ಬ್ರಹ್ಮ ಪುರಾಣ

ಬ್ರಹ್ಮ ಪುರಾಣ ಇದು ಹದಿನೆಂಟು ಪುರಾಣಗಳಲ್ಲಿ ಒಂದು.ಇದರಲ್ಲಿ ಎರಡು ಭಾಗಗಳಿವೆ.

ಪೂರ್ವ ಭಾಗ ಬ್ರಹ್ಮಾಂಡದ ರಚನೆಯ ಬಗ್ಗೆ ಹೇಳುತ್ತದೆ. ಎರಡನೆ ಭಾಗವಾದ ಉತ್ತರ ಭಾಗದಲ್ಲಿ ರಾಮ ಹಾಗೂ ಕೃಷ್ಣರ ಕಥೆಗಳು ಬರುತ್ತದೆ.

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಇತರ ಧರ್ಮಗ್ರಂಥಗಳು
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಬ್ರಹ್ಮ ಪುರಾಣ

  • ಅಷ್ಟಾದಶ ಮಹಾಪುರಾಣಗಳ ಎಲ್ಲ ಪಟ್ಟಿಗಳಲ್ಲೂ ಹತ್ತು ಸಾವಿರ ಶ್ಲೋಕಗಳುಳ್ಳವೆಂದು ಹೆಸರಾದರೂ ನಿಜವಾಗಿ ಸುಮಾರು 7-8 ಸಾವಿರ ಶ್ಲೋಕಗಳನ್ನಷ್ಟೇ ಉಳ್ಳ ಇದು ಆದಿಪುರಾಣವೆಂದು ಹೆಸರಾಗಿದೆ. ಉಪೋದ್ಘಾತದಲ್ಲಿ ಲೋಮಹರ್ಷಣ ಸೂತನ ನೈಮಿಷಾರಣ್ಯಕ್ಕೆ ಹೋದಾಗ ಅಲ್ಲಿದ್ದ ಋಷಿಗಳು ಪ್ರಪಂಚದ ಆದ್ಯಂತಗಳನ್ನು ವಿವರಿಸಲು ಕೇಳಿಕೊಳ್ಳಲಾಗಿ ಸೂತಪುರಾಣಿಕ ಮಾನವಕುಲದ ಮೂಲಪಿತಾಮಹರಲ್ಲಿ ಒಬ್ಬನಾದ ದಕ್ಷನಿಗೆ ಒಮ್ಮೆ ಸೃಷ್ಟಿಕರ್ತನಾದ ಬ್ರಹ್ಮ ಹೇಳಿದ ಬ್ರಹ್ಮಪುರಾಣವನ್ನು ಹೇಳಲು ಒಪ್ಪುತ್ತಾನೆ. ಅವನ ಪುರಾಣ ಪ್ರವಚನದಲ್ಲಿ ಎಲ್ಲ ಪುರಾಣಗಳಿಗೂ ಹೆಚ್ಚು ಕಡಿಮೆ ಸಾಧಾರಣವೆನ್ನಿಸುವ ವಿಶ್ವಸೃಷ್ಟಿ, ಆದಿಮಾನವನಾದ ಮನು ಮತ್ತು ಅವನ ವಂಶಜರ ಹುಟ್ಟು, ದೇವತೆಗಳ ಉತ್ಪತ್ತಿ, ಗಂಧರ್ವಾದಿಗಳ ಉದಯ, ಸೂರ್ಯ, ಚಂದ್ರವಂಶಜರ ರಾಜ ಮಹಾರಾಜರ ಪೀಳಿಗೆಯ ವೃತ್ತಾಂತ, ಭೂವಿಭಾಗ, ಸ್ವರ್ಗ, ನರಕಗಳ ವಿವರ ಬರುತ್ತವೆ. ಪುರಾಣದ ಬಹ್ವಂಶ ತೀರ್ಥ ಮಾಹಾತ್ಮ್ಯವನ್ನು ಹೇಳುತ್ತದೆ. ಒರಿಸ್ಸದ ದೇವಾಲಯ ಮತ್ತು ಸುತ್ತಮುತ್ತಲಿನ ತೀರ್ಥಕ್ಷೇತ್ರಗಳು ಗಣ್ಯವಾಗಿ ವರ್ಣಿಸಲ್ಪಟ್ಟಿವೆ. ಆದಿತ್ಯೋತ್ಪತ್ತಿ, ಶಿವಪ್ರಿಯವನ, ಉಮಾಜನನ, ಉಮಾವಿವಾಹ, ಶಿವಸ್ತೋತ್ರ, ಕಂಡುಮಹರ್ಷಿಯ ಸ್ತ್ರೀಲೋಲುಪತೆ, ವಿರಾಗ, ಕೃಷ್ಣಲೀಲೆ, ಶ್ರಾದ್ಧನಿಯಮ, ಧಾರ್ಮಿಕ ಜೀವನದ ನೀತಿ, ವರ್ಣಾಶ್ರಮ ಧರ್ಮ, ಸ್ವರ್ಗ, ನರಕ, ವಿಷ್ಣುಪುಜಾದಿಗಳು-ಇವು ಇದರ ಸಾರ. ಯುಗ, ಪ್ರಲಯ, ಸಾಂಖ್ಯಯೋಗ, ಮೋಕ್ಷೋಪಾಯಗಳ ವಿವೇಚನೆಯೂ ಕೊನೆಯಲ್ಲಿವೆ. ಪ್ರಸ್ತುತ ಪುರಾಣದಲ್ಲಿ ಅತ್ಯಲ್ಪಭಾಗ ಪ್ರಾಚೀನ; ತೀರ್ಥಮಾಹಾತ್ಮ್ಯವಂತೂ ಪ್ರ.ಶ. 13ನೆಯ ಶತಮಾನಕ್ಕಿಂತ ಹಿಂದಿನದೆನ್ನಿಸದು.

ನೋಡಿ

ಉಲ್ಲೇಖ

Tags:

ಕೃಷ್ಣಪುರಾಣಬ್ರಹ್ಮಾಂಡರಾಮ

🔥 Trending searches on Wiki ಕನ್ನಡ:

ಸಾಹಿತ್ಯಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕನ್ನಡ ಜಾನಪದಆದಿಪುರಾಣಬೃಂದಾವನ (ಕನ್ನಡ ಧಾರಾವಾಹಿ)ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಮೌರ್ಯ ಸಾಮ್ರಾಜ್ಯಏಲಕ್ಕಿಆದೇಶ ಸಂಧಿಹೊಯ್ಸಳ ವಿಷ್ಣುವರ್ಧನಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿಕೃಷಿವಿಮರ್ಶೆಕನ್ನಡ ಸಾಹಿತ್ಯಭೂಕಂಪಚಿಪ್ಕೊ ಚಳುವಳಿಕನ್ನಡ ಗುಣಿತಾಕ್ಷರಗಳುಇಮ್ಮಡಿ ಪುಲಿಕೇಶಿಎಂ. ಎಸ್. ಉಮೇಶ್ಭಾರತೀಯ ಸ್ಟೇಟ್ ಬ್ಯಾಂಕ್ರಹಮತ್ ತರೀಕೆರೆವೆಂಕಟೇಶ್ವರ ದೇವಸ್ಥಾನಝಾನ್ಸಿ ರಾಣಿ ಲಕ್ಷ್ಮೀಬಾಯಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ರಾಮಚರಿತಮಾನಸರಾಷ್ಟ್ರಕವಿಪರಿಣಾಮಅಮೇರಿಕ ಸಂಯುಕ್ತ ಸಂಸ್ಥಾನಮಂತ್ರಾಲಯಸಾರಾ ಅಬೂಬಕ್ಕರ್ಕರ್ನಾಟಕ ಸಂಗೀತಜ್ವರಛತ್ರಪತಿ ಶಿವಾಜಿಕನ್ನಡ ಛಂದಸ್ಸುಕಾವ್ಯಮೀಮಾಂಸೆಗದ್ಯವಿಜಯನಗರಕಬ್ಬುಎಚ್ ಎಸ್ ಶಿವಪ್ರಕಾಶ್ಮಿಥುನರಾಶಿ (ಕನ್ನಡ ಧಾರಾವಾಹಿ)ಪಂಚ ವಾರ್ಷಿಕ ಯೋಜನೆಗಳುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕರ್ನಾಟಕದ ವಿಶ್ವವಿದ್ಯಾಲಯಗಳುಅಜಂತಾಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಸಂಘಟನೆಬಿ.ಜಯಶ್ರೀಭಾರತದ ಮಾನವ ಹಕ್ಕುಗಳುವ್ಯಕ್ತಿತ್ವಚೋಮನ ದುಡಿಸೀಮೆ ಹುಣಸೆಮಂಜಮ್ಮ ಜೋಗತಿಸೂರ್ಯ ವಂಶಅರಿಸ್ಟಾಟಲ್‌ವಿಜಯ ಕರ್ನಾಟಕಬಿಗ್ ಬಾಸ್ ಕನ್ನಡಮಾನವ ಹಕ್ಕುಗಳುಆಧುನಿಕ ಮಾಧ್ಯಮಗಳುಶಿಕ್ಷಣಬಾಬು ಜಗಜೀವನ ರಾಮ್ಕ್ಯಾನ್ಸರ್ಮಧ್ವಾಚಾರ್ಯಗುರುರಾಜ ಕರಜಗಿಪುನೀತ್ ರಾಜ್‍ಕುಮಾರ್ಸಿಂಧೂತಟದ ನಾಗರೀಕತೆನಾಗವರ್ಮ-೧ಇಂದಿರಾ ಗಾಂಧಿಅಂಬರೀಶ್ಭಾರತದಲ್ಲಿ ಮೀಸಲಾತಿಕೇಶಿರಾಜಕುಂಬಳಕಾಯಿಸೂರ್ಯವ್ಯೂಹದ ಗ್ರಹಗಳುಬಿ.ಎಸ್. ಯಡಿಯೂರಪ್ಪವಿಕ್ರಮಾರ್ಜುನ ವಿಜಯಇಸ್ಲಾಂ ಧರ್ಮಸಿದ್ಧಯ್ಯ ಪುರಾಣಿಕ🡆 More