Artanisen

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.

Joined ೧೦ ಜನವರಿ ೨೦೨೦
Artanisen
ನಮಸ್ಕಾರ Artanisen

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-- ಕನ್ನಡ ವಿಕಿ ಸಮುದಾಯ (ಚರ್ಚೆ) ೨೨:೨೧, ೯ ಜನವರಿ ೨೦೨೦ (UTC)

Tags:

ವಿಕಿಪೀಡಿಯ:ಸಮುದಾಯ ಪುಟ

🔥 Trending searches on Wiki ಕನ್ನಡ:

ವಿಜಯನಗರಒಪ್ಪಂದಭಾರತದ ರಾಜ್ಯಗಳ ಜನಸಂಖ್ಯೆಕೆ. ಅಣ್ಣಾಮಲೈಚಿಲ್ಲರೆ ವ್ಯಾಪಾರಕೇಂದ್ರ ಸಾಹಿತ್ಯ ಅಕಾಡೆಮಿಇಸ್ರೇಲ್ಮಾನ್ವಿತಾ ಕಾಮತ್ಗೋತ್ರ ಮತ್ತು ಪ್ರವರರಾಶಿಸಮಾಜ ವಿಜ್ಞಾನವಿರೂಪಾಕ್ಷ ದೇವಾಲಯಕರ್ನಾಟಕದ ಜಿಲ್ಲೆಗಳುಕ್ರಿಯಾಪದಚೋಮನ ದುಡಿಭಾರತೀಯ ಭಾಷೆಗಳುಭಾರತದ ಪ್ರಧಾನ ಮಂತ್ರಿಕುಂತಿಮೀರಾಬಾಯಿಮಲಬದ್ಧತೆತಲಕಾಡುಮಹೇಂದ್ರ ಸಿಂಗ್ ಧೋನಿಭಾರತದ ರಾಷ್ಟ್ರೀಯ ಚಿನ್ಹೆಗಳುಕೈಗಾರಿಕೆಗಳುಅಕ್ಬರ್ದೇವರ ದಾಸಿಮಯ್ಯಭೂತಾರಾಧನೆಗೌತಮ ಬುದ್ಧನೀನು ನಕ್ಕರೆ ಹಾಲು ಸಕ್ಕರೆದಕ್ಷಿಣ ಭಾರತದ ಇತಿಹಾಸಎಚ್.ಎಸ್.ಶಿವಪ್ರಕಾಶ್ಪಟ್ಟದಕಲ್ಲುಅರ್ಜುನರೈತರತ್ನಾಕರ ವರ್ಣಿದ.ರಾ.ಬೇಂದ್ರೆಸಾಂಗತ್ಯಆಲದ ಮರಕನಕದಾಸರುಅರ್ಥಶಾಸ್ತ್ರಜ್ಯೋತಿಬಾ ಫುಲೆಭಾರತೀಯ ಸ್ಟೇಟ್ ಬ್ಯಾಂಕ್ಹನುಮಾನ್ ಚಾಲೀಸಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕಟಕ (ಚಲನಚಿತ್ರ)ಮುಟ್ಟುಸುಕನ್ಯಾ ಮಾರುತಿವಿವಾಹಬಾರ್ಲಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಎಳ್ಳೆಣ್ಣೆಸತ್ಯ (ಕನ್ನಡ ಧಾರಾವಾಹಿ)ಬಸವೇಶ್ವರಕಾಮಸೂತ್ರಅಮೃತಧಾರೆ (ಕನ್ನಡ ಧಾರಾವಾಹಿ)ಶ್ರೀ ರಾಮಾಯಣ ದರ್ಶನಂಚಾಮುಂಡರಾಯಆರನ್ ಜಾನ್ಸನ್ಗಾಳಿ/ವಾಯುಮಾನವನಲ್ಲಿ ರಕ್ತ ಪರಿಚಲನೆಸಜ್ಜೆಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿಅರಣ್ಯನಾಶರಮೇಶ್ ಅರವಿಂದ್ಮಾಸ್ತಿ ವೆಂಕಟೇಶ ಅಯ್ಯಂಗಾರ್ಯೂಟ್ಯೂಬ್‌ಭಾರತೀಯ ಮೂಲಭೂತ ಹಕ್ಕುಗಳುಬೇಲೂರುಸಿದ್ದರಾಮಯ್ಯಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಮಲೈ ಮಹದೇಶ್ವರ ಬೆಟ್ಟಕಾಟೇರಬೆಳಗಾವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಧಾರವಾಡವಸುಧೇಂದ್ರಪರಿಣಾಮ🡆 More