ವೀರೇಂದ್ರ ಪಾಟೀಲ್ (1924-1997) ಹಿರಿಯ ಭಾರತೀಯ ರಾಜಕಾರಣಿ ಮತ್ತು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.ಅವರು (1968-1971) ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.18 ವರ್ಷಗಳ ನಂತರ ಎರಡನೇ ಬಾರಿಗೆ (1989-1990) ರವರೆಗೆ ಮುಖ್ಯಮಂತ್ರಿಯಾಗಿದ್ದರು.
ವೀರೇಂದ್ರ ಪಾಟೀಲ್ | |
---|---|
ಕರ್ನಾಟಕದ ಏಳನೆಯ ಮುಖ್ಯಮಂತ್ರಿ | |
ಅಧಿಕಾರ ಅವಧಿ 29 May 1968 – 18 March 1971 | |
ರಾಜ್ಯಪಾಲ | ಧರ್ಮ ವೀರ |
ಪೂರ್ವಾಧಿಕಾರಿ | ಎಸ್.ನಿಜಲಿಂಗಪ್ಪ |
ಉತ್ತರಾಧಿಕಾರಿ | ಡಿ.ದೇವರಾಜ ಆರಸ್ |
ಅಧಿಕಾರ ಅವಧಿ 30 November 1989 – 10 October 1990 | |
ರಾಜ್ಯಪಾಲ | ಪಿ.ವೆಂಕಟಸುಬ್ಬಯ್ಯ ಭಾನು ಪ್ರತಾಮ್ ಸಿಂಗ್ |
ಪೂರ್ವಾಧಿಕಾರಿ | ಎಸ್.ಆರ್.ಬೊಮ್ಮಾಯಿ |
ಉತ್ತರಾಧಿಕಾರಿ | ಎಸ್.ಬಂಗಾರಪ್ಪ |
Member of the ಭಾರತೀಯ Parliament for ಗುಲ್ಪರ್ಗ | |
ಅಧಿಕಾರ ಅವಧಿ 1984 – 1989 | |
ಪೂರ್ವಾಧಿಕಾರಿ | ಎನ್.ಧರಮ್ ಸಿಂಗ್ |
ಉತ್ತರಾಧಿಕಾರಿ | ಬಿ.ಜಿ.ಜವಳಿ |
ವೈಯಕ್ತಿಕ ಮಾಹಿತಿ | |
ಜನನ | 1924 ಚಿಂಚೋಳಿ, ಗುಲ್ಬರ್ಗ |
ಮರಣ | ಮಾರ್ಚ್ 14, 1997 |
ರಾಜಕೀಯ ಪಕ್ಷ | INC |
ಮಕ್ಕಳು | ಕೈಲಾಶನಾಥ್ ಪಾಟೀಲ್ |
ಧರ್ಮ | ಹಿಂದು |
ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕಿನ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಫೆಬ್ರವರಿ 28, 1924 ರಲ್ಲಿ ಜನಿಸಿದರು.ಗುಲ್ಬರ್ಗ ಸರ್ಕಾರಿ ಪ್ರೌಢಶಾಲೆ,ವಿವೇಕ್-ವರ್ಧಿನೀ ಸ್ಕೂಲ್ ಹೈದರಾಬಾದ್ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿಎ ಎಲ್ಎಲ್ ಬಿ ಶಿಕ್ಷಣ ಪಡೆದಿದ್ದಾರೆ.
ಅವರು 1957 ರಲ್ಲಿ ಎಸ್ ನಿಜಲಿಂಗಪ್ಪ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದರು ಚಿಂಚೋಳಿ ವಿಧಾನ ಸಭಾ ಕ್ಷೇತ್ರದಿಂದ ೩ ಸಲ ಆಯ್ಕೆಯಾಗಿದ್ದರು,ಒಂದೊಂದು ಬಾರಿ ಗುಲ್ಬರ್ಗಾ ಮತ್ತು ಬಾಗಲಕೋಟೆ ಸಂಸದರಾಗಿ ಆಯ್ಕೆಯಾಗಿದ್ದರು.
This article uses material from the Wikipedia ಕನ್ನಡ article ವೀರೇಂದ್ರ ಪಾಟೀಲ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.