This page is not available in other languages.
ವಿಕಿಪೀಡಿಯನಲ್ಲಿ "ವಿಜಯನಗರ" ಹೆಸರಿನ ಪುಟವಿದೆ. ಇತರ ಹುಡುಕಾಟ ಫಲಿತಾಂಶಗಳನ್ನು ಸಹ ನೋಡಿ.
ನಗರವಾಗಿದೆ. ವಿಜಯನಗರವು ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದೆ. ಇದು ತುಂಗಭದ್ರ ನದಿಯ ದಡದಲ್ಲಿರುವ ವಿಶಾಲ ಪ್ರದೇಶದವರೆಗೂ ಹರಡಿತ್ತು ಮತ್ತು ವಿಜಯನಗರ ಜಿಲ್ಲೆ, ಬಳ್ಳಾರಿ ಜಿಲ್ಲೆ... |
ವಿಜಯನಗರ ಸಾಮ್ರಾಜ್ಯ:(ಕ್ರಿ.ಶ.೧೩೩೬ - ೧೬೪೬) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. ೧೩ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ)... |
ವಿಜಯನಗರ ಬೆಂಗಳೂರಿನ ಪಶ್ಚಿಮ ಭಾಗದಲ್ಲಿರುವ ಒಂದು ಬಡಾವಣೆ.ಮೊದಲು "ಹೊಸಹಳ್ಳಿ" ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಬಡಾವಣೆ, ನಂತರದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದಿಂದ... |
ವಿಜಯನಗರ ಜಿಲ್ಲೆ ಭಾರತದ, ಕರ್ನಾಟಕ ರಾಜ್ಯದ ೩೧ನೇ ಜಿಲ್ಲೆ, ಇದು ಕಲ್ಯಾಣ -ಕರ್ನಾಟಕ ಪ್ರದೇಶದಲ್ಲಿದೆ. ಈ ಪ್ರದೇಶವನ್ನು ಬಳ್ಳಾರಿ ಜಿಲ್ಲೆಯಿಂದ ಪ್ರತ್ಯೇಕಿಸಿ ಹೊಸ ಜಿಲ್ಲೆಯಾಗಿಸಲಾಯಿತು... |
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಬಳ್ಳಾರಿ ನಗರದ ವಿನಾಯಕ ನಗರದಲ್ಲಿ ೨೦೧೦ರಲ್ಲಿ ಪ್ರಾರಂಭವಾಗಿದೆ.... |
ವಿಜಯನಗರ ನಗರವು ಸಾಮ್ರಾಜ್ಯಶಾಹಿ ನಗರದ ಕೇಂದ್ರವಾಗಿತ್ತು ಮತ್ತು ೧೪ ನೇ ಶತಮಾನದಿಂದ ೧೬ ನೇ ಶತಮಾನದ ಅವಧಿಯಲ್ಲಿ ಸುತ್ತಮುತ್ತಲಿನ ಸಂಸ್ಥಾನಗಳಿಗೆ ವಿಜಯನಗರ ಸಾಮ್ರಾಜ್ಯ ರಾಜಧಾನಿಯಾಗಿತ್ತು... |
ವಿಜಯನಗರ ಕೋಟೆಯು ೧೮ ನೇ ಶತಮಾನದ ಕೋಟೆಯಾಗಿದೆ. ಇದು ದಕ್ಷಿಣ ಭಾರತದ ಈಶಾನ್ಯ ಆಂಧ್ರಪ್ರದೇಶದಲ್ಲಿದೆ. ಇದನ್ನು ೧೭೧೩ ರಲ್ಲಿ ವಿಜಯನಗರದ ಮಹಾರಾಜ ವಿಜಯ ರಾಮರಾಜು ನಿರ್ಮಿಸಿದರು. ಔಪಚಾರಿಕ... |
ಜಿಂದಾಲ್ ವಿಜಯನಗರ ವಿಮಾನನಿಲ್ದಾಣ (IATA(IATA: VDY, ICAO: VOJV)ICAO(IATA: VDY, ICAO: VOJV) ಭಾರತದ ಕರ್ನಾಟಕ ರಾಜ್ಯದ ತೋರಣಗಲ್ಲು ಗ್ರಾಮದಲ್ಲಿ ಇದೆ . ಏಕೆಂದರೆ ಅದರ ಸ್ಥಳ... |
ಕೃಷ್ಣದೇವರಾಯ (category ವಿಜಯನಗರ ಸಾಮ್ರಾಜ್ಯ) ೧೫೦೯ ರಿಂದ ೧೫೨೯ ರ ವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ... |
ಬುಕ್ಕರಾಯ ವಿಜಯನಗರ ಸಾಮ್ರಾಜ್ಯವನ್ನು ತುಂಗಾ ನದಿ ತೀರದಲ್ಲಿ (ಈಗಿನ ಬಳ್ಳಾರಿ ಜಿಲ್ಲೆ ಯಲ್ಲಿ) ಸ್ಥಾಪಿಸಿದರು. ಹೊಸಪಟ್ಟಣ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಜಯನಗರ ಸಾಮ್ರಾಜ್ಯವು... |
ಹೆಸರಿನ ನಗರ ಜಿಲ್ಲೆಯ ರಾಜಧಾನಿ. ಇಲ್ಲಿನ ಪ್ರಸಿದ್ಧ ಸ್ಥಳಗ ಳಲ್ಲಿ ಹಂಪೆ ಮತ್ತು ಅಲ್ಲಿರುವ ವಿಜಯನಗರ ಸಾಮ್ರಾಜ್ಯದ ಅವಶೇಷಗಳು ಮುಖ್ಯವಾದವು. ಬಳ್ಳಾರಿ ಜಿಲ್ಲೆಯ ಇನ್ನೊಂದು ಪ್ರಮುಖ ಪಟ್ಟಣ ಎಂದರೆ... |
ಹೆಸರು=ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಚಿಕ್ಕ ಹೆಸರು = ವಿಜಯನಗರ ವಿಶ್ವವಿದ್ಯಾಲಯ ಪ್ರಕಾರ = ಸಾರ್ವಜನಿಕ ಸ್ಥಳ= ಬಳ್ಳಾರಿ,ಬಳ್ಳಾರಿ ಜಿಲ್ಲೆ,ಕರ್ನಾಟಕ ರಾಜ್ಯ... |
ಹಂಪಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಐತಿಹಾಸಿಕ ಸ್ಥಳ. ೧೩೩೬ರಿಂದ ೧೫೬೫ರವರೆಗೆ (೧೩೩೬-೧೫೬೫) ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪಿಯ ಮೊದಲನೆ ಹೆಸರು 'ಪಂಪಾ'... |
ಕನ್ನಡದಲ್ಲಿ ವಿಜಯನಗರ ಸಾಹಿತ್ಯವು ೧೪ ರಿಂದ ೧೬ ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಉನ್ನತಿಯ ಸಮಯದಲ್ಲಿ ದಕ್ಷಿಣ ಭಾರತದ ಕನ್ನಡ ಭಾಷೆಯಲ್ಲಿ ರಚಿತವಾದ ಸಾಹಿತ್ಯದ ಭಾಗವಾಗಿದೆ. ವಿಜಯನಗರ ಸಾಮ್ರಾಜ್ಯವನ್ನು... |
ತಿರುಮಲಾಂಬ ಎಂಬ ವಿಜಯನಗರ ಸಾಮ್ರಾಜ್ಯದ ಕವಿ ರಾಜ ಅಚ್ಯುತರಾಯನ ಮದುವೆಯ ಕಥೆಯನ್ನು, "ವರದಾಂಬಿಕ ಪರಿಣಯಂ", ಎಂಬ ಸಂಸ್ಕೃತ ಕೃತಿಯಲ್ಲಿ ಬರೆದರು. [1] ತಿರುಮಲಾಂಬ ಅವರ ಪ್ರಕಾರ ತಾಯಿಯನ್ನು... |
ವಿದ್ಯಾರಣ್ಯ (category ವಿಜಯನಗರ ಸಾಮ್ರಾಜ್ಯ) ವಿದ್ಯಾರಣ್ಯ : 14ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹರಿಹರ ರಾಯ ಮತ್ತು ಬುಕ್ಕ ರಾಯರ ಮಾರ್ಗದರ್ಶಕರಾಗಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದವರೆಂದು ಐತಿಹ್ಯಗಳಲ್ಲಿ... |
ಹೂವಿನಹಡಗಲಿ (category ವಿಜಯನಗರ ಜಿಲ್ಲೆಯ ತಾಲೂಕುಗಳು) ಮಲ್ಲಿಗೆ ಹೂವಿಗೆ ಪ್ರಸಿದ್ಧ. ಈಗ ಇದು ವಿಜಯನಗರ ಜಿಲ್ಲೆಗೆ ಸೇರಿದೆ (೨೦೨೦). ಈ ಊರಿನ ಹೆಸರಿನ ಮೂಲದ ಬಗೆಗೆ ಹಲವು ಕಥೆಗಳಿವೆ. ಹಿಂದೆ ವಿಜಯನಗರ ರಾಜರ ಕಾಲದಲ್ಲಿ ಮಲ್ಲಿಗೆ ಹೂವುಗಳನ್ನು... |
ರಾಜಮನೆತನದಿಂದ ಆಳಲ್ಪಟ್ಟಿತು. ೧೫೬೫ರವರೆಗೆ ವಿಜಯನಗರ ಸಾಮ್ರ್ಯಾಜ್ಯದ ಸಾಮಂತ ರಾಜ್ಯವಾಗಿದ್ದು, ಮುಂದೆ ಸ್ವತಂತ್ರ ರಾಜ್ಯವಾಯಿತು. ೧೫೬೫ರ ನಂತರ ವಿಜಯನಗರ ಸಾಮ್ರಾಜ್ಯದ ಅಳಿವಿನ ಜೊತೆಯಲ್ಲಿ ಮೈಸೂರು... |
ಕರ್ನಾಟಕ ರಾಜ್ಯದಲ್ಲಿ ೧೫ ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜರಿಂದ ಆಚರಿಸಲ್ಪಟ್ಟವು ಎಂದು ಸೂಚಿಸುತ್ತದೆ. ೧೫ನೇ ಶತಮಾನದಲ್ಲೇ ವಿಜಯನಗರ ಅರಸರ ಕಾಲದಲ್ಲಿ ದಸರಾ ಹಬ್ಬಗಳು ಆರಂಭವಾದವು... |
ತಾಳೀಕೋಟೆಯ ಯುದ್ಧ (category ವಿಜಯನಗರ ಸಾಮ್ರಾಜ್ಯ) ತಾಳೀಕೋಟೆಯ ಯುದ್ಧ ಜನವರಿ ೨೩, ೧೫೬೫ರಲ್ಲಿ ವಿಜಯನಗರ ಸಾಮ್ರಾಜ್ಯ ಮತ್ತು ದಕ್ಷಿಣದ ಸುಲ್ತಾನರುಗಳ ನಡುವೆ ನಡೆದ ಯುದ್ಧ. ತಾಳೀಕೋಟೆ ಇಂದಿನ ಬಿಜಾಪುರದಿಂದ ೮೦ ಕಿ.ಮೀ ದೂರದಲ್ಲಿರುವ ಕರ್ನಾಟಕದ... |