ಜನನಭಾರತದ ಸ್ವ ತ಼೦ತ್ರ ಹೋರಾಟದ ಇತಿಹಾಸದಲ್ಲಿ ಬಹಳ ಪ್ರಮುಖ ವಾದ ವರುಷ ೧೯೧೯.
ಈ ವರುಷದಲಿ ಬಹಳ ಅಹಿಂಸೆಯನ್ನು ಕಾಣಬಹುದು. ಈ ಸಮಯದಲ್ಲಿ ನಡೆದ ಎರಡು ಮುಖ್ಯ ವಾದ ಘಟನೆ ಗಳು ಅ೦ದರೆ
ಬ್ರಿಟಿಷ್ ಸರ್ಕಾರದ ವರದಿ ಅಂತೆ ಒಂದು ಕಾಯಿದೆ ಯನ್ನು ಪರಿಚಯಿಸಿತು. ಈ ಕಾಯಿದೆಯು ಸಮಾಜದಲ್ಲಿ ಬಹಳಷ್ಟು ಅಡಚಣೆಗಳನ್ನು ಒಳಗೊಳ್ಳುತ್ತದೆ. ಇದನ್ನು ಫೆಬ್ರವರಿ ೧೯೧೯ರ೦ದು ಜಾರಿಗೆ ಬಂತು. ಇದರ ಪ್ರಕಾರ ಒಬ್ಬ ವ್ಯಕ್ತಿ ಯನ್ನು ಪೋಲಿಸ್ ರು ಯಾವುದೇ ವಾರಂಟ್ ಇಲ್ಲದೆ ಬಂಧಿಸಿ ನ್ಯಾಯಾಲಯದಲ್ಲಿ ಶಿಕ್ಷಣಿಸ ಬಹುದಿತು. ಇದರ ಮುಖ್ಯವಾದ ಸೂಚನೆ ಗಳು ಈ ಕೆಳಕಂಡಂತೆ ಇದೆ.
ಇದು ಒಂದು ವ್ಯಕ್ತಿ ಯ ವಯಕ್ತಿಕ ಸ್ವಾತಂತ್ರ್ಯ ವನು ವಿರೋಧಿಸಿದ ಕಾರಣದಿಂದ ಗಾಂಧಿಯವರ ನೇತೃತ್ವದಲ್ಲಿ ಸತ್ಯಗಾಹವನು ಅರ೦ಭಿಸಿದರು
ರೌಲಟ್ ಕಾಯಿದೆಯ ವಿರುದ್ಧದವಾಗಿ ಒಂದು ಸಂಘಟನೆಯನ್ನು ಕರೆದರು. ಇದನ್ನು ಜಲಿಯನ್ ವಾಲಾ ಬಾಗಿನಲಿ ಸೇರಿದರು. ಇಲ್ಲಿಗೆ ಅಧಿಕಾರಿಯದ ಡೈಯರ್ ತನ್ನ ಸೇನೆಯೊಂದಿಗೆ ಅಲ್ಲಿ ಗೆ ಬಂದು ಆ ಸ್ಥಳದ ಎಲ್ಲ ನಿಗ೯ಮಾನಗಳನು ಮುಚಿ ತನ್ನ ಸಯಿನಿಕಾರಿಗೆ ಗು೦ಡುಗಳನ್ನು ಅರಿಸುವ೦ತೆ ಹೇಳಿದರು. ಈ ಘಟನೆಯಲ್ಲ ಮಹಿಳೆಯರು ಮಕ್ಕಳು ತಮ್ಮ ಪ್ರಾಣವನ್ನು ಕಳೆದುಕೊಂಡರು. ಆ ಸ್ಥಳದ ಎಲ್ಲ ನಿಗ೯ಮನಗಳು ಮುಚಿದು ಎಲ್ಲ ಹೋಗುವುದು ಎಂದು ತಿಳಿಯದೆ ಅಲ್ಲಿ ಇದ ಒಂದು ಬಾವಿ ಕೊಳವೆಗೆ ಬಿದ್ದು ತಮ್ಮ ಪ್ರಾಣವನ್ನು ಕಳೆದುಕೊಂಡುದು.
ಈ ಮೇಲಿನ ಎರಡು ಘಟನೆಗಳನ್ನು ಆಧರಿಸಿ ನವು ೧೯೧೯ ವರ್ಷ ವನ್ನು ಬಹಳ ಮುಖ್ಯವಾದ ಘಟಕ ವೆಂದು ಕರೆಯಲಾಗುತ್ತದೆ.
This article uses material from the Wikipedia ಕನ್ನಡ article ೧೯೧೯, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.