ಹಿರಣ್ಯ ಕಶಿಪು

ಹಿರಣ್ಯ ಕಶಿಪು ಹಿರಣ್ಯಾಕ್ಷನ ಅಣ್ಣ.

ಪ್ರಹ್ಲಾದನ ತಂದೆ, ಕಯಾದುವಿ ಪತಿ. ಸಾಮಾನ್ಯ ಅರ್ಥದಲ್ಲಿ ಹಿರಣ್ಯ ಎಂದರೆ ಚಿನ್ನ, ಕಶಿಪು ಎಂದರೆ ಮೆದುಶಯ್ಯೆ.

ಹಿರಣ್ಯ ಕಶಿಪು
Narasimha slays Hiranyakashipu, as Prahlada watches
ಹಿರಣ್ಯ ಕಶಿಪು
Narasimha kills Hiranyakashipu, as Prahlada and his mother bow before Lord Narasimha
ಹಿರಣ್ಯ ಕಶಿಪು
Vishnu as Narasimha kills Hiranyakashipu, stone sculpture from Halebidu, Karnataka

ಹಿರಣ್ಯಕಶಿಪುವಿನ ತಪಸ್ಸು

  • ಹಿರಣ್ಯ ಕಶಿಪು ಬೌತಿಕ ಜ್ಞಾನದ ಬಲದಿಂದ ಮತ್ತು ಅಜ್ಞಾನದಿಂದ ಮರಣವನ್ನೇ ಜಯಿಸಲು ಹೊರಟು ಘೋರ ತಪಸ್ಸಿಗೆ ತೊಡಗಿದ. ಅವನ ಘೋರ ತಪ್ಪಸ್ಸಿಗೆ, ಅದ್ಬುತ ಶಕ್ತಿಗೆ, ಎಲ್ಲಾ ಗ್ರಹಗಳು ಜನರು ನಡುಗಿ ಹೋದರು. ಅವನು ಸೃಷ್ಟಿಕರ್ತನಾದ ಬ್ರಹ್ಮದೇವನನ್ನು ಭೂಮಿಗಿಳಿದು ಬರುವಂತೆ ಮಾಡಿದ. ನಂತರ ನನಗೆ ಸಾವಿಲ್ಲದ ಅಮರತ್ವದ ವರವನ್ನು ನೀಡಬೇಕೆಂದು ಬ್ರಹ್ಮನನ್ನು ಕೇಳಿಕೊಂಡ.
  • ಆಗ ಬ್ರಹ್ಮನು ಸಕಲ ಗ್ರಹಗಳ ಬೌತಿಕ ಸೃಷ್ಟಿಕರ್ತನಾದ ಸ್ವತ; ತಾನೇ ಅಮರನಾಗಿಲ್ಲದಿರುವಾಗ ತಾನು ಅಂತಹ ವರವನ್ನು ನೀಡಲು ಸಾದ್ಯವಿಲ್ಲ ಎಂದನು.ಭಗವದ್ಗೀತೆ (೮-೧೭) ರಲ್ಲಿ ಬ್ರಹ್ಮನು ಬಹು ದೀರ್ಘ ಕಾಲ ಜೀವಿಸುವವನಾದರು ಅವನು ಮರಣ ಹೊಂದದಿರುವುದಿಲ್ಲ ಎಂಬುವುದು ದೃಡಪಟ್ಟಿದೆ.
  • ಹೊನ್ನು ಮತ್ತು ಹೆಣ್ಣು ಇದರ ಆಸಕ್ತಿಯಲ್ಲಿ ಮತ್ತು ಅದನ್ನು ಭೋಗಿಸಲು ಅಮರತ್ವ ವರವನ್ನು ಕೇಳಿದ,. ಬ್ರಹ್ಮನು ಕೊಡದಿದ್ದಾಗ ನನಗೆ ಮನುಷ್ಯನಿಂದ, ಪ್ರಾಣಿಗಳಿಂದ, ದೇವತೆಗಳಿಂದ, ಭೂ, ಜಲ, ವಾಯು ಮತ್ತು ಯಾವುದೇ ಆಯುಧಗಳಿಂದಲೂ ಮರಣ ಸಂಭವಿಸದಂತೆ ವರವನ್ನು ಪಡೆದನು. ಇದರಿಂದ ನನಗೆ ಮರಣ ಇಲ್ಲವೆಂದು ಮೂರ್ಖನಂತೆ ಯೋಚಿಸಿದನು.
  • ಕೊನೆಗೆ ಭಗವಂತನು ಅರ್ಧ ಮಾನವ ಅರ್ಧ ಸಿಂಹ ಹೀಗೆ ನರಸಿಂಹ ಅವತಾರದಲ್ಲಿ ಕೊಲ್ಲಲ್ಪಟ್ಟನು.ಅವನು ಕಲ್ಪನಾತೀತವಾದ ಅದ್ಭುತ ವ್ಯಕ್ತಿಯ ತೊಡೆಯಲ್ಲಿ ನಖಗಳಿಂದ(ಉಗುರು) ಕೊಲ್ಲಲ್ಪಟ್ಟನು. ಆದರಿಂದ ದೇವರು ಕೊಟ್ಟಷ್ಟು ಆಯುಷ್ಯದಲ್ಲಿ ಮನುಷ್ಯನು ಆತ್ಮಜ್ಞಾನವನ್ನು ಪಡೆದು ಸಮಾಜದಲ್ಲಿ ಜ್ಞಾನಿಯಾಗಿ ಬದುಕಬೇಕು.ಇದು ಒಂದು ಪುರಾಣವಾಯಿತು. ಸತ್ಯ ಹಿರಣ್ಯ ಒಬ್ಬ ದಾನವ ವಂಶಕ್ಕೆ ಸೇರಿದವ. ಧರ್ಮಕ್ಕೂ ಅಧರ್ಮಕ್ಕೂ ನಡೆದ ಸಂಘರ್ಷವೇ ಇಂದು ಪುರಾಣವಾಗಿದೆ.

See also

Footnotes

Tags:

ಕಯಾದುಚಿನ್ನಪ್ರಹ್ಲಾದ

🔥 Trending searches on Wiki ಕನ್ನಡ:

ಈರುಳ್ಳಿಅಸಹಕಾರ ಚಳುವಳಿಬೊಜ್ಜುಭಾರತದ ಜನಸಂಖ್ಯೆಯ ಬೆಳವಣಿಗೆಕರ್ನಾಟಕ ವಿಧಾನ ಪರಿಷತ್ಬೇಲೂರುತೀ. ನಂ. ಶ್ರೀಕಂಠಯ್ಯನಾಲ್ವಡಿ ಕೃಷ್ಣರಾಜ ಒಡೆಯರುಸಾವಿತ್ರಿಬಾಯಿ ಫುಲೆದಶಾವತಾರಕೈಗಾರಿಕಾ ಕ್ರಾಂತಿಮಾಟ - ಮಂತ್ರಸಂಭೋಗಒಡ್ಡರು / ಭೋವಿ ಜನಾಂಗಕಥೆಆಟಿಸಂಕ್ಯಾನ್ಸರ್ಮಹಮದ್ ಬಿನ್ ತುಘಲಕ್ತತ್ಪುರುಷ ಸಮಾಸದೆಹಲಿ ಸುಲ್ತಾನರುಕರ್ನಾಟಕದ ಆರ್ಥಿಕ ಪ್ರಗತಿರತ್ನಾಕರ ವರ್ಣಿಭೂಮಿ ದಿನವಚನಕಾರರ ಅಂಕಿತ ನಾಮಗಳುಉತ್ತರ ಕನ್ನಡದೆಹಲಿಜನಪದ ಕಲೆಗಳುಮಲಬದ್ಧತೆಮಂಗಳೂರುಕಪ್ಪೆಚಿಪ್ಪುಪ್ಲಾಸ್ಟಿಕ್ವೇದಶ್ರೀಶೈಲಬಹುವ್ರೀಹಿ ಸಮಾಸಶ್ರೀಲಂಕಾ ಕ್ರಿಕೆಟ್ ತಂಡಸಹೃದಯವಿಮೆಪಾಪಬಸವಲಿಂಗ ಪಟ್ಟದೇವರುಅರ್ಜುನಏಷ್ಯಾವಿಜ್ಞಾನವಾಣಿಜ್ಯ ಪತ್ರಕರ್ನಾಟಕದ ಮಹಾನಗರಪಾಲಿಕೆಗಳುಭಾರತದ ಸರ್ವೋಚ್ಛ ನ್ಯಾಯಾಲಯವಚನ ಸಾಹಿತ್ಯಗೋಪಾಲಕೃಷ್ಣ ಅಡಿಗಬೆಟ್ಟದ ನೆಲ್ಲಿಕಾಯಿಕೆ. ಅಣ್ಣಾಮಲೈಅನುಶ್ರೀಒಡೆಯರ ಕಾಲದ ಕನ್ನಡ ಸಾಹಿತ್ಯಬಹಮನಿ ಸುಲ್ತಾನರುಅಲೆಕ್ಸಾಂಡರ್ಕನ್ನಡ ಸಾಹಿತ್ಯ ಪರಿಷತ್ತುಜಾಗತಿಕ ತಾಪಮಾನ ಏರಿಕೆಭಾರತಗಾದೆಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಚದುರಂಗತಾಳಗುಂದ ಶಾಸನಸಿಂಧೂತಟದ ನಾಗರೀಕತೆಉಪ್ಪಿನ ಸತ್ಯಾಗ್ರಹಹಣಬಾದಾಮಿ ಗುಹಾಲಯಗಳುಯಶ್(ನಟ)ಬೆಕ್ಕುಗ್ರಂಥ ಸಂಪಾದನೆವಿಶ್ವ ಪರಿಸರ ದಿನಶಿವಮಾನವನ ವಿಕಾಸಭೂಮಿಸಂಶೋಧನೆಗಣೇಶ ಚತುರ್ಥಿಕಾವ್ಯಮೀಮಾಂಸೆಅರವಿಂದ ಘೋಷ್ಸಾರಜನಕ🡆 More