ಮನಮೋಹನ್ ಸಿಂಗ್: ಭಾರತದ ೧೩ನೇ ಪ್ರಧಾನ ಮಂತ್ರಿ

ಮನಮೋಹನ್ ಸಿಂಗ್ (ಜನನ: ಸೆಪ್ಟೆಂಬರ್ ೨೬, ೧೯೩೨ ಪಶ್ಚಿಮ ಪಂಜಾಬ್ ನ ಗಾಹ್ ನಲ್ಲಿ - ಈಗದು ಪಾಕಿಸ್ತಾನದಲ್ಲಿದೆ) ಭಾರತದ ೧೩ನೆಯ ಪ್ರಧಾನ ಮಂತ್ರಿಗಳು.

ಕಾಂಗ್ರೆಸ್ ಪಕ್ಷದ ಸದಸ್ಯರಾದ ಮನಮೋಹನ್ ಸಿಂಗ್, ಮೇ ೨೨ ೨೦೦೪ರಂದು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. "ಭಾರತದ ಆರ್ಥಿಕ ವ್ಯವಸ್ಥೆಯ ಸುಧಾರಣೆಯ ಶಿಲ್ಪಿ" ಎಂದು ಮನಮೋಹನ್ ಸಿಂಗ್ ಪ್ರಸಿದ್ಧರಾಗಿದ್ದಾರೆ. ಪಿ ವಿ ನರಸಿಂಹರಾವ್ ಅವರ ಸರ್ಕಾರದಲ್ಲಿ 'ವಿತ್ತಮಂತ್ರಿ'ಯಾಗಿ ಮನಮೋಹನ್ ಸಿಂಗ್ ಪರಿಚಯಿಸಿದ ಆರ್ಥಿಕ ಸ್ವತಂತ್ರೀಕರಣ ನೀತಿಗಳು ಭಾರತದ ಆರ್ಥಿಕ ವ್ಯವಸ್ಥೆಯನ್ನು ದುಸ್ಥಿತಿಯಿಂದ ಸುಧಾರಿಸಿದವು ಎನ್ನಲಾಗುತ್ತದೆ. ಪಂಜಾಬ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗುವ ಮೊದಲು ಅರ್ಥಶಾಸ್ತ್ರಜ್ಞರಾಗಿ ಕೆಲಸ ಮಾಡಿದವರು. ರಾಜಕೀಯದಲ್ಲಿ ಎಂದಿಗೂ ವಿವಾದ ಸೃಷ್ಟಿಸದ ಮನಮೋಹನ್ ಸಿಂಗ್[ಸೂಕ್ತ ಉಲ್ಲೇಖನ ಬೇಕು] ೨೦೦೨ ರಲ್ಲಿ "ಅತ್ಯುತ್ತಮ ಸಂಸದ್ ಸದಸ್ಯ" ಪ್ರಶಸ್ತಿಯನ್ನೂ ಪಡೆದಿದ್ದರು.

ಮನಮೋಹನ್ ಸಿಂಗ್
ಮನಮೋಹನ್ ಸಿಂಗ್: ಭಾರತದ ೧೩ನೇ ಪ್ರಧಾನ ಮಂತ್ರಿ

ಹಾಲಿ
ಅಧಿಕಾರ ಸ್ವೀಕಾರ 
೨೨ ಮೇ ೨೦೦೪
ರಾಷ್ಟ್ರಪತಿ ಎ. ಪಿ. ಜೆ. ಅಬ್ದುಲ್ ಕಲಾಮ್
ಪ್ರತಿಭಾ ಪಾಟಿಲ್
ಪ್ರನಬ್ ಮುಖರ್ಜೀ
ಪೂರ್ವಾಧಿಕಾರಿ ಅಟಲ್ ಬಿಹಾರಿ ವಾಜಪೇತಿ

Minister of Finance
ಅಧಿಕಾರ ಅವಧಿ
26 June 2012 – 31 July 2012
ಪೂರ್ವಾಧಿಕಾರಿ Pranab Mukherjee
ಉತ್ತರಾಧಿಕಾರಿ P. Chidambaram
ಅಧಿಕಾರ ಅವಧಿ
30 November 2008 – 24 January 2009
ಪೂರ್ವಾಧಿಕಾರಿ P. Chidambaram
ಉತ್ತರಾಧಿಕಾರಿ Pranab Mukherjee
ಅಧಿಕಾರ ಅವಧಿ
21 June 1991 – 16 May 1996
ಪ್ರಧಾನ ಮಂತ್ರಿ P. V. Narasimha Rao
ಪೂರ್ವಾಧಿಕಾರಿ Yashwant Sinha
ಉತ್ತರಾಧಿಕಾರಿ Jaswant Singh

Minister of Railways
ಅಧಿಕಾರ ಅವಧಿ
19 May 2011 – 13 July 2011
ಪೂರ್ವಾಧಿಕಾರಿ Mamata Banerjee
ಉತ್ತರಾಧಿಕಾರಿ Dinesh Trivedi

Minister of External Affairs
ಅಧಿಕಾರ ಅವಧಿ
6 November 2005 – 24 October 2006
ಪೂರ್ವಾಧಿಕಾರಿ K. Natwar Singh
ಉತ್ತರಾಧಿಕಾರಿ Pranab Mukherjee

Deputy Chairman of the Planning Commission
ಅಧಿಕಾರ ಅವಧಿ
15 January 1985 – 31 August 1987
ಪ್ರಧಾನ ಮಂತ್ರಿ Rajiv Gandhi
ಪೂರ್ವಾಧಿಕಾರಿ P. V. Narasimha Rao
ಉತ್ತರಾಧಿಕಾರಿ P. Shiv Shankar

Governor of the Reserve Bank of India
ಅಧಿಕಾರ ಅವಧಿ
15 September 1982 – 15 January 1985
ಪೂರ್ವಾಧಿಕಾರಿ I. G. Patel
ಉತ್ತರಾಧಿಕಾರಿ Amitav Ghosh
ವೈಯಕ್ತಿಕ ಮಾಹಿತಿ
ಜನನ (1932-09-26) ೨೬ ಸೆಪ್ಟೆಂಬರ್ ೧೯೩೨ (ವಯಸ್ಸು ೯೧)
Gah, Punjab, British India
(now in Punjab, ಪಾಕಿಸ್ತಾನ)
ರಾಜಕೀಯ ಪಕ್ಷ Indian National Congress (1991–present)
ಇತರೆ ರಾಜಕೀಯ
ಸಂಲಗ್ನತೆಗಳು
United Front (1996–2004)
United Progressive Alliance (2004–present)
ಸಂಗಾತಿ(ಗಳು) Gursharan Kaur (1958–present)
ಮಕ್ಕಳು Upinder
Daman
Amrit
ವಾಸಸ್ಥಾನ Panchavati
ಅಭ್ಯಸಿಸಿದ ವಿದ್ಯಾಪೀಠ Panjab University, Chandigarh
St John's College, Cambridge
Nuffield College, Oxford
ಧರ್ಮ Sikhism
ಸಹಿ Manmohan Singh
ಜಾಲತಾಣ pmindia.gov.in

ವೃತ್ತಿ ಜೀವನ

  • ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ (೧೯೫೦)
  • ಪಂಜಾಬ್ ವಿಶ್ವವಿದ್ಯಾಲಯ
  • ಅರ್ಥಶಾಸ್ತ್ರದ ಸೀನಿಯರ್ ಅಧ್ಯಾಪಕರು (೧೯೫೭-೫೭)
  • ರೀಡರ್ (೧೯೫೯-೬೩)
  • ಪ್ರಾಧ್ಯಾಪಕರು (೧೯೬೩-೬೫)
  • ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ (೧೯೬೨)
  • ದೆಹಲಿ ವಿಶ್ವವಿದ್ಯಾಲಯ
  • ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರು (೧೯೬೯-೭೧)
  • ಅರ್ಥಶಾಸ್ತ್ರ ಸಲಹೆಗಾರರು, ಅಂತರರಾಷ್ಟ್ರೀಯ ವ್ಯಾಪಾರ ಖಾತೆ (೧೯೭೧-೭೨)
  • ಮುಖ್ಯ ಅರ್ಥಶಾಸ್ತ್ರ ಸಲಹೆಗಾರರು, ವಿತ್ತ ಖಾತೆ (೧೯೭೨)
  • ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (೧೯೭೬)
  • ನಿರ್ದೇಶಕರು, ಭಾರತೀಯ ರಿಸರ್ವ್ ಬ್ಯಾಂಕ್ (೧೯೭೬-೮೦)
  • ಕಾರ್ಯದರ್ಶಿಗಳು, ವಿತ್ತ ಖಾತೆ (೧೯೭೭-೮೦)
  • ಗವರ್ನರ್, ಭಾರತೀಯ ರಿಸರ್ವ್ ಬ್ಯಾಂಕ್ (೧೯೮೨-೮೫)
  • ಉಪಾಧ್ಯಕ್ಷರು, ಯೋಜನಾ ಸಮಿತಿ (Planning Commission of India) (೧೯೮೫-೮೭)
  • ವಿತ್ತಮಂತ್ರಿ (ಜೂನ್ ೨೧, ೧೯೯೧ - ಮೇ ೧೫, ೧೯೯೬)
  • ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರು
  • ಭಾರತದ ಪ್ರಧಾನ ಮಂತ್ರಿ (ಮೇ ೨೨, ೨೦೦೪ ರಿಂದ- ಮೇ ೨೬, ೨೦೧೪ ರವರೆಗೆ)

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು

Tags:

ಕಾಂಗ್ರೆಸ್ ಪಕ್ಷಪಾಕಿಸ್ತಾನಪಿ ವಿ ನರಸಿಂಹರಾವ್ಭಾರತಮೇ ೨೨ವಿಕಿಪೀಡಿಯ:Citation neededಸೆಪ್ಟೆಂಬರ್ ೨೬೧೯೩೨೨೦೦೪

🔥 Trending searches on Wiki ಕನ್ನಡ:

ಅಮೇರಿಕ ಸಂಯುಕ್ತ ಸಂಸ್ಥಾನ೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತತೀರ್ಪುಕ್ಯಾರಿಕೇಚರುಗಳು, ಕಾರ್ಟೂನುಗಳುವಾಣಿಜ್ಯ ಬ್ಯಾಂಕ್ರಾಷ್ಟ್ರೀಯ ವರಮಾನಹರ್ಷವರ್ಧನವಿಕಿಪೀಡಿಯಮಲೈ ಮಹದೇಶ್ವರ ಬೆಟ್ಟನೀನಾದೆ ನಾ (ಕನ್ನಡ ಧಾರಾವಾಹಿ)ಭಾರತದ ರಾಷ್ಟ್ರಪತಿಗಳ ಪಟ್ಟಿಸಂಚಿ ಹೊನ್ನಮ್ಮವಿಸ್ಕೊನ್‌ಸಿನ್ಬೇಲೂರುಗುರು (ಗ್ರಹ)ಒಕ್ಕಲಿಗಸಂಯುಕ್ತ ರಾಷ್ಟ್ರ ಸಂಸ್ಥೆಹೊಯ್ಸಳರಾಯಲ್ ಚಾಲೆಂಜರ್ಸ್ ಬೆಂಗಳೂರುಧೂಮಕೇತುಭಾರತದಲ್ಲಿ ತುರ್ತು ಪರಿಸ್ಥಿತಿಪಿ.ಲಂಕೇಶ್ಗೀತಾ ನಾಗಭೂಷಣಏಷ್ಯನ್ ಕ್ರೀಡಾಕೂಟಬೇವುಪ್ರಚ್ಛನ್ನ ಶಕ್ತಿಸಿರ್ಸಿಉದ್ಯಮಿಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಗಗನಯಾತ್ರಿಕಪ್ಪೆಬಾಲ್ಯ ವಿವಾಹಮೇರಿ ಕೋಮ್ಕರ್ನಾಟಕ ಸಶಸ್ತ್ರ ಬಂಡಾಯಶಿವಮೊಗ್ಗಕೃಷ್ಣದೇವರಾಯಅಂತರಜಾಲಶಿವಕೋಟ್ಯಾಚಾರ್ಯಷಟ್ಪದಿಅಂತಿಮ ಸಂಸ್ಕಾರಮಲ್ಲಿಗೆನಾಯಕನಹಟ್ಟಿಆಯ್ದಕ್ಕಿ ಲಕ್ಕಮ್ಮಕಾಜೊಲ್ಅರ್ಥಶಾಸ್ತ್ರಶಂಖಕನ್ನಡ ಸಾಹಿತ್ಯ ಸಮ್ಮೇಳನಸುಧಾ ಮೂರ್ತಿಹರಪ್ಪರುಮಾಲುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಹಣ್ಣುರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲುಮಂಡಲ ಹಾವುಕನ್ನಡ ಕಾಗುಣಿತರೋಸ್‌ಮರಿಶ್ರೀ ರಾಮಾಯಣ ದರ್ಶನಂಯೋಗಏಷ್ಯಾ ಖಂಡಭಾರತದ ಮಾನವ ಹಕ್ಕುಗಳುಹಸ್ತ ಮೈಥುನರೈತವಾರಿ ಪದ್ಧತಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಮುದ್ದಣದುರ್ಗಸಿಂಹಜೈನ ಧರ್ಮ ಗ್ರಂಥ ತತ್ತ್ವಾರ್ಥ ಸೂತ್ರಕೇಂದ್ರ ಲೋಕ ಸೇವಾ ಆಯೋಗಗದ್ದಕಟ್ಟುಮಂಟೇಸ್ವಾಮಿರಾಜ್ಯಗಳ ಪುನರ್ ವಿಂಗಡಣಾ ಆಯೋಗಕಾಂತಾರ (ಚಲನಚಿತ್ರ)ಮೊಜಿಲ್ಲಾ ಫೈರ್‌ಫಾಕ್ಸ್ಮಾಸ್ತಿ ವೆಂಕಟೇಶ ಅಯ್ಯಂಗಾರ್ವೈಷ್ಣವಿ ಗೌಡಶ್ರೀನಿವಾಸ ರಾಮಾನುಜನ್ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)🡆 More