ಬೃಂದಾವನ ಉದ್ಯಾನ

ಬೃಂದಾವನ ಉದ್ಯಾನ ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿರುವ ಒಂದು ಉದ್ಯಾನವನ.

ಇದು ಕಾವೇರಿ ನದಿಯುದ್ದಕ್ಕೂ ನಿರ್ಮಿಸಲಾಗಿರುವ ಕೃಷ್ಣರಾಜಸಾಗರ ಅಣೆಕಟ್ಟಿನ ಪಕ್ಕದಲ್ಲಿದೆ.ಈ ಉದ್ಯಾನವನದ ಕೆಲಸ 1927 ರಲ್ಲಿ ಪ್ರಾರಂಭವಾಯಿತು ಮತ್ತು 1932 ರಲ್ಲಿ ಪೂರ್ಣಗೊಂಡಿತು. ವರ್ಷಕ್ಕೆ ಸುಮಾರು 2 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ, ಈ ಉದ್ಯಾನವು ಶ್ರೀರಂಗಪಟ್ಟಣದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ನಗರದಿಂದ ಕೇವಲ 20 ಕಿಮೀ ದೂರದಲ್ಲಿರುವ ಬೃಂದಾವನ ಹೂದೋಟವನ್ನು ಹೋಗಿ ನೋಡಲೇಬೇಕಾದ ಸ್ಥಳವಾಗಿದೆ. . ಹಿಂದೆ ಕೃಷ್ಣರಾಜೇಂದ್ರ ಟೆರೇಸ್ ಗಾರ್ಡನ್ ಎಂದು ಕರೆಯಲ್ಪಡುತ್ತಿದ್ದ ಬೃಂದಾವನವೂ ಕೃಷ್ಣರಾಜಸಾಗರ ಆಣೆಕಟ್ಟಿನ ಕೆಳಭಾಗದಲ್ಲೇ ಇದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ರಿಂದ ಅದರ ಹೆಸರನ್ನು ಪಡೆದುಕೊಂಡಿದೆ. ಇದನ್ನು 1924 –1932ರ ಅವಧಿಯಲ್ಲಿ ಸರ್ ಎಮ್ ವಿಶ್ವೇಶ್ವರಯ್ಯನವರು ನಿರ್ಮಿಸಿದರು.ಕಾಶ್ಮೀರದ ಶಾಲಿಮಾರ್ ಗಾರ್ಡನ್ ನ ಮೂಲ ಹೊಂದಿದ ಬೃಂದಾವನವೂ ಅರವತ್ತು ಎಕರೆಗಳ ಜಾಗದಲ್ಲಿ ಚಾಚಿಕೊಂಡಿದೆ. ಇಲ್ಲಿ ಸುಂದರವಾದ ಹೂ ಹಾಸಿಗೆ, ಹುಲ್ಲು ಹಾಸು,ಮರಗಳು, ಸಣ್ಣ ಕೊಳಗಳು ಮತ್ತು ಚಿಲುಮೆಗಳನ್ನು ಕಾಣಬಹುದು. ಪ್ರವಾಸಿಗರು ಉದ್ಯಾನವನದ ಮಧ್ಯಭಾಗದಲ್ಲಿರುವ ಕೆರೆಯಲ್ಲಿ ಕಾವೇರಿಯ ಪ್ರತಿಮೆಯ ಸುತ್ತ ದೋಣಿ ವಿಹಾರದಲ್ಲಿ ತೆರಳಬಹುದು. ಸಂದರ್ಶಕರು ಹೂದೋಟದ ಉತ್ತರಭಾಗದಲ್ಲಿ ಪ್ರದರ್ಶನ ಕೇಂದ್ರದ ಸಮೀಪ ಇರುವ ಸಂಗೀತದ ತಾಳಕ್ಕೆ ತಕ್ಕಂತೆ ಕುಣಿಯುವ ಬಣ್ಣದ ನೀರಿನಚಿಲುಮೆಯನ್ನು ನೋಡಲೇಬೇಕು .ಹೂದೋಟದಲ್ಲಿ ಮನವೊಲಿಸುವಂತಹ ಬೆಳಕಿನ ಆಯೋಜನವನ್ನು ಸೋಮವಾರ –ಶುಕ್ರವಾರವರೆಗೆ ಸುಮಾರು ಸಂಜೆ 7-8ರ ವರೆಗೆ ಗಂಟೆಗಳ ಕಾಲ ಮತ್ತು ಶನಿವಾರ ಹಾಗೂ ಭಾನುವಾರ ಸಂಜೆ 7- 9 ಗಂಟೆಗಳವರೆಗೆ ಕಾಣಬಹುದು.

ಬೃಂದಾವನ ಉದ್ಯಾನ Brindavana Gardens (pronounced as 'vrindawan')
ಬೃಂದಾವನ ಉದ್ಯಾನ
ಬೃಂದಾವನ ಉದ್ಯಾನ
Brindavan Gardens
ಬಗೆGarden
ಸ್ಥಳಕೃಷ್ಣ ರಾಜ ಸಾಗರಾ ಅಣೆಕಟ್ಟು, ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆ, ಕರ್ನಾಟಕ
ನಿರ್ದೇಶಾಂಕಗಳು12°25′34″N 76°34′34″E / 12.42611°N 76.57611°E / 12.42611; 76.57611
ವಿಸ್ತರಣೆ60 acres (24 ha)
Created1932 (1932)
ನಿರ್ವಹಣೆCauvery Niravari Nigama
Visitors2 million
OpenYear round
ಬೃಂದಾವನ ಉದ್ಯಾನ
Fountains at Brindavan Gardens at night
ಬೃಂದಾವನ ಉದ್ಯಾನ
Brindavan Garden Fountains at Night
ಬೃಂದಾವನ ಉದ್ಯಾನ
Krishnarajasagara Dam and the adjoining Brindavan Gardens

.

ಬೃಂದಾವನ ಉದ್ಯಾನ

ಛಾಯಾಂಕಣ

ಉಲ್ಲೇಖಗಳು

Tags:

ಕರ್ನಾಟಕಕಾವೇರಿ ನದಿಕೃಷ್ಣರಾಜಸಾಗರಭಾರತಮಂಡ್ಯಮೈಸೂರುಮೋಕ್ಷಗುಂಡಂ ವಿಶ್ವೇಶ್ವರಯ್ಯಶ್ರೀರಂಗಪಟ್ಟಣ

🔥 Trending searches on Wiki ಕನ್ನಡ:

ಹೊಯ್ಸಳ ವಿಷ್ಣುವರ್ಧನಕೊಬ್ಬರಿ ಎಣ್ಣೆಕರ್ನಾಟಕದ ಮಹಾನಗರಪಾಲಿಕೆಗಳುಕರ್ನಾಟಕದ ಅಣೆಕಟ್ಟುಗಳುಜಾಗತಿಕ ತಾಪಮಾನ ಏರಿಕೆಒಂದನೆಯ ಮಹಾಯುದ್ಧಪತ್ರಭಾರತೀಯ ಸಂವಿಧಾನದ ತಿದ್ದುಪಡಿಅಗಸ್ತ್ಯಮರದ್ವಾರಕೀಶ್ಗದ್ದಕಟ್ಟುದ್ವಂದ್ವ ಸಮಾಸತುಳುಕೊರೋನಾವೈರಸ್ಪಂಪದ್ರೌಪದಿ ಮುರ್ಮುಕಾಮನಬಿಲ್ಲು (ಚಲನಚಿತ್ರ)ಗಂಗಾದುರ್ಗಸಿಂಹಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಹಲ್ಮಿಡಿಅವಿಭಾಜ್ಯ ಸಂಖ್ಯೆಭಾರತೀಯ ಭಾಷೆಗಳುಪಂಚತಂತ್ರಕನ್ನಡ ರಾಜ್ಯೋತ್ಸವಬೌದ್ಧ ಧರ್ಮವಾಣಿಜ್ಯ(ವ್ಯಾಪಾರ)ಬಿ. ಎಂ. ಶ್ರೀಕಂಠಯ್ಯಕಲ್ಕಿಕಲಿಕೆವಿಜಯದಾಸರುರಾಘವಾಂಕಪ್ರಾಥಮಿಕ ಶಾಲೆಹಾಸನಮೂಲಧಾತುಉತ್ತರ ಕರ್ನಾಟಕಕರ್ನಾಟಕದ ಇತಿಹಾಸಮಂಟೇಸ್ವಾಮಿಭಾರತದಲ್ಲಿನ ಶಿಕ್ಷಣಜಶ್ತ್ವ ಸಂಧಿಬ್ರಹ್ಮಚರ್ಯಬಾದಾಮಿ ಗುಹಾಲಯಗಳುನರೇಂದ್ರ ಮೋದಿಗೋಕರ್ಣಮೂಲಭೂತ ಕರ್ತವ್ಯಗಳುಅಕ್ಬರ್ರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣವಸ್ತುಸಂಗ್ರಹಾಲಯತಿರುವಣ್ಣಾಮಲೈದಕ್ಷಿಣ ಕನ್ನಡದಿಕ್ಕುಮತದಾನನಾಗರೀಕತೆಮೈಸೂರುಮಾನವ ಸಂಪನ್ಮೂಲ ನಿರ್ವಹಣೆಯು.ಆರ್.ಅನಂತಮೂರ್ತಿಮೂಢನಂಬಿಕೆಗಳುಜಗನ್ಮೋಹನ್ ಅರಮನೆಬ್ಯಾಂಕಿಂಗ್ ವ್ಯವಸ್ಥೆಬಿಳಿಗಿರಿರಂಗಬಾದಾಮಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಕೋವಿಡ್-೧೯ಜಾಹೀರಾತುಕುವೆಂಪುಅರಕನ್ನಡ ಕಾಗುಣಿತಗವಿಸಿದ್ದೇಶ್ವರ ಮಠಚಂದ್ರಗುಪ್ತ ಮೌರ್ಯಹೈದರಾಲಿಪೂರ್ಣಚಂದ್ರ ತೇಜಸ್ವಿಬೆಳಗಾವಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಮೈಸೂರು ಅರಮನೆ🡆 More