This page is not available in other languages.
ವಿಕಿಪೀಡಿಯನಲ್ಲಿ "ನೀರು" ಹೆಸರಿನ ಪುಟವಿದೆ. ಇತರ ಹುಡುಕಾಟ ಫಲಿತಾಂಶಗಳನ್ನು ಸಹ ನೋಡಿ.
ನೀರು ಎಲ್ಲ ಜೀವಿಗಳಿಗೆ ಅಗತ್ಯವಾದ ರುಚಿ-ರಹಿತ ವಸ್ತು. ಇದು ಭೂಮಿಯ ಮೇಲ್ಮೈಯ ಶೇ.೭೦ ಭಾಗಗಳಲ್ಲಿ ಕಂಡುಬರುತ್ತದೆ. ಆದರೆ ಶುದ್ಧ ಕುಡಿಯಲು ಬಳಸಬಹುದಾದ ನೀರು ಕೇವಲ ಶೇ.೩ ರಷ್ಟು ಮಾತ್ರವೇ... |
ತಾಜಾ ನೀರು ಅಥವಾ ಸಿಹಿನೀರು ಇದು ನೈಸರ್ಗಿಕವಾಗಿ ಸಿಗುವ ದ್ರವ ಅಥವಾ ಹೆಪ್ಪುಗಟ್ಟಿದ ನೀರು ಆಗಿದ್ದು, ಕರಗಿದ ಲವಣಗಳು ಮತ್ತು ಇತರ ಒಟ್ಟು ಕರಗಿದ ಘನವಸ್ತುಗಳ ಕಡಿಮೆ ಸಾಂದ್ರತೆಯನ್ನು ಹೊಂದಿರುತ್ತದೆ... |
ಭೂಮಿಯ ಮೇಲೆ ಜೀವಿಸುವುದಕ್ಕೆ ನೀರು ಅತ್ಯಂತ ಅಗತ್ಯ. ಮನುಷ್ಯನ ಶರೀರದಲ್ಲಿ 55% ರಿಂದ 78% ರಷ್ಟು ನೀರು ತುಂಬಿರುತ್ತದೆ. ಅನೇಕ ವಸ್ತುಗಳಂತೆ, ನೀರು ಅಸಂಖ್ಯಾತ ರೂಪಗಳನ್ನು ತಾಳಬಹುದು... |
ಕುಡಿಯುವ ನೀರು ಅಥವಾ ಕುಡಿಯುವ ನೀರಿನ ಸಾಕಷ್ಟು ಸುರಕ್ಷಿತ ನೀರು ಮಾನವರಿಂದ ಸೇವಿಸಲ್ಪಡುವ ಅಥವಾ ತಕ್ಷಣದ ಅಥವಾ ದೀರ್ಘಕಾಲದ ಹಾನಿ ಅಪಾಯವನ್ನು ಕಡಿಮೆ ಬಳಸಲಾಗುತ್ತದೆ. ಅತ್ಯಂತ ಅಭಿವೃದ್ಧಿ... |
ಗಡಸು ನೀರು ಎಂದರೆ ಹೆಚ್ಚಿನ ಖನಿಜಾಂಶವನ್ನು ಹೊಂದಿರುವ ನೀರು (" ಮೃದುವಾದ ನೀರು " ಗೆ ವಿರುದ್ಧವಾಗಿದೆ). ಗಡಸು ನೀರನ್ನು ಸೊಸಿದಾಗ ಅದರಲ್ಲಿರುವ ಖನಿಜಗಳು ತಳದಲ್ಲಿ ಸುಣ್ಣದ, ಸೀಮೆಸುಣ್ಣದ... |
'ನೀರು ಕಾಗೆ' ಇದಕ್ಕೆ ಸಂಸ್ಕೃತದಲ್ಲಿ 'ಜಲ ಕಾಕ' ಎಂಬ ಹೆಸರಿದೆ. ವೈಜ್ನಾನಿಕ ವಾಗಿ "ಫಲಾಕ್ರೋಕರಾಕ್ಸ್ ನೈಜರ್ " ಎಂಬ ಹೆಸರಿದೆ. ಇದು ಒಂದು ಸಮುದ್ರ ಪಕ್ಷಿ. ದಕ್ಷಿಣ ಏಷಿಯಾ ಪ್ರದೇಶದ ವಾಸಿ... |
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಚರಂಡಿ ವಿಲೇವಾರಿ ಮತ್ತು ನೀರು ಸರಬರಾಜು ವಿಷಯಕ್ಕೆ ಪ್ರಧಾನ ಸರ್ಕಾರಿ ಸಂಸ್ಥೆಯಾಗಿದೆ. ಈ ಸಂಸ್ಥೆಯು ಭಾರತದ ಬೆಂಗಳೂರು ನಗರದಲ್ಲಿದೆ... |
ನೇರಳೆ ಜಂಬುಕೋಳಿ (ಕೆನ್ನೀಲಿ ನೀರು ಕೋಳಿ ಇಂದ ಪುನರ್ನಿರ್ದೇಶಿತ) ಕೆನ್ನೀಲಿ ನೀರು ಕೋಳಿ (Porphyrio indicus) ಆಗ್ನೇಯ ಏಶಿಯಾದಿಂದ ಸುಲಾವೆಸಿ ಮತ್ತು ಬೊರ್ನಿಯೊ ಪ್ರದೇಶಗಳಲ್ಲಿ ಕಂಡುಬರುವ ನೀರು ಕೋಳಿ ಜಾತಿಯ ಪಕ್ಷಿ.... |
ಅಮೆರಿಕಾದ ಡಾರ್ಟರ್ (ಎ.ಆನ್ಹಿಂಗಾ) ಅನ್ನು ಆನ್ಹಿಂಗಾ ಎಂದು ಗುರುತಿಸಲಾಗುತ್ತದೆ. ಇದನ್ನು ನೀರು ಕೋಳಿ ("water turkey") ಎಂದು ಉತ್ತರ ಸಂಯುಕ್ತ ರಾಷ್ಟ್ರಗಳಲ್ಲಿ ಕರೆಯಲಾಗುತ್ತದೆ. ಇದಕ್ಕೆ... |
ಸಿಂಧೂ ನದಿ ನೀರು ಒಪ್ಪಂದಕ್ಕೆ ವಿಶ್ವ ಬ್ಯಾಂಕ್ (ಆಗ ಪುನರ್ನಿರ್ಮಾಣ ಮತ್ತು ಅಭಿವೃದ್ಧಿಯ ಅಂತರರಾಷ್ಟ್ರೀಯ ಬ್ಯಾಂಕ್) ಮಧ್ಯವರ್ತಿಯಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ನೀರು ಹಂಚಿಕೆ ಒಪ್ಪಂದದ... |
ಪ್ರವಾಹ (category ನೀರು) ಸರೋವರ ಮುಂತಾದ ಕಡೆ ಶೇಖರಣೆಯಾಗಿರುವ ನೀರು ರಭಸವಾಗಿ ಉಕ್ಕಿ ಹರಿದು ವಿಶಾಲವಾದ ಭೂ ಪ್ರದೇಶವನ್ನು ಮುಳುಗಿಸುವುದೇ ಪ್ರವಾಹ ಅಥವಾ ಜಲಪ್ರವಾಹ. "ಹರಿಯುವ ನೀರು" ಎಂಬ ಅರ್ಥದಲ್ಲಿ ಈ ಪದ ಅಲೆಗಳಗಳ... |
ಜನರೇಟರೂ-ವಿದ್ಯುತ್ ಉತ್ಪಾದನ ಘಟಕವೂ ಇವೆ. ಹೀಗೆ ವಿದ್ಯುತ್ ಉತ್ಪಾದನೆಯಾಗಲು ಉಪಯೋಗಿಸಿದ ನೀರು ಕೆಳಭಾಗದಲ್ಲಿರುವ ಕರ್ನಾಟಕದ ನಾರಾಯಣಪುರ ಜಲಾಶಯಕ್ಕೆ ಹೋಗುತ್ತದೆ. ಕೃಷ್ಣಾ ಭಾಗ್ಯ ಜಲ ನಿಗಮ... |
ಬಿಳಿ ನೀರು ಚಿಲುಮೆಯು ಪುಣ್ಯ ಕ್ಷೇತ್ರವೆಂದೇ ಪ್ರಸಿದ್ಧವಾಗಿದೆ. ಹಲವು ಪವಾಡಗಳಿಂದ ಕೂಡಿರುವ ಈ ಕ್ಷೇತ್ರ ಮೊಳಕಾಲ್ಮುರು ತಾಲೂಕಿನ ಕೋನಸಾಗರ ಗ್ರಾಮದಲ್ಲಿದೆ. ಅವರು ಕಾಯಕಯೋಗಿ, ಮಾಡಿದವರಿಗೆ... |
ಕಾವೇರಿ ನದಿ (ವಿಭಾಗ ಕಾವೇರಿ ನದಿ ನೀರು ಹಂಚಿಕೆ) ಒಟ್ಟು ನೀರು 740 ಟಿಎಂಸಿ ಅಡಿ. ಈ ಪೈಕಿ 419 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ, 270 ಟಿಎಂಸಿ ಅಡಿ ನೀರನ್ನು ಕರ್ನಾಟಕಕ್ಕೂ ನ್ಯಾಯಾಧಿಕರಣ ಈಗಾಗಲೆ ಹಂಚಿಕೆ ಮಾಡಿದೆ. ಒಟ್ಟು ನೀರು 740... |
ಪೂರ್ವದಲ್ಲಿ ನಿರ್ಮಿಸಲಾಯಿತು ಕೃಷ್ಣರಾಜಸಾಗರ ಅಣೆಕಟ್ಟಿನ ಮುಖ್ಯ ಉದ್ದೇಶಗಳೆಂದರೆ ನೀರಾವರಿ ಮತ್ತು ನೀರು ಸರಬರಾಜು. ಈ ಅಣೆಕಟ್ಟು ೮೬೦೦ ಅಡಿ ಉದ್ದವಿದ್ದು ೧೩೦ ಅಡಿ ಎತ್ತರವಿದೆ. ಸ್ವಯಂಚಾಲಿತ ಸ್ಲ್ಯೂಸ್... |
ಅಂತರ್ಜಲ (category ನೀರು) ಮೇಲೆ ಬಿದ್ದ ನೀರಿನ ಬಹುಭಾಗ ಎತ್ತರದಿಂದ ತಗ್ಗಿನ ಕಡೆಗೆ ಹರಿಯುತ್ತದೆ. ಸ್ವಲ್ಪ ಪ್ರಮಾಣದ ನೀರು ಆವಿಯಾಗಿ ವಾಯುಗೋಳವನ್ನು ಸೇರುತ್ತದೆ. ಅತ್ಯಲ್ಪ ಪ್ರಮಾಣದ ನೀರನ್ನು ಸಸ್ಯಗಳು ಹೀರಿಕೊಳ್ಳುತ್ತವೆ... |
ಭದ್ರಾ ಅಣೆಕಟ್ಟು (ವಿಭಾಗ ಮೂರು ಪಟ್ಟು ನೀರು ವ್ಯರ್ಥ) ಜಿಲ್ಲೆಗಳಲ್ಲಿ ಇದೆ. ಹಲವಾರು ಕೈಗಾರಿಕೆಗಳು, ನಗರ ಮತ್ತು ಗ್ರಾಮೀಣ ವಸಾಹತುಗಳು ಈ ನದಿಯ ನೀರು ಸರಬರಾಜು ಅವಲಂಬಿಸಿದೆ; ಪ್ರಮುಖ ಕೈಗಾರಿಕಾ ಚಟುವಟಿಕೆ ಯೋಜನೆಯ ಕುದುರೆಮುಖ ಕಬ್ಬಿಣ ಅದಿರು... |
ಶಿಲೆಗಳಿಂದ ಯಾ ಮಣ್ಣಿನಿಂದ ಯಾ ಗಿಡಮರ ಪೊದರುಗಳಿಂದ ಆವೃತವಾಗಿರುವ ಮೈಮೇಲೆ ಪಾತವಾಗುವ ನೀರು, ಮಂಜು, ಹಿಮ ಮೊದಲಾದ ಜಲರೂಪಗಳಲ್ಲಿ ನದೀವ್ಯವಸ್ಥೆ ಆರಂಭವಾಗುವುದು. ಈ ಜಲರೂಪಗಳು ಒಡನೆ ನೆಲದ... |
ಸ್ಥಳಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ನೀರು ಮಲಿನಗೊಂಡಿರುವುದು ಕಂಡುಬಂದಿತ್ತು. ಒಂದು ಸ್ಥಳದಲ್ಲಿ ಮಾತ್ರ ನೀರು ಶುದ್ಧವಾಗಿತ್ತು. ಉಳಿದ ಮೂರು ಸ್ಥಳಗಳಲ್ಲಿ ನೀರು ಸ್ವಲ್ಪ ಮಲಿನಗೊಂಡಿತ್ತು’ ಎಂದು... |
ತಲುಪಿತ್ತು. ‘ಆಪು’ ವಿಷಕಾರಿ ಜೊಂಡಿನಿಂದಾಗಿ ನೀರು ಅಲ್ಲಲ್ಲಿ ಮಡುಗಟ್ಟಿ ನಿಂತಿತ್ತು. ಇದಕ್ಕೆ ಕೆಳಸೇತುವೆಯ ಬಳಿ ಚರಂಡಿಯ ನೀರೂ ಮಿಶ್ರಣವಾಗಿ, ನದಿಯ ನೀರು ವಾಸನಾಭರಿತವಾಗಿತ್ತು. ಇದರಿಂದ ಹಂದಿಗಳ... |