ಡಿ. ದೇವರಾಜ ಅರಸ್

'ಡಿ.

ದೇವರಾಜ ಅರಸ್ (೧೯೧೫ - ೧೯೮೨) ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಮೈಸೂರಿನ ರಾಜಕಾರಣಿ.

ವಿಶೇಷತೆ:- ಇವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರನ್ನು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ ಎಂದು ಕರೆಯಲಾಗುತ್ತಿತ್ತು. ಎಲೆಕ್ಟ್ರಾನಿಕ್ ಸಿಟಿ ಕಟ್ಟಲು ಕಾರಣೀಭೂತರು. ಮೈಸೂರು ರಾಜ್ಯ 1973 ನವೆಂಬರ್ 1 ರಂದು ಕರ್ನಾಟಕ ಎಂದು ಮರುನಾಮಕರಣಗೊಂಡ ಅವದಿಯಲ್ಲಿ ಮುಖ್ಯಮಂತ್ರಿಯಾಗಿದ್ದರು. ಅಧಿಕ ಅವಧಿ ಮುಖ್ಯಮಂತ್ರಿಯಾಗಿದ್ದರು. ಇವರು ಅದಿಕಾರಾವಧಿಯಲ್ಲಿ ಹಿಂದುಳಿದ ವರ್ಗದ ಆಯೋಗವನ್ನು L G ಹಾವನೂರು ಅವರ ನೇತೃತ್ವದಲ್ಲಿ ಸ್ಥಾಪಿಸಿದರು. ಇವರು ಭೂ ಸುಧಾರಣೆ & ಉಳುವವನೇ ಹೊಲದೊಡೆಯ ಕಾನೂನುಗಳನ್ನು ಜಾರಿಗೆ ತಂದರು. ಇವರ ಜನ್ಮ ಶತಮಾನೋತ್ಸವವನ್ನು ೨೦೧೫ ಅಕ್ಟೋಬರ್ ೨೦ ರಿಂದ ಒಂದು ವರ್ಷದ ಕಾಲ ಕರ್ನಾಟಕ ಸರ್ಕಾರವು ಆಚರಿಸಿತು. ಇವರು ಮೈಸೂರು ಜಿಲ್ಲೆಯ ಹುಣುಸೂರು ತಾಲ್ಲೂಕಿನ್ ಕಲ್ಲಹಳ್ಳಿ ಗ್ರಾಮದವರಾಗಿದ್ದು, ಜನ್ಮ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಇವರು ಜನಿಸಿದ ಗ್ರಾಮವನ್ನು ದತ್ತು ಗ್ರಾಮವಾಗಿ ಸ್ವೀಕರಿಸಿತು. ಇವರ ಅಧಿಕಾರಾವಧಿಯಲ್ಲಿ ರಾಷ್ಟ್ರಪತಿ ಆಡಳಿತವು ೨ನೇ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ಬಂದಿತು. ಇವರು 1976 ರಲ್ಲಿ ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣ ಮಾಡಲು ಶಿಲಾನ್ಯಾಸ ಮಾಡಿದರು. ಎಲೆಕ್ಟ್ರಾನಿಕ್ ಸಿಟಿ ಪರಿಕಲ್ಪನೆಯು ರಾಮಕೃಷ್ಣ ಬಾಳಿಗಾ ಅವರದ್ದಾಗಿದ್ದು. ಆರ್ ಕೆ ಬಳಿಗಾ ಅವರನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಪಿತಾಮಹ ಎಂದು ಕರೆಯುತ್ತಾರೆ. ಭಕ್ತಿ ಯುಗದ ಪ್ರಭಾವ ಹರಿದಾಸರುಗಳ ಪ್ರವೇಶ ಕರೆದುಕೊಂಡು ಹೊಸರೂಪ ಪಡೆದಾಗ ಯಕ್ಷಗಾನವು 20ನೇ ಶತಮಾನದ ಶತಮಾನದ ಉತ್ತರಾರ್ಧದಲ್ಲಿ ಬೇರೊಂದು ತಿರುವನ್ನು ಪಡೆದುಕೊಳ್ಳುವುದಕ್ಕೆ ಮಸೂದೆ ಕಾರಣವಾಯಿತು

ಸಾಧನೆ

ದಿವಂಗತ ದೇವರಾಜು ಅರಸು ಅವರ ದೂರದೃಷ್ಟಿಯ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು. ಗೇಣಿ ಶಾಸನ, ಹಾವನೂರು ಆಯೋಗದಂತಹ ಪ್ರಮುಖ ನಿರ್ಧಾರಗಳನ್ನು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ತೆಗೆದುಕೊಂಡ ಹಿನ್ನೆಲೆಯಲ್ಲಿ ಅದರ ಪ್ರತಿಫಲ ಇಂದಿನ ಪೀಳಿಗೆಗೆ ಆಗುತ್ತಿದೆ. ಗೇಣಿ ಹೋರಾಟದ ಅನುಷ್ಠಾನ ಆಗದಿದ್ದರೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆಯೋಗ ರಚಿಸದಿದ್ದರೆ ಈವರೆವಿಗೂ ಬಹುಸಂಖ್ಯಾತರಿಗೆ ನ್ಯಾಯ ಸಿಗುತ್ತಿರಲಿಲ್ಲ. ಆದರೆ ದೇವರಾಜ ಅರಸು ಅವರು ತಮ್ಮ ಕಟು ನಿರ್ಧಾರದಿಂದ ಮುಂದಿನ ಪೀಳಿಗೆಯ ಬದುಕಿನ ದೂರದೃಷ್ಠಿಯಿಂದ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟಿದ್ದರು.



1131

0

Tags:

ಕರ್ನಾಟಕದ ಮುಖ್ಯಮಂತ್ರಿಮೈಸೂರು

🔥 Trending searches on Wiki ಕನ್ನಡ:

ಹರಿಹರ (ಕವಿ)ಶ್ರೀವಿಜಯಕಂಪ್ಯೂಟರ್ನಾಟಕಕಂದಸೌರಮಂಡಲಸಹೃದಯಪಾಪಷಟ್ಪದಿಯು.ಆರ್.ಅನಂತಮೂರ್ತಿಟಿಪ್ಪು ಸುಲ್ತಾನ್ದೇವರ ದಾಸಿಮಯ್ಯಅವರ್ಗೀಯ ವ್ಯಂಜನಚುನಾವಣೆಕವಿಗಳ ಕಾವ್ಯನಾಮಕನ್ನಡದಲ್ಲಿ ನವ್ಯಕಾವ್ಯಇತಿಹಾಸಆಂಡಯ್ಯಕಥೆಭಾರತದಲ್ಲಿ ಮೀಸಲಾತಿಬಿ. ಎಂ. ಶ್ರೀಕಂಠಯ್ಯರಾಷ್ಟ್ರೀಯತೆಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಸ್ವಾತಂತ್ರ್ಯಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕುರಿದೇವರ/ಜೇಡರ ದಾಸಿಮಯ್ಯಶಿವರಾಮ ಕಾರಂತಗ್ರಂಥ ಸಂಪಾದನೆಆಗಮ ಸಂಧಿಚನ್ನಬಸವೇಶ್ವರಕೇರಳಪಿ.ಲಂಕೇಶ್ಮಾಧ್ಯಮಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಮೆಂತೆರಾಮಾಚಾರಿ (ಕನ್ನಡ ಧಾರಾವಾಹಿ)ಸಮಾಸಪುಟ್ಟರಾಜ ಗವಾಯಿಬಾದಾಮಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಕರ್ನಾಟಕ ರಾಜ್ಯ ಮಹಿಳಾ ಆಯೋಗಮಲೈ ಮಹದೇಶ್ವರ ಬೆಟ್ಟಜ್ಯೋತಿಷ ಶಾಸ್ತ್ರದ ನಕ್ಷತ್ರಗಳುದೆಹಲಿ ಸುಲ್ತಾನರುಕರ್ನಾಟಕದ ಮಹಾನಗರಪಾಲಿಕೆಗಳುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಹೊಯ್ಸಳ ವಾಸ್ತುಶಿಲ್ಪಅರವಿಂದ ಘೋಷ್ವಾಸ್ತವಿಕವಾದಅಷ್ಟ ಮಠಗಳುಭರತೇಶ ವೈಭವಮೈಸೂರು ಅರಮನೆಸಂಯುಕ್ತ ರಾಷ್ಟ್ರ ಸಂಸ್ಥೆಬೆಕ್ಕುವರ್ಗೀಯ ವ್ಯಂಜನಸುಮಲತಾಕೊಡಗಿನ ಗೌರಮ್ಮಭೂಮಿಬಹುವ್ರೀಹಿ ಸಮಾಸವಚನ ಸಾಹಿತ್ಯರಕ್ತಪಿಶಾಚಿತಾಳಗುಂದ ಶಾಸನಪಠ್ಯಪುಸ್ತಕಪ್ಲೇಟೊಮಧ್ವಾಚಾರ್ಯಭಾರತದ ಸಂವಿಧಾನ ರಚನಾ ಸಭೆಕೆ. ಎಸ್. ನರಸಿಂಹಸ್ವಾಮಿಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಗಾದೆಭಾರತೀಯ ಭೂಸೇನೆನಯಸೇನಮುದ್ದಣಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಕದಂಬ ಮನೆತನರಾಧಿಕಾ ಕುಮಾರಸ್ವಾಮಿಎಸ್. ಜಾನಕಿ🡆 More