ಸುನೀಲ್ ಶೆಟ್ಟಿ: ಭಾರತೀಯ ಚಲನಚಿತ್ರ ನಟ

ಸುನೀಲ್ ಶೆಟ್ಟಿ, ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಹಾಗೂ ಉದ್ಯಮಿ.

ಇವರು ೧೯೬೧ ಆಗಸ್ಟ್ ೧೧ ರಂದು ಮುಲ್ಕಿ, ಮಂಗಳೂರು, ಕರ್ನಾಟಕ, ಭಾರತದಲ್ಲಿ ಜನಿಸಿದ್ದರು. ಇವರ ತಂದೆ ವೀರಪ್ಪ ಶೆಟ್ಟಿ, ಹೋಟೇಲ್ ಉದ್ಯಮಿ. ಸುನೀಲ್ ಶೆಟ್ಟಿರವರು ಸಾಮಾನ್ಯವಾಗಿ ಆಕ್ಷನ್ ಚಲನಚಿತ್ರಗಳಲ್ಲಿ ನಟಿಸಿದ್ದರು. ಇವರು ಹಿಂದಿ, ಮಲಯಲಂ, ತಮಿಳು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು ೧೧೦ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಸುನೀಲ್ ಶೆಟ್ಟಿ
ಸುನೀಲ್ ಶೆಟ್ಟಿ: ವ್ರತ್ತಿ, ಚಲನಚಿತ್ರೇತರ ಕೆಲಸ, ವೈಯಕ್ತಿಕ ಜೀವನ
ಸುನೀಲ್ ಶೆಟ್ಟಿ
ಜನನ
ಸುನೀಲ್ ವೀರಪ್ಪ ಶೆಟ್ಟಿ

(1961-08-11) ೧೧ ಆಗಸ್ಟ್ ೧೯೬೧ (ವಯಸ್ಸು ೬೨)
ಇತರೆ ಹೆಸರುಗಳುಅಣ್ಣ
ಉದ್ಯೋಗನಟ, ಉದ್ಯಮಿ
ಸಕ್ರಿಯ ವರ್ಷಗಳು1992–ರಿಂದ
ಜೀವನ ಸಂಗಾತಿಮನ ಶೆಟ್ಟಿ (ವಿವಾಹ 1991)
ಮಕ್ಕಳುಅಥಿಯ ಶೆಟ್ಟಿ
ಅಹಾನ್ ಶೆಟ್ಟಿ

ವ್ರತ್ತಿ

ಸುನೀಲ್ ಶೆಟ್ಟಿ ಚಲನಚಿತಕ್ಕೆ ಪಾದಾರ್ಪಣೆ ೧೯೯೨ರಲ್ಲಿ ದಿವ್ಯಾ ಭಾರತಿಯೊಂದಿಗೆ ಬಲ್ವಾನ್ ಚಿತ್ರದ ಮೂಲಕ ಪ್ರಾರಂಬಿಸಿದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ವೊಳ್ಳೆ ಗಳಿಕೆಯನ್ನು ಗಳಿಸಿತು ಹಾಗೂ ಆಕ್ಷನ್ ಹೀರೋ ಅಂತ ಪ್ರಸಿದ್ದರಾದರು. ತದನಂತರ ಅವರು ನಾಯಕನಾಗಿ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. ದಿಲ್ವಾಲೆ (1994), ಅಂತ್ (1994), ಮೊಹ್ರಾ (1994), ಗೋಪಿ ಕಿಶನ್ (1994), ಕೃಷ್ಣ (1996), ಸಪುಟ್ (1996), ರಕ್ಷಕ್ (1996), ಬಾರ್ಡರ್ (1997), ಭಾಯಿ (1997), ಹೇರಾ ಫೆರಿ(೨೦೦೦), ಧಡ್ಕನ್ (2000) ಯೆ ತೆರಾ ಘರ್ ಯೆ ಮೇರಾ ಘರ್ (2001), ಮೇನ್ ಹೂ ನಾ (2004) ಹಾಗೂ ದಿ ರೆಡ್ ಅಲರ್ಟ್: ದಿ ವಾರ್ ವಿಥಿನ್ (2010) ಚಿತ್ರಗಳು ಯಶಸ್ವಿಯಾದವು. ೨೦೧೪ರಲ್ಲಿ ಸಂಖ್ಯಾಶಾಸ್ತ್ರದ ಕಾರಣದಿಂದ ಸುನಿಲ್ ಇಂದ ಸುನೀಲ್ ಆದರು.

ಶೆಟ್ಟಿಯವರು ೯೦ರ ದಶಕದಲ್ಲಿ ಸಾಮಾನ್ಯವಾಗಿ ನಾಯಕನ ಪಾತ್ರದಲ್ಲಿ ಚಲನಚಿತ್ರ ಮಾಡುತಿದ್ದರು. ೨೦೦೦ರಿಂದ ಬಹು-ನಟರ ಸಿನಿಮದಲ್ಲಿ ನಟಿಸಲು ಆರಂಭಿಸಿದರು. ಇಶಾ ಕೊಪ್ಪಿಕಾರ್ ರವರೋಡನೆ ಅರ್ಜುನ್ ರಾಂಪಾಲ್ ರವರ ಮೊದಲ ಚಿತ್ರ ಪ್ಯಾರ್ ಇಷ್ಕ್ ಔರ್ ಮೊಹಬ್ಬತ್ (೨೦೦೧) ರಲ್ಲಿ ನಟಿಸಿದರು. ಶೆಟ್ಟಿಯವರು 2001 ರಲ್ಲಿ ದಡ್ಕನ್ ಚಲನಚಿತ್ರಕ್ಕೆ ಫಿಲ್ಮ್ಫೇರ್ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಪಡೆದರು. ಇವರು ಖೇಲ್ - ನೋ ಆರ್ಡಿನರಿ ಗೇಮ್, ರಖ್ತ್ ಮತ್ತು ಭಗಂ ಭಾಗ್ ಚಿತ್ರಗಳನ್ನು ಪಾಪ್ಕಾರ್ನ್ ಮೋಷನ್ ಪಿಕ್ಚರ್ಸ್ ನ ಅಡಿ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಚಲನಚಿತ್ರೇತರ ಕೆಲಸ

ದೂರದರ್ಶನ

ಸಹರ ೧ ವಾಹಿನಿಯಲ್ಲಿ ಬಿಗ್ಗೆಸ್ಟ್ ಲೂಸರ್ ಜೀತೇಗ ಹಾಗೂ &ಟಿ.ವಿ ಯಲ್ಲಿ ಭಾರತದ ಅಸ್ಲಿ ಚಾಂಪಿಯನ್ ಹೈದಮ್? ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಸೆಲೆಬ್ರಿಟಿ ಕ್ರಿಕೆಟ್ ಲೀಗ್

ಸುನೀಲ್ ಶೆಟ್ಟಿಯವರು ಸೆಲೆಬ್ರಿಟಿ ಕ್ರಿಕ್ರೆಟ್ ಲೀಗ್ ನಲ್ಲಿ ಮುಂಬೈ ಹೀರೋಸ್ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ.

ವೈಯಕ್ತಿಕ ಜೀವನ

ಸುನೀಲ್ ಶೆಟ್ಟಿಯವರು ತುಳು ಬಂಟ ಕುಟುಂಬದಲ್ಲಿ ೧೯೬೧, ಆಗಸ್ಟ್ ೧೧ ಮುಲ್ಕಿ, ಮಂಗಳೂರು, ಭಾರತದಲ್ಲಿ ಜನಿಸಿದ್ದರು.

ಅವರು ಮನ ಶೆಟ್ಟಿಯೊಡನೆ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. and Ahan (born 15 January 1996). ಇವರು ಅಥಿಯ ಶೆಟ್ಟಿ ಹಾಗೂ ಅಹಾನ್ ಶೆಟ್ಟಿ. ಅಥಿಯ ಶೆಟ್ಟಿಯವರು ಅವರ ಚಲನಚಿತ್ರ ಪ್ರಯಾಣವನ್ನು ಅದಿತ್ಯ ಪಂಚೊಲಿಯವರ ಮಗ ಸೂರಜ್ ಪಂಚೊಲಿಯೊಡನೆ ಹೀರೊ(೨೦೧೫) ಚಿತ್ರದಂದ ಆರಂಬಿಸಿದರು.

ಮನ ಶೆಟ್ಟಿ ಕಡಿಮೆ ಸವಲತ್ತಿನ ಮಕ್ಕಳಿಗೊಸ್ಕರ ಯನ್.ಜಿ.ಯೊ ವನ್ನು ನಡೆಸುತಿದ್ದಾರೆ. ಸುನೀಲ್ ಅವರು ಕಿಕ್ ಬೊಕ್ಸಿಂಗ್ ನಲ್ಲಿ ಕಪ್ಪು ಬೆಲ್ಟ್ ಅನ್ನು ಪಡೆದಿದ್ದಾರೆ. ಅವರು ಬಟ್ಟೆ ಅಂಗಡಿ ಮತ್ತು ಉಡುಪಿಯ ಖಾದ್ಯವನ್ನು ನೀಡುವ ಹೋಟೆಲ್ ಹೊಂದಿದ್ದಾರೆ.

ಸುನೀಲ್ ಶೆಟ್ಟಿಯವರ ಮಗ ಅಹಾನ್ ಶೆಟ್ಟಿ ಸಾಜಿದ್ ನದಿದ್ವಾಲಾರೊಡನೆ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

ಪ್ರಶಸ್ತಿಗಳು

೨೦೦೧:ಫಿಲ್ಮ್ಫೇರ್ ಅತ್ಯುತ್ತಮ ಖಳನಾಯಕ ಪ್ರಶಸ್ತಿ-- ದಡ್ಕನ್.

೨೦೦೧: ಜೀ ಸಿನೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ-- ದಡ್ಕನ್.

೨೦೦೫: ಜಿಫ ಅತ್ಯುತ್ತಮ ಖಳನಾಯಕ ಪ್ರಶಸ್ತಿ-- ಮೈ ಹೂ ನಾ.

೨೦೦೫: ರಾಜಿವ್ ಗಾಂದಿ ಪ್ರಶಸ್ತಿ.

೨೦೦೮: ಸೈಫ಼್ ಅತ್ಯುತ್ತಮ ನಟ ಪ್ರಶಸ್ತಿ-- ರೆಡ್ ಅಲೆರ್ಟ್: ದಿ ವಾರ್ ವಿಧಿನ್.

ಉಲ್ಲೇಖ

Tags:

ಸುನೀಲ್ ಶೆಟ್ಟಿ ವ್ರತ್ತಿಸುನೀಲ್ ಶೆಟ್ಟಿ ಚಲನಚಿತ್ರೇತರ ಕೆಲಸಸುನೀಲ್ ಶೆಟ್ಟಿ ವೈಯಕ್ತಿಕ ಜೀವನಸುನೀಲ್ ಶೆಟ್ಟಿ ಪ್ರಶಸ್ತಿಗಳುಸುನೀಲ್ ಶೆಟ್ಟಿ ಉಲ್ಲೇಖಸುನೀಲ್ ಶೆಟ್ಟಿw:Mulki, Indiaಕರ್ನಾಟಕಭಾರತಮಂಗಳೂರು

🔥 Trending searches on Wiki ಕನ್ನಡ:

ಮೈಸೂರುಬಾಲಕಾರ್ಮಿಕಹಿಂದೂ ಧರ್ಮಗ್ರಂಥಾಲಯಗಳುಕನ್ನಡ ಛಂದಸ್ಸುಚಂದ್ರಶೇಖರ ಕಂಬಾರವಿಭಕ್ತಿ ಪ್ರತ್ಯಯಗಳುಕೃಷ್ಣದೇವರಾಯಮೆಂತೆರಗಡ್ (ಚಲನಚಿತ್ರ)ಏಣಗಿ ಬಾಳಪ್ಪಉಪ್ಪಿನ ಸತ್ಯಾಗ್ರಹಪ್ರಜಾವಾಣಿರೌಲತ್ ಕಾಯ್ದೆಆದಿ ಶಂಕರರು ಮತ್ತು ಅದ್ವೈತಬಂಡವಾಳ ಮಾರುಕಟ್ಟೆಆಧುನಿಕ ಕನ್ನಡ ಕಾವ್ಯದ ಬೆಳವಣಿಗೆವಲ್ಲಭ್‌ಭಾಯಿ ಪಟೇಲ್ಖ್ಯಾತ ಕರ್ನಾಟಕ ವೃತ್ತಸವರ್ಣದೀರ್ಘ ಸಂಧಿಮಣ್ಣಿನ ಸವಕಳಿದ್ರೌಪದಿ ಮುರ್ಮುರಾಷ್ಟ್ರೀಯತೆಮೂತ್ರಪಿಂಡಉತ್ತರ ಕರ್ನಾಟಕಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಆಂಗ್‌ಕರ್ ವಾಟ್ಬೆಳಗಾವಿಕಾಳಿದಾಸಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಕರ್ನಾಟಕದಲ್ಲಿ ಪಂಚಾಯತ್ ರಾಜ್ನಾಗಚಂದ್ರಸಾವಯವ ಬೇಸಾಯತ್ಯಾಜ್ಯ ನಿರ್ವಹಣೆಭಾರತದ ರಾಷ್ಟ್ರೀಯ ಉದ್ಯಾನಗಳುಸಿದ್ದಲಿಂಗಯ್ಯ (ಕವಿ)ಕರ್ನಾಟಕದ ಇತಿಹಾಸಜೈನ ಧರ್ಮಕಯ್ಯಾರ ಕಿಞ್ಞಣ್ಣ ರೈಗುಪ್ತ ಸಾಮ್ರಾಜ್ಯವಿಶ್ವ ಮಹಿಳೆಯರ ದಿನರಾಜ್ಯಸಭೆರವೀಂದ್ರನಾಥ ಠಾಗೋರ್ಮೂಲಧಾತುಸಂಖ್ಯಾಶಾಸ್ತ್ರದೋಸೆಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಶ್ವಾಸಕೋಶಟೊಮೇಟೊನೇಮಿಚಂದ್ರ (ಲೇಖಕಿ)ಆರ್ಯಭಟ (ಗಣಿತಜ್ಞ)ಕರ್ನಾಟಕ ಜನಪದ ನೃತ್ಯಬ್ಯಾಡ್ಮಿಂಟನ್‌ಸಂಭೋಗವಚನಕಾರರ ಅಂಕಿತ ನಾಮಗಳುಚಾಮರಾಜನಗರಸಾರ್ವಭೌಮತ್ವಅಲಿಪ್ತ ಚಳುವಳಿಗೋಲ ಗುಮ್ಮಟಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳುಪಂಚತಂತ್ರಪ್ರಬಂಧ ರಚನೆಚದುರಂಗನಕ್ಷತ್ರವಿರಾಮ ಚಿಹ್ನೆಭಾರತೀಯ ಭೂಸೇನೆಚೇಳು, ವೃಶ್ಚಿಕಹಣದ ಕಾರ್ಯಗಳುಹಸ್ತ ಮೈಥುನಕರ್ನಾಟಕ ಪತ್ರಿಕೋದ್ಯಮ ಇತಿಹಾಸರಾಜ್ಯಭರತ (ಮಹಾಭಾರತ)ಕದಂಬ ರಾಜವಂಶಜಾಗತೀಕರಣ🡆 More