ಕರ್ನಾಟಕದ ಮುಖ್ಯಮಂತ್ರಿ | |
---|---|
ಸ್ಥಿತಿ | ಸರ್ಕಾರದ ಮುಖ್ಯಸ್ಥ |
ಸಂಕ್ಷಿಪ್ತ ನಾಮ | ಸಿಎಂ (CM) |
ಸದಸ್ಯ | ಕರ್ನಾಟಕ ವಿಧಾನ ಸಭೆ |
ಜವಾಬ್ದಾರ | ರಾಜ್ಯಪಾಲ |
ಅಧೀಕೃತ ಕಛೇರಿ | Anugraha, Kumarakrupa Road, Bangalore, ಕರ್ನಾಟಕ, ಭಾರತ |
Seat | ವಿಧಾನಸೌಧ, ಬೆಂಗಳೂರು |
ನೇಮಕಾಧಿಕಾರಿ | ರಾಜ್ಯಪಾಲ |
ಅಧಿಕಾರಾವಧಿ | ವಿಧಾನಸಭೆಯ ವಿಶ್ವಾಸದಲ್ಲಿ ಮುಖ್ಯಮಂತ್ರಿಯ ಅವಧಿಯು ಐದು ವರ್ಷಗಳು ಮತ್ತು ಯಾವುದೇ ಅವಧಿಯ ಮಿತಿಗಳಿಗೆ ಒಳಪಟ್ಟಿಲ್ಲ. |
ಪ್ರಾರಂಭಿಕ ಅಧಿಕಾರಿ | ಕೆ. ಸಿ. ರೆಡ್ಡಿ |
ಹುದ್ದೆಯ ಸ್ಥಾಪನೆ | 25 ಅಕ್ಟೋಬರ್ 1947 |
ಉಪಾಧಿಕಾರಿ | ಡಿ.ಕೆ. ಶಿವಕುಮಾರ್ |
ಅಧೀಕೃತ ಜಾಲತಾಣ | https://karnataka.gov.in, https://cmkarnataka.gov.in |
ಕ್ರ.ಸಂ. | ಭಾವಚಿತ್ರ | ಹೆಸರು (ಜನನ-ಮರಣ) | ವಿಧಾನಸಭಾ ಕ್ಷೇತ್ರ | ಅವಧಿ | ವಿಧಾನಸಭೆ | ಪಕ್ಷ |
---|---|---|---|---|---|---|
ಮೈಸೂರು ಸಂಸ್ಥಾನದ ಮುಖ್ಯಮಂತ್ರಿಗಳು | ||||||
1 | ಕೆ. ಸಿ. ರೆಡ್ಡಿ (1902-1976) | – | 25 ಅಕ್ಟೋಬರ್ 1947 – 30 ಮಾರ್ಚ್ 1952 | ಸ್ಥಾಪನೆ ಆಗಿರಲಿಲ್ಲ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | |
2 | ಕೆಂಗಲ್ ಹನುಮಂತಯ್ಯ (1908-1980) | ರಾಮನಗರ | 30 ಮಾರ್ಚ್ 1952 – 19 ಆಗಸ್ಟ್ 1956 | ಮೊದಲನೇ ವಿಧಾನಸಭೆ (1952–57) | ||
3 | ಕಡಿದಾಳ್ ಮಂಜಪ್ಪ (1907-1992) | ತೀರ್ಥಹಳ್ಳಿ | 19 ಆಗಸ್ಟ್ 1956 – 31 ಅಕ್ಟೋಬರ್ 1956 | |||
ಮೈಸೂರು ರಾಜ್ಯದ ಮುಖ್ಯಮಂತ್ರಿಗಳು | ||||||
4 | ಎಸ್. ನಿಜಲಿಂಗಪ್ಪ (1902-2000) | ಮೊಳಕಾಲ್ಮೂರು | 1 ನವೆಂಬರ್ 1956 – 16 ಮೇ 1958 | ಮೊದಲನೇ ವಿಧಾನಸಭೆ (1952–57) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | |
ಎರಡನೇ ವಿಧಾನಸಭೆ (1957–62) | ||||||
5 | ಬಿ. ಡಿ. ಜತ್ತಿ (1912-2002) | ಜಮಖಂಡಿ | 16 ಮೇ 1958 – 9 ಮಾರ್ಚ್ 1962 | |||
6 | – | ಎಸ್. ಆರ್. ಕಂಠಿ (1908-1969) | ಹುನಗುಂದ | 14 ಮಾರ್ಚ್ 1962 – 20 ಜೂನ್ 1962 | ಮೂರನೇ ವಿಧಾನಸಭೆ (1962–67) | |
(4) | ಎಸ್. ನಿಜಲಿಂಗಪ್ಪ (1902-2000) | ಶಿಗ್ಗಾಂವ | 21 ಜೂನ್ 1962 – 28 ಮೇ 1968 | |||
ನಾಲ್ಕನೇ ವಿಧಾನಸಭೆ (1967–71) | ||||||
7 | – | ವೀರೇಂದ್ರ ಪಾಟೀಲ್ (1924-1997) | 29 ಮೇ 1968 – 18 ಮಾರ್ಚ್ 1971 | ಸಂಸ್ಥಾ ಕಾಂಗ್ರೆಸ್ | ||
– | ಖಾಲಿ (ರಾಷ್ಟ್ರಪತಿ ಆಡಳಿತ) | N/A | 19 ಮಾರ್ಚ್ 1971 – 20 ಮಾರ್ಚ್ 1972 | ವಿಧಾನಸಭೆ ವಿಸರ್ಜನೆ | N/A | |
ಕರ್ನಾಟಕದ ಮುಖ್ಯಮಂತ್ರಿಗಳು | ||||||
8 | – | ಡಿ. ದೇವರಾಜ ಅರಸು (1915-1982) | ಹುಣಸೂರು | 20 ಮಾರ್ಚ್ 1972 – 31 ಡಿಸೆಂಬರ್ 1977 | ಐದನೇ ವಿಧಾನಸಭೆ (1972–77) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
– | ಖಾಲಿ (ರಾಷ್ಟ್ರಪತಿ ಆಡಳಿತ) | N/A | 31 ಡಿಸೆಂಬರ್ 1977 – 28 ಫೆಬ್ರವರಿ 1978 | ವಿಧಾನಸಭೆ ವಿಸರ್ಜನೆ | N/A | |
(8) | – | ಡಿ. ದೇವರಾಜ ಅರಸು (1915-1982) | ಹುಣಸೂರು | 28 ಫೆಬ್ರವರಿ 1978 – 7 ಜನವರಿ 1980 | ಆರನೇ ವಿಧಾನಸಭೆ (1978–83) | ಇಂದಿರಾ ಕಾಂಗ್ರೆಸ್ |
9 | – | ಆರ್. ಗುಂಡೂರಾವ್ (1937-1993) | ಸೋಮವಾರಪೇಟೆ | 12 ಜನವರಿ 1980 – 6 ಜನವರಿ 1983 | ||
10 | ರಾಮಕೃಷ್ಣ ಹೆಗಡೆ (1926-2004) | ಬಸವನಗುಡಿ | 10 ಜನವರಿ 1983 – 29 ಡಿಸೆಂಬರ್ 1984 | ಏಳನೇ ವಿಧಾನಸಭೆ (1983–85) | ಜನತಾ ಪಕ್ಷ | |
8 ಮಾರ್ಚ್ 1985 – 13 ಫೆಬ್ರವರಿ 1986 | ಎಂಟನೇ ವಿಧಾನಸಭೆ (1985–89) | |||||
16 ಫೆಬ್ರವರಿ 1986 – 10 ಆಗಸ್ಟ್ 1988 | ||||||
11 | ಎಸ್. ಆರ್. ಬೊಮ್ಮಾಯಿ (1924-2007) | ಹುಬ್ಬಳ್ಳಿ ಗ್ರಾಮೀಣ | 13 ಆಗಸ್ಟ್ 1988 – 21 ಏಪ್ರಿಲ್ 1989 | |||
– | ಖಾಲಿ (ರಾಷ್ಟ್ರಪತಿ ಆಡಳಿತ) | N/A | 21 ಏಪ್ರಿಲ್ 1989 – 30 ನವೆಂಬರ್ 1989 | ವಿಧಾನಸಭೆ ವಿಸರ್ಜನೆ | N/A | |
(7) | – | ವೀರೇಂದ್ರ ಪಾಟೀಲ್ (1924-1997) | ಚಿಂಚೋಳಿ | 30 ನವೆಂಬರ್ 1989 – 10 ಅಕ್ಟೋಬರ್ 1990 | ಒಂಭತ್ತನೇ ವಿಧಾನಸಭೆ (1989–94) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
– | ಖಾಲಿ (ರಾಷ್ಟ್ರಪತಿ ಆಡಳಿತ) | N/A | 10 ಅಕ್ಟೋಬರ್ 1990 – 17 ಅಕ್ಟೋಬರ್ 1990 | N/A | ||
12 | ಎಸ್. ಬಂಗಾರಪ್ಪ (1933-2011) | ಸೊರಬ | 17 ಅಕ್ಟೋಬರ್ 1990 – 19 ನವೆಂಬರ್ 1992 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ||
13 | ಎಂ. ವೀರಪ್ಪ ಮೊಯಿಲಿ (1940-) | ಕಾರ್ಕಳ | 19 ನವೆಂಬರ್ 1992 – 11 ಡಿಸೆಂಬರ್ 1994 | |||
14 | ಎಚ್. ಡಿ. ದೇವೇಗೌಡ (1933-) | ರಾಮನಗರ | 11 ಡಿಸೆಂಬರ್ 1994 – 31 ಮೇ 1996 | ಹತ್ತನೇ ವಿಧಾನಸಭೆ (1994–99) | ಜನತಾ ದಳ | |
15 | ಜೆ. ಎಚ್. ಪಟೇಲ್ (1930-2000) | ಚನ್ನಗಿರಿ | 31 ಮೇ 1996 – 7 ಅಕ್ಟೋಬರ್ 1999 | |||
16 | ಎಸ್. ಎಂ. ಕೃಷ್ಣ (1932-) | ಮದ್ದೂರು | 11 ಅಕ್ಟೋಬರ್ 1999 – 28 ಮೇ 2004 | ಹನ್ನೊಂದನೇ ವಿಧಾನಸಭೆ (1999–2004) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | |
17 | ಎನ್. ಧರ್ಮಸಿಂಗ್ (1936-2017) | ಜೇವರ್ಗಿ | 28 ಮೇ 2004 – 2 ಫೆಬ್ರವರಿ 2006 | ಹನ್ನೆರಡನೇ ವಿಧಾನಸಭೆ (2004–07) | ||
18 | ಎಚ್. ಡಿ. ಕುಮಾರಸ್ವಾಮಿ (1959-) | ರಾಮನಗರ | 3 ಫೆಬ್ರವರಿ 2006 – 8 ಅಕ್ಟೋಬರ್ 2007 | ಜನತಾ ದಳ (ಜಾತ್ಯಾತೀತ) | ||
– | ಖಾಲಿ (ರಾಷ್ಟ್ರಪತಿ ಆಡಳಿತ) | N/A | 8 ಅಕ್ಟೋಬರ್ 2007 – 12 ನವೆಂಬರ್ 2007 | N/A | ||
19 | ಬಿ. ಎಸ್. ಯಡಿಯೂರಪ್ಪ (1943-) | ಶಿಕಾರಿಪುರ | 12 ನವೆಂಬರ್ 2007 – 19 ನವೆಂಬರ್ 2007 | ಭಾರತೀಯ ಜನತಾ ಪಕ್ಷ | ||
– | ಖಾಲಿ (ರಾಷ್ಟ್ರಪತಿ ಆಡಳಿತ) | N/A | 20 ನವೆಂಬರ್ 2007 – 29 ಮೇ 2008 | ವಿಧಾನಸಭೆ ವಿಸರ್ಜನೆ | N/A | |
(19) | ಬಿ. ಎಸ್. ಯಡಿಯೂರಪ್ಪ (1943-) | ಶಿಕಾರಿಪುರ | 30 ಮೇ 2008 – 4 ಆಗಸ್ಟ್ 2011 | ಹದಿಮೂರನೇ ವಿಧಾನಸಭೆ (2008–13) | ಭಾರತೀಯ ಜನತಾ ಪಕ್ಷ | |
20 | ಡಿ. ವಿ. ಸದಾನಂದ ಗೌಡ (1953-) | ವಿಧಾನಪರಿಷತ್ ಸದಸ್ಯರು | 5 ಆಗಸ್ಟ್ 2011 – 11 ಜುಲೈ 2012 | |||
21 | ಜಗದೀಶ್ ಶೆಟ್ಟರ್ (1955-) | ಹುಬ್ಬಳ್ಳಿ ಧಾರವಾಡ ಕೇಂದ್ರ | 12 ಜುಲೈ 2012 – 12 ಮೇ 2013 | |||
22 | ಸಿದ್ದರಾಮಯ್ಯ (1948-) | ವರುಣಾ | 13 ಮೇ 2013 – 15 ಮೇ 2018 | ಹದಿನಾಲ್ಕನೇ ವಿಧಾನಸಭೆ (2013–18) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | |
(19) | ಬಿ. ಎಸ್. ಯಡಿಯೂರಪ್ಪ (1943-) | ಶಿಕಾರಿಪುರ | 17 ಮೇ 2018 – 19 ಮೇ 2018 | ಹದಿನೈದನೇ ವಿಧಾನಸಭೆ (2018–23) | ಭಾರತೀಯ ಜನತಾ ಪಕ್ಷ | |
(18) | ಎಚ್. ಡಿ. ಕುಮಾರಸ್ವಾಮಿ (1959-) | ಚನ್ನಪಟ್ಟಣ | 23 ಮೇ 2018 – 23 ಜುಲೈ 2019 | ಜನತಾ ದಳ (ಜಾತ್ಯಾತೀತ) | ||
(19) | ಬಿ. ಎಸ್. ಯಡಿಯೂರಪ್ಪ (1943-) | ಶಿಕಾರಿಪುರ | 26 ಜುಲೈ 2019 –26 ಜುಲೈ 2021 | ಭಾರತೀಯ ಜನತಾ ಪಕ್ಷ | ||
23 | ಬಸವರಾಜ ಬೊಮ್ಮಾಯಿ (1960-) | ಶಿಗ್ಗಾಂವಿ | 28 ಜುಲೈ, 2021- 20 ಮೇ 2023 | ಭಾರತೀಯ ಜನತಾ ಪಕ್ಷ | ||
24 | ಸಿದ್ದರಾಮಯ್ಯ(1948-) | ವರುಣ | 20 ಮೇ 2023- ಪ್ರಸ್ತುತ | ಹದಿನಾರನೇ ವಿಧಾನಸಭೆ (2023- ಪ್ರಸ್ತುತ) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಹದಿನೈದನೇ ವಿಧಾನಸಭೆ (2018–23) |
ಕ್ರಮ ಸಂಖ್ಯೆ | ಉಪಮುಖ್ಯಮಂತ್ರಿ | ವಿಧಾನಸಭಾ ಕ್ಷೇತ್ರ | ಭಾವಚಿತ್ರ | ಅಧಿಕಾರಾವಧಿ | ವಿಧಾನಸಭೆ | ಪಕ್ಷ | ಮುಖ್ಯಮಂತ್ರಿ |
---|---|---|---|---|---|---|---|
1 | ಎಸ್. ಎಂ. ಕೃಷ್ಣ | ಮದ್ದೂರು | 19 ನವೆಂಬರ್ 1992 – 9 ಡಿಸೆಂಬರ್ 1994 | ಒಂಭತ್ತನೇ ವಿಧಾನಸಭೆ (1989–94) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಎಂ. ವೀರಪ್ಪ ಮೊಯಿಲಿ | |
2 | ಜೆ. ಎಚ್. ಪಟೇಲ್ | ಚನ್ನಗಿರಿ | 11 ಡಿಸೆಂಬರ್ 1994 – 31 ಮೇ 1996 | ಹತ್ತನೇ ವಿಧಾನಸಭೆ (1994–99) | ಜನತಾ ದಳ | ಎಚ್. ಡಿ. ದೇವೇಗೌಡ | |
3 | ಸಿದ್ದರಾಮಯ್ಯ | ಚಾಮುಂಡೇಶ್ವರಿ | 31 ಮೇ 1996 – 7 ಅಕ್ಟೋಬರ್ 1999 | ಜೆ. ಎಚ್. ಪಟೇಲ್ | |||
(3) | 28 ಮೇ 2004 – 05 ಆಗಸ್ಟ್ 2005 | ಹನ್ನೆರಡನೇ ವಿಧಾನಸಭೆ (2004–07) | ಜನತಾ ದಳ (ಜಾತ್ಯಾತೀತ) | ಎನ್. ಧರ್ಮಸಿಂಗ್ | |||
4 | ಎಂ. ಪಿ. ಪ್ರಕಾಶ್ | ಹೂವಿನ ಹಡಗಲಿ | 08 ಆಗಸ್ಟ್ 2005 – 28 ಜನವರಿ 2006 | ||||
5 | ಬಿ. ಎಸ್. ಯಡಿಯೂರಪ್ಪ | ಶಿಕಾರಿಪುರ | 3 ಫೆಬ್ರವರಿ 2006 – 8 ಅಕ್ಟೋಬರ್ 2007 | ಭಾರತೀಯ ಜನತಾ ಪಕ್ಷ | ಎಚ್. ಡಿ. ಕುಮಾರಸ್ವಾಮಿ | ||
6 | ಆರ್. ಅಶೋಕ್ | ಪದ್ಮನಾಭನಗರ | – | 12 ಜುಲೈ 2012 – 12 ಮೇ 2013 | ಹದಿಮೂರನೇ ವಿಧಾನಸಭೆ (2008–13) | ಭಾರತೀಯ ಜನತಾ ಪಕ್ಷ | ಜಗದೀಶ್ ಶೆಟ್ಟರ್ |
6 | ಕೆ. ಎಸ್. ಈಶ್ವರಪ್ಪ | ಶಿವಮೊಗ್ಗ ಗ್ರಾಮೀಣ | |||||
7 | ಜಿ. ಪರಮೇಶ್ವರ | ಕೊರಟಗೆರೆ | 23 ಮೇ 2018 – 23 ಜುಲೈ 2019 | ಹದಿನೈದನೇ ವಿಧಾನಸಭೆ (2018–23) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಎಚ್. ಡಿ. ಕುಮಾರಸ್ವಾಮಿ | |
8 | ಸಿ. ಎನ್. ಅಶ್ವಥ್ ನಾರಾಯಣ್ | ಮಲ್ಲೇಶ್ವರಂ | 26 ಆಗಸ್ಟ್ 2019 | ಭಾರತೀಯ ಜನತಾ ಪಕ್ಷ | ಬಿ. ಎಸ್. ಯಡಿಯೂರಪ್ಪ | ||
9 | ಗೋವಿಂದ ಕಾರಜೋಳ | ಮುಧೋಳ | – | ||||
10 | ಲಕ್ಷ್ಮಣ ಸವದಿ | ||||||
11 | ಡಿಕೆ ಶಿವಕುಮಾರ್ | ಕನಕಪುರ | 20 May 2023 ರಿಂದ | ಹದಿನಾರನೆ ವಿಧಾನಸಭೆ (2023–28) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಸಿದ್ದರಾಮಯ್ಯ |
This article uses material from the Wikipedia ಕನ್ನಡ article ಕರ್ನಾಟಕದ ಮುಖ್ಯಮಂತ್ರಿಗಳು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.