ಚೈತ್ರ ಮಾಸ

ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಮೊದಲನೇ ಮಾಸ.ಬಂಗಾಳಿ ಪಂಚಾಂಗದಲ್ಲಿ ಇದು ಕೊನೆಯ ಮಾಸವಾಗಿದೆ ಅಲ್ಲಿ ಇದನ್ನು ಚೊಯಿತ್ರೊ ಎನ್ನುತ್ತಾರೆ.ನೇಪಾಳೀ ಪಂಚಾಂಗದಲ್ಲಿಯೂ ಸಹ ಇದು ಕೊನೆಯ ಮಾಸವಾಗಿದೆ ಇದು ಮಾರ್ಚ್ ತಿಂಗಳ ಮಧ್ಯದಲ್ಲಿ ಪ್ರಾರಂಭವಾಗುತ್ತದೆ ಇದನ್ನು ಚೈತ್ರ ಅಥವಾ ಚೈತ್ ಎನ್ನುತ್ತಾರೆ.ತಮಿಳ್ ಪಂಚಾಂಗದಲ್ಲಿ ಇದು ಮೊದಲ ಮಾಸವಾಗಿದ್ದು ಇದನ್ನಿ ಚಿತ್ತಿರೈ ಎಂದು ಕರೆಯುತ್ತಾರೆ.ವೈಷ್ಣವ ಪಂಚಾಂಗದಲ್ಲಿ ವಿಷ್ಣು ಈ ತಿಂಗಳನ್ನು ಆಳುತ್ತಾರೆ.

ಸಾಂಪ್ರದಾಯಿಕವಾಗಿ ಈ ಮಾಸವು ಗ್ರೆಗೊರಿಯನ್ ಪಂಚಾಂಗದ ಮಾರ್ಚ್ ಅಥವಾ ಏಪ್ರಿಲ್ ನಿಂದ ಶುರುವಾಗುತ್ತದೆ.ಹಿಂದೂ ಹೊಸ ವರ್ಷಾರಂಭ ಎಂದರೆ ಚೈತ್ರ ಮಾಸದ ಮೊದಲ ದಿನಾಂಕವು ಗ್ರೆಗೊರಿಯನ್ ಪಂಚಾಂಗದಲ್ಲಿ ನಿಗದಿತವಾಗಿರುವುದಿಲ್ಲ. ಈ ಮಾಸವನ್ನು ಅನೇಕ ಭಾಷೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಾರೆ,ದೇವನಾಗರಿ:चैत्र ಚೈತ್ರ; ಗುಜರಾತಿ:ચૈત્ર ಚೈತ್ರ; ರಾಜಸ್ಥಾನಿ:चेत ಚೇತ್; ಪಂಜಾಬಿ:ਚੇਤ ಸೇತ್; ಬೆಂಗಾಲಿ:চৈত্র ಚೊಯಿತ್ರೊ; ಅಸ್ಸಾಮೀಸ್::চ'ত ; ಕನ್ನಡ:ಚೈತ್ರ; ತೆಲುಗು:చైత్రము ಚೈತ್ರಮು; ತಮಿಳು:சித்திரை ಚಿತ್ತಿರೈ; ಮಲಯಾಳಂ:ചൈത്രം ಚೈತ್ರಂ

ಚೈತ್ರ ಮಾಸ

ಈ ಮಾಸದ ಪ್ರಮುಖ ಹಬ್ಬಗಳು

  • ಯುಗಾದಿ, ಶ್ವೇತ ವರಾಹ ಕಲ್ಪಾರಂಭ (ಶುಕ್ಲ ಪಾಡ್ಯ )
  • ಶ್ರೀ ರಾಮ ನವಮಿ (ಶುಕ್ಲ ನವಮಿ)
  • ಕಾಮದಾ ಏಕಾದಶಿ (ಶುಕ್ಲ ಏಕಾದಶಿ)
  • ಹನುಮ ಜಯಂತಿ; ವೈಶಾಖ ಸ್ನಾನಾರಂಭ (ಹುಣ್ಣಿಮೆ)
  • ಮತ್ಸ್ಯ ಜಯಂತಿ (ಕೃಷ್ಣ ಪಂಚಮಿ)
  • ವರೂಥಿನಿ ಏಕಾದಶಿ (ಕೃಷ್ಣ ಏಕಾದಶಿ)
  • ವರಾಹ ಜಯಂತಿ (ಕೃಷ್ಣ ತ್ರಯೋದಶಿ)


ಚಾಂದ್ರಮಾನ ಮಾಸಗಳು
ಚೈತ್ರವೈಶಾಖಜ್ಯೇಷ್ಠಆಷಾಢಶ್ರಾವಣಭಾದ್ರಪದಆಶ್ವಯುಜಕಾರ್ತಿಕಮಾರ್ಗಶಿರಪುಷ್ಯಮಾಘಫಾಲ್ಗುಣ

Tags:

ಚಾಂದ್ರಮಾನಪಂಚಾಂಗಹಿಂದೂ ಧರ್ಮ

🔥 Trending searches on Wiki ಕನ್ನಡ:

ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಬಿ. ಆರ್. ಅಂಬೇಡ್ಕರ್ಸಹಾಯಧನನೀರಿನ ಸಂರಕ್ಷಣೆಗೋಲ ಗುಮ್ಮಟಬಾಳೆ ಹಣ್ಣುದೇವಸ್ಥಾನಬುಡಕಟ್ಟುಮೂಲಭೂತ ಕರ್ತವ್ಯಗಳುದ್ರಾವಿಡ ಭಾಷೆಗಳುಕನ್ನಡ ಅಕ್ಷರಮಾಲೆಹಣ್ಣುಕಾವ್ಯಮೀಮಾಂಸೆದಸರಾರಾವಣಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಸೀತೆಯುವರತ್ನ (ಚಲನಚಿತ್ರ)ಶಿವಪ್ಯಾರಾಸಿಟಮಾಲ್ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಭಾರತೀಯ ನದಿಗಳ ಪಟ್ಟಿಅಂಕಿತನಾಮಛತ್ರಪತಿ ಶಿವಾಜಿಭಾರತದ ಸರ್ವೋಚ್ಛ ನ್ಯಾಯಾಲಯಹಳೇಬೀಡುಬೆಂಗಳೂರು ಗ್ರಾಮಾಂತರ ಜಿಲ್ಲೆಅಲಿಪ್ತ ಚಳುವಳಿಆಲದ ಮರಭಾರತಜಮ್ಮು ಮತ್ತು ಕಾಶ್ಮೀರವಿರಾಟ್ ಕೊಹ್ಲಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುತಾಜ್ ಮಹಲ್ರಾಜೇಶ್ ಕೃಷ್ಣನ್ಕುರುಬಮುಹಮ್ಮದ್ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಭಾರತದ ರಾಷ್ಟ್ರೀಯ ಚಿಹ್ನೆಮೈಸೂರು ಸಂಸ್ಥಾನರವೀಂದ್ರನಾಥ ಠಾಗೋರ್ಸುದೀಪ್ರಾಷ್ಟ್ರೀಯ ಸ್ವಯಂಸೇವಕ ಸಂಘಚಿ.ಉದಯಶಂಕರ್ಊಟದಿಯಾ (ಚಲನಚಿತ್ರ)ಭಾರತೀಯ ಸಂಸ್ಕೃತಿಜೀವನಚರಿತ್ರೆರಾಯಲ್ ಚಾಲೆಂಜರ್ಸ್ ಬೆಂಗಳೂರುಋತುವೀರ ಕನ್ನಡಿಗ (ಚಲನಚಿತ್ರ)ಚಂದ್ರಶೇಖರ ಕಂಬಾರಎ.ಪಿ.ಜೆ.ಅಬ್ದುಲ್ ಕಲಾಂಮಂಜುಳವಿರಾಮ ಚಿಹ್ನೆತೀ. ನಂ. ಶ್ರೀಕಂಠಯ್ಯಮೃಗಾಲಯಆದಿ ಶಂಕರರು ಮತ್ತು ಅದ್ವೈತಕಬ್ಬುರಕ್ತ ದಾನಪೃಥ್ವಿ (ಚಲನಚಿತ್ರ)ಸೆಲರಿಕನ್ನಡ ರಂಗಭೂಮಿಮಾಟ - ಮಂತ್ರದೇವರ ದಾಸಿಮಯ್ಯಔಡಲಭಗತ್ ಸಿಂಗ್ವೇದವ್ಯಾಸಕುಪ್ಪಿಗಿಡಅಲಂಕಾರಚಂಪೂವಾಣಿಜ್ಯ(ವ್ಯಾಪಾರ)ಭಾರತದಲ್ಲಿ ತುರ್ತು ಪರಿಸ್ಥಿತಿಅಯ್ಯಪ್ಪಬಹುವ್ರೀಹಿ ಸಮಾಸವಡ್ಡಾರಾಧನೆ🡆 More