ತಾಲ್ಲೂಕು. ಜಿಲ್ಲೆಯ... |
ಸದಸ್ಯರಾಗಿದ್ದು ಮಂಡ್ಯ ಕ್ಷೇತ್ರದಿಂದ ಲೋಕಸಭೆ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ೨೩ ಆಗಸ್ಟ್ ೨೦೧೩ ರಂದು ನಡೆದ ಲೋಕಸಭಾ ಉಪ-ಚುನಾವಣೆಯಲ್ಲಿ ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ... |
ಕಾವೇರಿ ನದಿಗೆ ಅಡ್ಡವಾಗಿ ಕಟ್ಟೆ ನಿರ್ಮಿಸಿದ ಎಂದು ಇತಿಹಾಸ ಹೇಳುತ್ತದೆ. ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಜೀವನದಿಯಾದ ಕಾವೇರಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಇದನ್ನು... |
ರಾಜ್ಯದ ಮಂಡ್ಯ ಜಿಲ್ಲೆಯ ಉತ್ತರ ಭಾಗದಲ್ಲಿರುವ ತಾಲ್ಲೂಕು. ಉತ್ತರಕ್ಕೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕು. ಪಶ್ಚಿಮಕ್ಕೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮತ್ತು ಮಂಡ್ಯ ಜಿಲ್ಲೆಯ... |
ಲವ್ ಇನ್ ಮಂಡ್ಯ - ಇದು 2014 ರ ಕನ್ನಡ ಭಾಷೆಯ ಪ್ರಣಯ ಚಲನಚಿತ್ರವಾಗಿದ್ದು, ಇದನ್ನು ಅರಸು ಅಂತಾರೆ ಅವರು ಬರೆದು ನಿರ್ದೇಶಿಸಿದ್ದಾರೆ. ಇದರಲ್ಲಿ ಸತೀಶ್ ನೀನಾಸಂ ಮತ್ತು ಸಿಂಧು ಲೋಕನಾಥ್... |
ಬಿದರಕೋಟೆ (category ಮಂಡ್ಯ ಜಿಲ್ಲೆ) ಬಿದರಕೋಟೆ, ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಒಂದು ಗ್ರಾಮ. ಮಂಡ್ಯ ಜಿಲ್ಲಾಕೇಂದ್ರದಿಂದ ೨೦ ಕಿಲೋಮೀಟರ್ ಹಾಗೂ ಮದ್ದೂರು ತಾಲೂಕು ಕೇಂದ್ರದಿಂದ ೨೦ ಕಿಲೋಮೀಟರ್ ದೂರದಲ್ಲಿದೆ... |
ಕಾಂಗ್ರೆಸ್-ಜೆಡಿಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ೧,೨೮,೭೨೫ ಅಂತರದಿಂದ ಸೋಲಿಸಿ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಇದರೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ... |
ಆಯೋಗದ 2 (ಎಫ್) ಹಾಗೂ 12 (ಬಿ) ಅಧಿನಿಯಮಗಳಡಿಯಲ್ಲಿ ಮಾನ್ಯತೆ ಪಡೆÀದುಕೊಂಡಿದೆ. ಈಗಾಗಲೇ ಮಂಡ್ಯ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ಆರಂಭಿಸಲಾಗಿದ್ದು... |
ಸದಸ್ಯತ್ವಕ್ಕೆ ರಾಜೀನಾಮೆ), ಬಳ್ಳಾರಿ (ಶ್ರೀರಾಮುಲು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ) ಮಂಡ್ಯ (ಜಾತ್ಯತೀತ ಜನತಾದಳದ ಸಿ.ಎಸ್.ಪುಟ್ಟರಾಜು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ) ಕರ್ನಾಟಕ... |
ಶಂಕರೇಗೌಡ ಎಂದೇ ಪರಿಚಿತರಾದ ಡಾ. ಎಸ್. ಸಿ. ಶಂಕರೇಗೌಡರು ಮಂಡ್ಯ ಜಿಲ್ಲೆಯ ಹೆಸರಾಂತ ಚರ್ಮವೈದ್ಯರು. ರೋಗಿಯಿಂದ ₹ ೫ ರೂಪಾಯಿ ಮಾತ್ರ ಶುಲ್ಕ ಪಡೆಯುವುದರಿಂದ ಐದು ರೂಪಾಯಿ ಡಾಕ್ಟ್ರು ಎಂದೇ... |
ಗೊರವಾಲೆ ರುದ್ರಪ್ಪ (category ಮಂಡ್ಯ ಜಿಲ್ಲೆಯ ಪ್ರಸಿದ್ದ ವ್ಯಕ್ತಿ) ಜನಪದ ಕಲಾವಿದರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತರು. ಇವರು ಮಂಡ್ಯ ತಾಲ್ಲೂಕಿನ, ಮಂಡ್ಯ ಜಿಲ್ಲೆ ಗೊರವಾಲೆಯಲ್ಲಿ ೧೮-೦೫-೧೯೬೮ರಲ್ಲಿ ಜನಿಸಿದರು. ತಂದೆ -ಮರಿವೀರಯ್ಯ, ತಾಯಿ-ಚಿಕ್ಕತಾಯಮ್ಮ... |
ರಂಗದ ಕುಣಿತ - ಕರ್ನಾಟಕ ರಾಜ್ಯದ ಒಂದು ಜನಪದ ಕುಣಿತ. ಇದು ಮಂಡ್ಯ ಜಿಲ್ಲೆಯಲ್ಲಿ ವ್ಯಾಪಕವಾಗಿಯೂ ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿರಳವಾಗಿಯೂ ಕಂಡುಬರುತ್ತವೆ... |
ನೀಡಿದವರು ಹೆಚ್.ಎಲ್.ಎನ್.ಸಿಂಹ. (ಜನನ: ಜುಲೈ ೨೫,೧೯೦೬ - ಜುಲೈ ೨,೧೯೭೨). ಜನ್ಮಸ್ಥಳ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾರಹಲ್ಳಿ ಗ್ರಾಮ.ತಂದೆ ನರಸಿಂಹಯ್ಯ,ತಾಯಿ ಲಕ್ಷ್ಮಮ್ಮ.ಬಾಲನಟನಾಗಿ... |