ರಂ.ಶ್ರೀ.ಮುಗಳಿ

ರಂ.

ಶ್ರೀ. ಮುಗಳಿ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಕವಿ, ಕಾದಂಬರಿಕಾರ, ಕಥಾಗಾರ, ನಾಟಕಕಾರ, ಪ್ರಬಂಧಕಾರ ಹಾಗೂ ವಿಮರ್ಶಕ. ಹೀಗೆ ಇವರು ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಬರೆದಿದ್ದಾರೆ. ಇವರ "ಕನ್ನಡ ಸಾಹಿತ್ಯ ಚರಿತ್ರೆ" ಸಾಹಿತ್ಯಲೋಕದ ಮೈಲುಗಲ್ಲು.

ರಂ.ಶ್ರೀ.ಮುಗಳಿ
ರಂ.ಶ್ರೀ.ಮುಗಳಿ

ಜನನ/ಜೀವನ

ರಂ.ಶ್ರೀ. ಮುಗಳಿಯವರು ೧೯೦೬ ಜುಲೈ ೧೫ ರಂದು ರೋಣ ತಾಲೂಕಿನ ಹೊಳೆಆಲೂರಿನಲ್ಲಿ ಜನಿಸಿದರು. ೧೯೩೩ರಲ್ಲಿ ಸಾಂಗಲಿಯ ವಿಲಿಂಗ್ಡನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿಕೊಂಡು ೧೯೬೧ರಲ್ಲಿ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ೧೯೬೬ರಲ್ಲಿ ನಿವೃತ್ತರಾದರು. ೧೯೬೭ರಿಂದ ೧೯೭೦ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದರು. ರಸಿಕ ರಂಗ ಇದು ಮುಗಳಿಯವರ ಕಾವ್ಯನಾಮ.

ಕವನ ಸಂಕಲನಗಳು

  1. ಬಾಸಿಗ.
  2. ಅಪಾರ ಕರುಣೆ.
  3. ಓಂ ಅಶಾಂತಿ.
  4. ನವಮಾನವ.,

ಕಾದಂಬರಿಗಳು

  1. ಅನ್ನ.
  2. ಬಾಳುರಿ.
  3. ಕಾರಣಪುರುಷ.

ಸಣ್ಣ ಕತೆಗಳ ಸಂಕಲನ

  1. ಕನಸಿನ ಕೆಳದಿ

ನಾಟಕಗಳು

  1. ಎತ್ತಿದ ಕೈ.
  2. ಸೇನಾಪ್ರದೀಪ.
  3. ನಾಮಧಾರಿ.
  4. ಮನೋರಾಜ್ಯ.
  5. ಧನಂಜಯ.

ವಿಮರ್ಶಾ ಕೃತಿಗಳು

  1. ಕನ್ನಡ ಸಾಹಿತ್ಯ ಚರಿತ್ರೆ
  2. ಕನ್ನಡ ಸಾಹಿತ್ಯದ ಇತಿಹಾಸ.
  3. ಸಾಹಿತ್ಯೋಪಾಸನೆ.
  4. ರನ್ನನ ಕೃತಿರತ್ನ.
  5. ತವನಿಧಿ.
  6. ಸಾಹಿತ್ಯವಿಮರ್ಶೆಯ ಮಾರ್ಗದರ್ಶಕ ಸೂತ್ರಗಳು.
  7. ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ.
  8. ವಿಮರ್ಶೆಯ ವ್ರತ.

ಪ್ರಬಂಧ ಕೃತಿಗಳು

  1. ಕನ್ನಡನುಡಿ ತನ್ನ ಕಾಲಮೇಲೆ ತಾನಿಲ್ಲಬಹುದೇ?
  2. ನವೀನ ಪ್ರಜ್ಞೆಯ ಸೂತ್ರಗಳು.
  3. ಕನ್ನಡದವೆಂಬಾ ಮಂತ್ರ.
  4. ಕನ್ನಡದ ಕರೆ.

ಆತ್ಮ ಕಥನ

  1. ಜೀವನ ರಸಿಕ.

ಪ್ರಶಸ್ತಿ/ಗೌರವಗಳು

  1. "ಕನ್ನಡ ಸಾಹಿತ್ಯ ಚರಿತ್ರೆ" ಎಂಬ ಕೃತಿಗೆ ೧೯೫೬ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
  2. ೧೯೬೩ರಲ್ಲಿ ತುಮಕೂರು ಜಿಲ್ಲೆಯ ಸಿದ್ಧಗಂಗಾದಲ್ಲಿ ಜರುಗಿದ ೪೪ನೆಯ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದರು.
  3. ೧೯೬೪ರಲ್ಲಿ ಇಂಕ್ಲಾ ಸಂಸ್ಥೆಯ ಪರವಾಗಿ ಫ್ರಿಬುವಿನಲ್ಲಿ ನಡೆದ ಜಾಗತಿಕ ಸಾಹಿತ್ಯಸಮ್ಮೇಳನದಲ್ಲಿ ಕನ್ನಡದ ಪ್ರತಿನಿಧಿಯಾಗಿದ್ದರು.
  4. ಪಿಇ ಎನ್ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ೧೯೯೩ ಫೆಬ್ರುವರಿ ೨೦ರಂದು ಬೆಂಗಳೂರಿನಲ್ಲಿ ನಿಧನರಾದರು.

Tags:

ರಂ.ಶ್ರೀ.ಮುಗಳಿ ಜನನಜೀವನರಂ.ಶ್ರೀ.ಮುಗಳಿ ಪ್ರಶಸ್ತಿಗೌರವಗಳುರಂ.ಶ್ರೀ.ಮುಗಳಿ

🔥 Trending searches on Wiki ಕನ್ನಡ:

ಭಾರತದ ರಾಷ್ಟ್ರಪತಿಗಳ ಪಟ್ಟಿವಡ್ಡಾರಾಧನೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಅನುಶ್ರೀಬಾಳೆ ಹಣ್ಣುಕವಲುಕರ್ನಾಟಕ ಐತಿಹಾಸಿಕ ಸ್ಥಳಗಳುಭೂತಾರಾಧನೆದಯಾನಂದ ಸರಸ್ವತಿಕಾಂತಾರ (ಚಲನಚಿತ್ರ)ಭಾರತದಲ್ಲಿನ ಜಾತಿ ಪದ್ದತಿಚಿತ್ರದುರ್ಗ ಕೋಟೆಮಲೈ ಮಹದೇಶ್ವರ ಬೆಟ್ಟಮಡಿವಾಳ ಮಾಚಿದೇವರಾವಣಸಂಶೋಧನೆಕಾವೇರಿ ನದಿಆಲೂರು ವೆಂಕಟರಾಯರುಫೇಸ್‌ಬುಕ್‌ಸೂರತ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಋಷಿವರ್ಗೀಯ ವ್ಯಂಜನಗಣರಾಜ್ಯೋತ್ಸವ (ಭಾರತ)ಸಾಂಗತ್ಯಸಜ್ಜೆಕೋವಿಡ್-೧೯ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಜಶ್ತ್ವ ಸಂಧಿಭಾರತೀಯ ಸ್ಟೇಟ್ ಬ್ಯಾಂಕ್ರವಿಚಂದ್ರನ್ಮೈಸೂರು ದಸರಾಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಶಿವಚಿತ್ರದುರ್ಗಭಾರತದ ಸ್ವಾತಂತ್ರ್ಯ ಚಳುವಳಿಕನ್ನಡ ಅಭಿವೃದ್ಧಿ ಪ್ರಾಧಿಕಾರಒಗಟುಮಹಾಕವಿ ರನ್ನನ ಗದಾಯುದ್ಧಜಾಗತಿಕ ತಾಪಮಾನ ಏರಿಕೆಯೋಗ ಮತ್ತು ಅಧ್ಯಾತ್ಮಭೂಮಿ ದಿನಅರಸೀಕೆರೆಹಿರಿಯಡ್ಕಚಾಮರಾಜನಗರಇಮ್ಮಡಿ ಪುಲಿಕೇಶಿಕೇಶಿರಾಜರಾಗಿಭಾರತದ ಮುಖ್ಯ ನ್ಯಾಯಾಧೀಶರುಶಾಸನಗಳುಬೇವುಜವಾಹರ‌ಲಾಲ್ ನೆಹರುಕರಗಭಗತ್ ಸಿಂಗ್ಮೈಸೂರು ಸಂಸ್ಥಾನಸ್ವಚ್ಛ ಭಾರತ ಅಭಿಯಾನಭಾರತದ ಸ್ವಾತಂತ್ರ್ಯ ದಿನಾಚರಣೆಜಯಚಾಮರಾಜ ಒಡೆಯರ್ವಿಜ್ಞಾನಗಾಂಧಿ ಜಯಂತಿಕ್ರಿಕೆಟ್ಗ್ರಂಥಾಲಯಗಳುದಾಸ ಸಾಹಿತ್ಯರಸ(ಕಾವ್ಯಮೀಮಾಂಸೆ)ಕೋಲಾರದಿವ್ಯಾಂಕಾ ತ್ರಿಪಾಠಿಸುಧಾ ಚಂದ್ರನ್ನಾಮಪದಸೌರಮಂಡಲಕನ್ನಡದಲ್ಲಿ ಸಣ್ಣ ಕಥೆಗಳುನುಗ್ಗೆ ಕಾಯಿಹಸಿರುಮಸೂದೆಸುಭಾಷ್ ಚಂದ್ರ ಬೋಸ್ಷಟ್ಪದಿಭಾರತೀಯ ಮೂಲಭೂತ ಹಕ್ಕುಗಳುಗರ್ಭಧಾರಣೆಸೀಮೆ ಹುಣಸೆಗದ್ಯ🡆 More