ಸಚ್ಚಿದಾನಂದ ವಾತ್ಸಾಯನ(7 ಮಾರ್ಚಿ 1911 – 4 ಎಪ್ರಿಲ್ 1987) ಆಜ್ನೇಯ ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾದ ಹಿಂದಿ ಕವಿ,ಬರಹಗಾರ.ಇವರಿಗೆ ೧೯೭೮ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಂದಿದೆ.ಇವರು ಉತ್ತರಪ್ರದೇಶದ ದೇವೊರಾ ಜಿಲ್ಲೆಯ ಕುಶಿನಗರ ಎಂಬಲ್ಲಿ ಜನಿಸಿದರು.
ಸಚ್ಚಿದಾನಂದ ಹಿರಾನಂದ ವಾತ್ಯಾಯನ ಅಥವಾ ಆಜ್ಞೇಯ' सच्चिदानन्द हीरानन्द वात्स्यायन 'अज्ञेय' | |
---|---|
ಜನನ | ಕುಶಿನಗರ ಗ್ರಾಮ, ದೇವೋರಿಯ ಜಿಲ್ಲೆ, ಉತ್ತರ ಪ್ರದೇಶ, British India | ೭ ಮಾರ್ಚ್ ೧೯೧೧
ಮರಣ | 4 April 1987 ನವ ದೆಹಲಿ, ಭಾರತ | (aged 76)
ವೃತ್ತಿ | ಕ್ರಾಂತಿಕಾರಿ, ಬರಹಗಾರ, ಕಾದಂಬರಿಕಾರ, ಪತ್ರಕರ್ತ, ಸಂಚಾರಿ |
ರಾಷ್ಟ್ರೀಯತೆ | ಭಾರತೀಯ |
ಪ್ರಮುಖ ಪ್ರಶಸ್ತಿ(ಗಳು) | 1964: ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1978: ಜ್ಞಾನಪೀಠ ಪ್ರಶಸ್ತಿ 1983: Golden Wreath Award ಭಾರತಭಾರತಿ ಪ್ರಶಸ್ತಿ |
ಬಾಳ ಸಂಗಾತಿ | ಕಪಿಲಾ ವತ್ಸಾಯನ |
ಸಹಿ |
This article uses material from the Wikipedia ಕನ್ನಡ article ಸಚ್ಚಿದಾನಂದ ವಾತ್ಸಾಯನ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.