ಯಲಹಂಕ

ಯಲಹಂಕ ಬೆಂಗಳೂರಿನ ಉತ್ತರ ಭಾಗದಲ್ಲಿರುವ ಒಂದು ನೂತನ ತಾಲ್ಲೂಕು ಕೇಂದ್ರ ಮತ್ತು ಕಸಬಾ ಹೋಬಳಿಯ ಕೇಂದ್ರ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಭಾಗವಾಗಿದೆ.

ಬೆಂಗಳೂರಿನ ಹೃದಯ ಭಾಗದಿಂದ ೧೬ ಕಿಲೋಮೀಟರ್ ದೂರದಲ್ಲಿದೆ. ಯಲಹಂಕ ತಾಲ್ಲೂಕು ೩೮೭ ಚ.ಕಿ.ಮೀ ವಿಸ್ತೀರ್ಣ ಹೊಂದಿದೆ.

ಯಲಹಂಕ
ಉಪನಗರ
Yelahanka
ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ,
Countryಯಲಹಂಕ ಭಾರತ
Stateಕರ್ನಾಟಕ
Districtಬೆಂಗಳೂರು
Metroಬೆಂಗಳೂರು
Elevation
೯೧೫ m (೩,೦೦೨ ft)
Population
 • Total೩,೦೦,೦೦೦
Languages
 • Officialಕನ್ನಡ
Time zoneUTC+5:30 (IST)
PIN
560064,560106
Telephone code080
Vehicle registrationKA 50

ಆಡಳಿತದ ಅನುಕೂಲಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ)ಯನ್ನು ತಾಲ್ಲೂಕುವಾರು ರಚನೆ ಮಾಡಲಾಗಿದೆ.

ಯಲಹಂಕ ಕರ್ನಾಟಕ ರಾಜ್ಯದ ಬೆಂಗಳೂರುನಗರ ಜಿಲ್ಲೆಯ ಉತ್ತರ ತಾಲ್ಲೂಕಿನಲ್ಲಿ, ಬೆಂಗಳೂರು-ಗುಂತಕಲ್ಲು ರೈಲು ಮಾರ್ಗದಲ್ಲಿರುವ ಐತಿಹಾಸಿಕ ಸ್ಥಳ. ಬೆಂಗಳೂರಿನಿಂದ ಉತ್ತರಕ್ಕೆ ೧೬ ಕಿ.ಮೀ. ದೂರದಲ್ಲಿದೆ. ಚೋಳರ ಕಾಲದಲ್ಲಿ ಇದನ್ನು ಇಲೈಪಾಕ್ಕಂ ಮತ್ತು ಹೊಯ್ಸಳರ ಕಾಲದಲ್ಲಿ ಎಲಹಕ್ಕ ಎಂದೂ ಸುತ್ತಮುತ್ತಲಿನ ನಾಡನ್ನು ಯಲಹಂಕ ನಾಡು ಎಂದೂ ಕರೆಯಲಾಗುತ್ತಿತ್ತು.

ಇತಿಹಾಸ

೧೮೭೧ರವರೆಗೂ ತಾಲ್ಲೂಕು ಕೇಂದ್ರವಾಗಿದ್ದು ಈಗ ಬೆಂಗಳೂರು ಉತ್ತರ ತಾಲ್ಲೂಕಿಗೆ ಸೇರಿದೆ. ಮತ್ತೆ ೨೦೧೮ರಲ್ಲಿ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದೆ ಮತ್ತು ಒಂದು ಪುರಸಭೆ ಇದೆ. ಬೆಂಗಳೂರಿನ ಸ್ಥಾಪಕ ಕೆಂಪೇಗೌಡನ ಮೂಲ ಪುರುಷನಾಗಿದ್ದ ಜಯದೇವಗೌಡ ಬೆಂಗಳೂರು, ಮಾಗಡಿ ಮತ್ತು ಸಾವನದುರ್ಗಗಳನ್ನು ತನ್ನ ವಶಪಡಿಸಿಕೊಂಡು ಕೋಟೆ ಕೊತ್ತಳಗಳನ್ನು ಕಟ್ಟಿಸಿ ಆಡಳಿತ ವ್ಯವಸ್ಥೆ ಮಾಡಿದ. ೧೪೨೦ರಲ್ಲಿ ವಿಜಯನಗರ ಸಾಮ್ರಾಟರ ಆಶ್ರಯ ಪಡೆದ ಅನಂತರ ಯಲಹಂಕನಾಡ ಪ್ರಭು ಎಂಬ ಬಿರುದನ್ನು ಪಡೆದುಕೊಂಡ. ಈ ವಂಶದವರು ಸುಮಾರು ೨೦೦ ವರ್ಷಗಳಷ್ಟು ದೀರ್ಘಕಾಲ ಯಲಹಂಕನಾಡನ್ನು ಆಳಿದರು. ೧೭೨೮ರಲ್ಲಿ ಮೈಸೂರಿನ ದಳವಾಯಿ ಈ ಪ್ರದೇಶವನ್ನು ಮೈಸೂರು ರಾಜ್ಯಕ್ಕೆ ಸೇರಿಸಿದ.

ಸ್ಥಳೀಯ ಆಕರ್ಷಣೆಗಳು

ಯಲಹಂಕದ ವೇಣುಗೋಪಾಲ ದೇವಾಲಯ ಪ್ರಸಿದ್ಧವಾದುದು. ವರ್ಷಂಪ್ರತಿ ಚೈತ್ರ ಶುದ್ಧ ಅಷ್ಟಮಿಯಂದು ನಡೆಯುವ ರಥೋತ್ಸವ ಸಾವಿರಾರು ಜನರನ್ನು ಆಕರ್ಷಿಸುತ್ತದೆ.

ಇದನ್ನೂ ನೋಡಿ

ಯಲಹಂಕದ ಪಾಳೆಯಗಾರರು

ಯಲಹಂಕ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಬೆಂಗಳೂರು

🔥 Trending searches on Wiki ಕನ್ನಡ:

ಭಾರತದಲ್ಲಿ ತುರ್ತು ಪರಿಸ್ಥಿತಿಪುರಂದರದಾಸದಕ್ಷಿಣ ಕನ್ನಡಅಮೃತಬಳ್ಳಿಭಾರತೀಯ ಸಂವಿಧಾನದ ತಿದ್ದುಪಡಿಮಹಾವೀರತಾಪಮಾನಹುಲಿಕೆ೦ಪ ನ೦ಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನಬಿ.ಎನ್.ರಾವ್ಆಮದು ಮತ್ತು ರಫ್ತುಸೂರ್ಯಪಂಚಾಂಗಕುದುರೆಸರ್ಕಾರೇತರ ಸಂಸ್ಥೆವಲ್ಲಭ್‌ಭಾಯಿ ಪಟೇಲ್ಗ್ರಾಮಗಳುಚಿಲ್ಲರೆ ವ್ಯಾಪಾರಉಪನಿಷತ್ಪು. ತಿ. ನರಸಿಂಹಾಚಾರ್ಗುಪ್ತ ಸಾಮ್ರಾಜ್ಯವಿಕಿಪೀಡಿಯರಮೇಶ್ ಅರವಿಂದ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಹಣ್ಣುನಾಟಕಅಲ್ಲಮ ಪ್ರಭುಮಾಧ್ಯಮಭಾರತದ ಸಂವಿಧಾನಕರ್ನಾಟಕದ ತಾಲೂಕುಗಳುಕರ್ನಾಟಕದ ಸಂಸ್ಕೃತಿರಾಶಿಸವರ್ಣದೀರ್ಘ ಸಂಧಿಹಣಬಿಂದಾಸ್ (ಚಲನಚಿತ್ರ)ಭಾರತದ ಸ್ವಾತಂತ್ರ್ಯ ಚಳುವಳಿತೋಟಗಾರಿಕೆತತ್ಸಮ-ತದ್ಭವಕರ್ನಾಟಕ ಐತಿಹಾಸಿಕ ಸ್ಥಳಗಳುಸಂವಿಧಾನಸ್ವಾಮಿ ವಿವೇಕಾನಂದಮಾನವ ಸಂಪನ್ಮೂಲ ನಿರ್ವಹಣೆಜಯಮಾಲಾಉಮಾಶ್ರೀಭಾರತದ ಬಂದರುಗಳುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುವ್ಯಂಜನಶರಣಬಸವೇಶ್ವರ ದೇವಸ್ಥಾನ ಕಲಬುರಗಿಮೈಸೂರು ದಸರಾಕರ್ನಾಟಕದ ಮಹಾನಗರಪಾಲಿಕೆಗಳುಅನುಭವ ಮಂಟಪಭಕ್ತಿ ಚಳುವಳಿಬಹುವ್ರೀಹಿ ಸಮಾಸದ್ವಿರುಕ್ತಿಏಪ್ರಿಲ್ ೧೪ಸಾಮ್ರಾಟ್ ಅಶೋಕಇಮ್ಮಡಿ ಬಿಜ್ಜಳಸಂಧ್ಯಾವಂದನ ಪೂರ್ಣಪಾಠಶಿವಸಂಗೊಳ್ಳಿ ರಾಯಣ್ಣದ್ವಿಗು ಸಮಾಸದ್ರಾವಿಡ ಭಾಷೆಗಳುಭೂತಕೋಲಕೊರೋನಾವೈರಸ್ಕಾಂತಾರ (ಚಲನಚಿತ್ರ)ಕ್ರಿಯಾಪದಜ್ಯೋತಿಬಾ ಫುಲೆಪಂಜುರ್ಲಿಕರ್ನಾಟಕಮೂಢನಂಬಿಕೆಗಳುಗುಣ ಸಂಧಿಛಂದಸ್ಸುಪಾಕಿಸ್ತಾನಮಾಸಕರ್ನಾಟಕದ ಶಾಸನಗಳುಪಶ್ಚಿಮ ಘಟ್ಟಗಳುವೀರ ಕನ್ನಡಿಗ (ಚಲನಚಿತ್ರ)ಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರ🡆 More