ಇತಿಹಾಸ

ಇತಿಹಾಸ ಎಂದರೆ ನಮ್ಮ ಭೂತಕಾಲದ ಬಗೆಗಿನ ಮಾಹಿತಿ ಎಂದರ್ಥ (ಸಂಸ್ಕೃತದಲ್ಲಿ ಇತಿ=ಹೀಗೆ ಮತ್ತು ಹಾಸ=ಆದದ್ದು ಎಂಬ ವಿವರಣೆ ಇದೆ).

ಸಂಬಂಧಪಟ್ಟ ವಿಷಯಗಳಿಗೆ ಈ ಪದವನ್ನು ನಾಮಪದವನ್ನಾಗಿ ಉಪಯೋಗಿಸಿದಾಗ ಇತಿಹಾಸವು ಮಾನವ, ಕುಟುಂಬ, ಮತ್ತು ಸಮಾಜದ ಮತ್ತು ಜೈವಿಕ ಬದುಕಿನ ಆಗುಹೋಗುಗಳ ದಾಖಲೆಗಳ ವೈಚಾರಿಕ ಚಿಂತನೆಗೆ ಪರಿಭಾಷೆಯಾಗಿ ಬಳಸಲ್ಪಡುತ್ತದೆ. ಬಹುಮಟ್ಟಿನ ಇತಿಹಾಸಕಾರರು ತಮ್ಮ ಅಧ್ಯಯನಗಳಿಗೆ ಬರವಣಿಗೆಯಲ್ಲಿ ದಾಖಲಾಗಿರುವ ಮೂಲಗಳನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ಕೆಲವು ವಿಷಯಗಳಲ್ಲಿ ಐದು ಸಾವಿರ ವರ್ಷಗಳ ಹಿಂದಿನವರೆಗಿನ ಬರವಣಿಗೆಯ ಇತಿಹಾಸವು ಅಸ್ಥಿತ್ವದಲ್ಲಿದೆ . ಇದಕ್ಕೊ ಹಿಂದಿನ ಆಗು ಹೋಗುಗಳಿಗೆ, ಪುರಾತತ್ವ ಸರ್ವೇಕ್ಷಣಾ ಶಾಸ್ತ್ರವನ್ನೂ ಮತ್ತು ಪುರಾತನ ಜೀವಶಾಸ್ತ್ರ ಗಳನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ಆದರೆ ಹಲವಾರು ಸಂಸ್ಕೃತಿಗಳಲ್ಲಿ ಇತಿಹಾಸವನ್ನು ಮೌಖಿಕ ಪರಂಪರೆಯ ಮೂಲಕವೂ ಅಭ್ಯಾಸಮಾಡುತ್ತಾರೆ.

ಇತಿಹಾಸದ ವಿಭಾಗಗಳು

ಇತಿಹಾಸದ ಅಧ್ಯಯನವನ್ನು ಹಲವು ರೀತಿಗಳಲ್ಲಿ ವಿಂಗಡಿಸಬಹುದಾಗಿದೆ.

  • ಕಾಲಕ್ರಮದ ಮೇಲೆ.
  • ಭೌಗೋಳಿಕ ಪ್ರದೇಶದ ಮೇಲೆ.
  • ದೇಶಗಳ ಮೇಲೆ.
  • ಜನ ಪಂಗಡಗಳ ಮೇಲೆ.
  • ವಿಚಾರದ ಮೇಲೆ.

ಐಲೆಗಳು

ಇತಿಹಾಸದ ಪರಂಪರೆಇತಿಹಾಸ ( ಗ್ರೀಕ್‌ನಿಂದ ἱστορία , ಹಿಸ್ಟೋರಿಯಾ , ಇದರರ್ಥ "ವಿಚಾರಣೆ; ತನಿಖೆಯಿಂದ ಪಡೆದ ಜ್ಞಾನ")  ಹಿಂದಿನ ಅಧ್ಯಯನವಾಗಿದೆ.  ಬರವಣಿಗೆ ವ್ಯವಸ್ಥೆಗಳ ಆವಿಷ್ಕಾರದ ಹಿಂದಿನ ಘಟನೆಗಳನ್ನು ಇತಿಹಾಸಪೂರ್ವ ಎಂದು ಪರಿಗಣಿಸಲಾಗುತ್ತದೆ . "ಇತಿಹಾಸ" ಎಂಬುದು ಹಿಂದಿನ ಘಟನೆಗಳ ಜೊತೆಗೆ ಈ ಘಟನೆಗಳ ಸ್ಮರಣೆ, ​​ಆವಿಷ್ಕಾರ, ಸಂಗ್ರಹಣೆ, ಸಂಘಟನೆ, ಪ್ರಸ್ತುತಿ ಮತ್ತು ವ್ಯಾಖ್ಯಾನವನ್ನು ಒಳಗೊಂಡಿರುವ ಒಂದು ಛತ್ರಿ ಪದವಾಗಿದೆ . ಇತಿಹಾಸಕಾರರು ಐತಿಹಾಸಿಕ ಮೂಲಗಳಾದ ಲಿಖಿತ ದಾಖಲೆಗಳು, ಮೌಖಿಕ ಖಾತೆಗಳು, ಕಲೆ ಮತ್ತು ವಸ್ತು ಕಲಾಕೃತಿಗಳು ಮತ್ತು ಪರಿಸರ ಗುರುತುಗಳನ್ನು ಬಳಸಿಕೊಂಡು ಹಿಂದಿನ ಜ್ಞಾನವನ್ನು ಹುಡುಕುತ್ತಾರೆ .

ಇತಿಹಾಸದಿಂದ ಕಲಿಯುವಿಕೆ

ಭಾರತದ ಇತಿಹಾಸವು ೯,೫೦೦ ವರ್ಷಗಳಿಗೂ ಅಗಾಧವಾದುದು. ಸಿಂಧೂ ನದಿಯ ನಾಗರೀಕತೆಯಿಂದಾಚೆಗೂ ಪ್ರಾರಂಭವಾಗುವ ಭಾರತದ ಇತಿಹಾಸದ ಪಳೆಯುಳಿಕೆಗಳು ೫೦೦೦ ವರ್ಷದ ಕಾಲಗತಿಯವರೆಗೂ ಸಿಗುತ್ತವೆ.

ಕರ್ನಾಟಕದ ಇತಿಹಾಸಹಲವು ಮಹಾ ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ. ಬಂಗಾಳದ ಸೇನ ರಾಜವಂಶ ತಮ್ಮನ್ನು ಕರ್ನಾಟ ಕ್ಷತ್ರಿಯರುಗಳೆಂದು ಕರೆದು ಕೊಳ್ಳುತಿದ್ದರು.ಮಿಥಿಲಯಾ ಕರ್ನಾಟ ಕರು ಇಂದಿನ ಬಿಹಾರದ ಮೇಲೆ ರಾಜ್ಯ ಅಳುತಿದ್ದರು. ಅವರು ಕೂಡ ತಮ್ಮನು ತಾವು ಕರ್ನಾಟವಂಶ ಹಾಗು ಕರ್ನಾಟಕ ಕ್ಷತ್ರಿಯ ರೆಂದು ಕರೆದುಕೊಳ್ಳುತಿದ್ದರು.. ಮಧ್ಯ ಭಾರತದ ಚಿಂದಕ ನಾಗರು, ಕಳಿಂಗದ ಗಂಗರು (ಒಡಿಶಾ), ಮಾನ್ಯಖೇಟದ ರಾಷ್ಟ್ರಕೂಟರು, ವೆಂಗಿ ಚಾಲುಕ್ಯರು ದೇವಗಿರಿಯ ಯಾದವ ವಂಶ ಇವರೆಲ್ಲರೂ ಕನ್ನಡ ಮೂಲದವರೇ ಆದರೂ ಕ್ರಮೇಣ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿದರು.

ಇತಿಹಾಸ ಕಾಲಸೂಚಿ

Iran KingdomsOtherAssyrianOld BabylonThird UrAkkadianFirst UrEarly SumerMayan PeriodPre-MayanLatter PeriodChinese EmpiresEarly KingdomsPre ChinaIndian EmpiresVedic PeriodLate HarappaMature HarappaEarly IndusGreek/Roman EmpiresLater EmpiresKingdoms of Egyptಪ್ರಾಚೀನ ಈಜಿಪ್ಟ್ಸಮಾನಕಾಲಮಧ್ಯದಕಾಲಹಳೆಯಕಾಲಪೂರ್ವದಕಾಲಇತಿಹಾಸ

ನೋಡಿ

ಉಲ್ಲೇಖ

Tags:

ಇತಿಹಾಸ ದ ವಿಭಾಗಗಳುಇತಿಹಾಸ ಐಲೆಗಳುಇತಿಹಾಸ ದ ಪರಂಪರೆ ( ಗ್ರೀಕ್‌ನಿಂದ ἱστορία , ಹಿಸ್ಟೋರಿಯಾ , ಇದರರ್ಥ ವಿಚಾರಣೆ; ತನಿಖೆಯಿಂದ ಪಡೆದ ಜ್ಞಾನ)  ಹಿಂದಿನ ಅಧ್ಯಯನವಾಗಿದೆ.  ಬರವಣಿಗೆ ವ್ಯವಸ್ಥೆಗಳ ಆವಿಷ್ಕಾರದ ಹಿಂದಿನ ಘಟನೆಗಳನ್ನು ಪೂರ್ವ ಎಂದು ಪರಿಗಣಿಸಲಾಗುತ್ತದೆ . ಎಂಬುದು ಹಿಂದಿನ ಘಟನೆಗಳ ಜೊತೆಗೆ ಈ ಘಟನೆಗಳ ಸ್ಮರಣೆ, ​​ಆವಿಷ್ಕಾರ, ಸಂಗ್ರಹಣೆ, ಸಂಘಟನೆ, ಪ್ರಸ್ತುತಿ ಮತ್ತು ವ್ಯಾಖ್ಯಾನವನ್ನು ಒಳಗೊಂಡಿರುವ ಒಂದು ಛತ್ರಿ ಪದವಾಗಿದೆ . ಕಾರರು ಐತಿಹಾಸಿಕ ಮೂಲಗಳಾದ ಲಿಖಿತ ದಾಖಲೆಗಳು, ಮೌಖಿಕ ಖಾತೆಗಳು, ಕಲೆ ಮತ್ತು ವಸ್ತು ಕಲಾಕೃತಿಗಳು ಮತ್ತು ಪರಿಸರ ಗುರುತುಗಳನ್ನು ಬಳಸಿಕೊಂಡು ಹಿಂದಿನ ಜ್ಞಾನವನ್ನು ಹುಡುಕುತ್ತಾರೆ .ಇತಿಹಾಸ ದಿಂದ ಕಲಿಯುವಿಕೆಇತಿಹಾಸ ಕರ್ನಾಟಕದ ಹಲವು ಮಹಾ ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ , ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ. ಬಂಗಾಳದ ಸೇನ ರಾಜವಂಶ ತಮ್ಮನ್ನು ಕರ್ನಾಟ ಕ್ಷತ್ರಿಯರುಗಳೆಂದು ಕರೆದು ಕೊಳ್ಳುತಿದ್ದರು.ಮಿಥಿಲಯಾ ಕರ್ನಾಟ ಕರು ಇಂದಿನ ಬಿಹಾರದ ಮೇಲೆ ರಾಜ್ಯ ಅಳುತಿದ್ದರು. ಅವರು ಕೂಡ ತಮ್ಮನು ತಾವು ಕರ್ನಾಟವಂಶ ಹಾಗು ಕರ್ನಾಟಕ ಕ್ಷತ್ರಿಯ ರೆಂದು ಕರೆದುಕೊಳ್ಳುತಿದ್ದರು.. ಮಧ್ಯ ಭಾರತದ ಚಿಂದಕ ನಾಗರು, ಕಳಿಂಗದ ಗಂಗರು (ಒಡಿಶಾ), ಮಾನ್ಯಖೇಟದ ರಾಷ್ಟ್ರಕೂಟರು, ವೆಂಗಿ ಚಾಲುಕ್ಯರು ದೇವಗಿರಿಯ ಯಾದವ ವಂಶ ಇವರೆಲ್ಲರೂ ಕನ್ನಡ ಮೂಲದವರೇ ಆದರೂ ಕ್ರಮೇಣ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿದರು.ಇತಿಹಾಸ ಕಾಲಸೂಚಿಇತಿಹಾಸ ನೋಡಿಇತಿಹಾಸ ಉಲ್ಲೇಖಇತಿಹಾಸಬರವಣಿಗೆಸಂಸ್ಕೃತ

🔥 Trending searches on Wiki ಕನ್ನಡ:

ಚಿಕ್ಕಮಗಳೂರುಶ್ರೀನಾಥ್ಮೈಗ್ರೇನ್‌ (ಅರೆತಲೆ ನೋವು)ಕನ್ನಡ ಬರಹಗಾರ್ತಿಯರುಓಂ ನಮಃ ಶಿವಾಯಬುಡಕಟ್ಟುಆಪ್ತಮಿತ್ರನಾಮಪದಹಳೇಬೀಡುಕನ್ನಡ ಸಾಹಿತ್ಯ ಪರಿಷತ್ತುಸಾಮ್ರಾಟ್ ಅಶೋಕನೀತಿ ಆಯೋಗಹಿಂದೂ ಕೋಡ್ ಬಿಲ್ವಿಜ್ಞಾನಯುಗಾದಿವೇದಸಿಂಧೂತಟದ ನಾಗರೀಕತೆಕಾವ್ಯಮೀಮಾಂಸೆತಾಳೀಕೋಟೆಯ ಯುದ್ಧರಾಮಕ್ರೀಡೆಗಳುನಂಜನಗೂಡುಜೈಜಗದೀಶ್ಇಸ್ಲಾಂ ಧರ್ಮಮಂಕುತಿಮ್ಮನ ಕಗ್ಗಹಣಕರ್ಮಧಾರಯ ಸಮಾಸಗಿರೀಶ್ ಕಾರ್ನಾಡ್ಸಂಯುಕ್ತ ರಾಷ್ಟ್ರ ಸಂಸ್ಥೆಪಲ್ಲವಭಾರತದ ರಾಷ್ಟ್ರಪತಿಗಳ ಪಟ್ಟಿವಾಟ್ಸ್ ಆಪ್ ಮೆಸ್ಸೆಂಜರ್ತೆಂಗಿನಕಾಯಿ ಮರಟಿ.ಪಿ.ಅಶೋಕಗೋಪಾಲಕೃಷ್ಣ ಅಡಿಗಸಂಸ್ಕೃತಶಬ್ದ ಮಾಲಿನ್ಯಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಬಸವೇಶ್ವರಚಂಪೂಕ್ರಿಕೆಟ್ಕಳ್ಳ ಕುಳ್ಳಕೊಡಗಿನ ಗೌರಮ್ಮಮಲ್ಟಿಮೀಡಿಯಾಕಂದಅಡೋಲ್ಫ್ ಹಿಟ್ಲರ್ಭಾರತೀಯ ಧರ್ಮಗಳುಏಕರೂಪ ನಾಗರಿಕ ನೀತಿಸಂಹಿತೆಜೀವಸತ್ವಗಳುಕನ್ನಡದಲ್ಲಿ ಕಾದಂಬರಿ ಸಾಹಿತ್ಯತಲಕಾಡುಹಲ್ಮಿಡಿ ಶಾಸನಒಂದನೆಯ ಮಹಾಯುದ್ಧವಜ್ರಮುನಿದೇವರ/ಜೇಡರ ದಾಸಿಮಯ್ಯಲೆಕ್ಕ ಪರಿಶೋಧನೆಸಿಂಗಪೂರಿನಲ್ಲಿ ರಾಜಾ ಕುಳ್ಳರವೀಂದ್ರನಾಥ ಠಾಗೋರ್ಸಂಖ್ಯೆತತ್ಸಮ-ತದ್ಭವಹಾಕಿತುಂಗಭದ್ರಾ ಅಣೆಕಟ್ಟುತುಳು ನಾಡುಸೋಮನಾಥಪುರಆಟಆಸ್ಟ್ರೇಲಿಯಕನ್ನಡ ಪತ್ರಿಕೆಗಳುಬಸವರಾಜ ಸಬರದಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಹರಪ್ಪಅಂಡವಾಯುಬೃಂದಾವನ (ಕನ್ನಡ ಧಾರಾವಾಹಿ)ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಬಹಮನಿ ಸುಲ್ತಾನರುಭಾರತೀಯ ಅಂಚೆ ಸೇವೆಕರ್ಬೂಜ🡆 More