8-12-2013 -ಎಣಿಕೆ ನಂತರ ಮುಖ್ಯ ಮಂತ್ರಿ (ಮೂರು ಚುನಾವಣೆ ಗೆದ್ದಿದ್ದ ) ಶೈಲಾ ದೀಕ್ಷಿತ್ ರಾಜೀನಾಮೆ ಸಲ್ಲಿಸಿದರು.
ಶ್ರೀ ಅರವಿಂದ ಕೇಜರೀವಾಲ ಎಎಪಿ ಪಕ್ಷದ ಮುಖ್ಯಸ್ಥ ದಿ. 28-12-2013 ಶನಿವಾರ ದೆಹಲಿ ರಾಮಲೀಲಾ ಮೈದಾನದಲ್ಲಿ ದೆಹಲಿ ಸರ್ಕಾರದ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಆರು ಜನ ವಿಧಾನ ಸಭಾ ಸದ್ಯರನ್ನು ತಮ್ಮ ಮಂತ್ರಿ ಮಂಡಲಕ್ಕೇ ಸೇರಿಸಿ ಕೊಂಡು ಖಾತೆಗಳನ್ನ ಹಂಚಿದರು. (ಒಟ್ಟು 7 ಜನರ ಮಂತ್ರಿ ಮಂಡಲ) 2014ರ ಫೆಬ್ರವರಿ 14 (February 14, 2014 he resigned) ರಂದು ಅವರ ಜನ ಲೋಕಪಾಲ ಮಸೂದೆಯ ಕರಡನ್ನು ವಿಧನಸಭೆಯಲ್ಲಿ ಮಂಡಿಸಲು ಆಗದೇ ಇದ್ದರಿಂದ ತಾವು ರಾಜೀನೇಮೇ ನೀಡುವುದಾಗಿ ಹೇಳಿ ದೆಹಲಿಯ ಲೆ. ಗೌರ್ನರಿಗೆ ರಾಜೀನಾಮೆ ಸಲ್ಲಿಸಿದರು. ಯಾವ ಪಕ್ಷವೂ ಸರ್ಕಾರ ರಚನೆಗೆ ಮುಂದಾಗಲಿಲ್ಲ. ಅಂತಿಮವಾಗಿ ವಿಧಾನಸಭೆಯನ್ನು ವಿಸರ್ಜಿಸಲಾಗಿತ್ತು.ಒಂದು ವಾರ ಕಾಲವಾದರೂ ರಾಜ್ಯಪಾಲರು ಎರಡನೇ ಅಧಿಕ ಸ್ಥಾನ ಪಡೆದ (ಮೊದಲ ಆಧಿಕ ಸ್ಥಾನ) ಬಿ.ಜೆ.ಪಿ. ಸರ್ಕಾರ ರಚಿಸಲು ಬಾರದೇಇದ್ದುದರಿಂದ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದರು. ಫೆಬ್ರುವರಿ 17ರಂದು ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು.ರಾಷ್ತ್ರಪತಿ .(ಟೈ.ಆ.ಇಂ.) ಪ -
ವರ್ಣ | ಪಾರ್ಟಿ | ಬಾವುಟ (Flag) | ಅಭ್ಯರ್ಥಿಗಳು (Candidates) | ಗೆಲವು(Seats Won) | ಲಾಭ/ನಷ್ಟ(Net Change) in seats | % (of Seats) | % .ಶೇ. ಮತ ಗಳಿಕೆ(of Votes) | (Change in) % of vote |
---|---|---|---|---|---|---|---|---|
ಬಿಜೆಪಿ | 66 | 31 | 8 | 44 | 33% | ಟೆಂಪ್ಲೇಟು:+8 | ||
ಎಎಪಿ | | | 69 | 28(New) | 28 | 30% | 30.4%(?) | ||
ಕಾಂಗ್ರೆಸ್ | 70 | 08 | 35 | 11.5 | 25% | ಟೆಂಪ್ಲೇಟು:-35 | ||
ಜೆಡಿ(ಯು) | - | 1 | 1 | 1.5 | 0.6% | |||
ಎಸ್ಎಡಿ | ಚಿತ್ರ:Akali dal logo.png | 4 | 1 | 1 | 1.5 | 1% | ||
ಪಕ್ಷೇತರ | 1 | 0 | 1.5 | 10% | ||||
Total | 810 | 70 | Turnout | 100% | Voters | 76,99,800 |
ದೆಹಲಿ 2013(70) | 67ಕ್ಕೆ | ಕಾಂಗ್ರೆಸ್8 (25%) | ಬಿ.ಜೆ.ಪಿ.31(35%)3 ಸದಸ್ಯರು MP ಗಳಾಗಿಹೋಗಿದ್ದಾರೆ(31-3=28) | ಆಮ್.ಆದ್ಮಿ ಪಾರ್ಟಿ28(-1=27) ಬಿಟ್ಟಿದೆ) (30.4%) | ಬಿಎಸ್ಪಿ(6)0 | (4)3JDU -1 0.6%;akAli1-1% Ind-2;10% |
ದೆಹಲಿ-2008 | 70 | 43-40.31% | ಬಿಜೆಪಿ23-(36.34%) | -- | ಬಿಎಸ್ಪಿ 2-14%. | 2 |
ಪಕ್ಷ | ಗೆಲವು | ಶೇಕಡ | +/- |
---|---|---|---|
ಬಿಜೆಪಿ | 3 | 32.2%(33.07%/2013 | -29 |
ಕಾಂಗ್ರೆಸ್ | 0 | 9.7%(24.55%/2013) | -8 |
ಆಮ್ ಆದ್ಮಿ ಪಾರ್ಟಿ | 67 | 54.3%(29.49%/2013) | +39 |
ಇತರೆ | ೦ | 3.3% | -2 |
ಬಿ.ಎಸ್.ಪಿ1.3% | ಪಕ್ಷೇತರ೦.೫% | ಇತರೆ 1.6% | ನೋಟ 0.4% |
ತಮ್ಮ ಬಳಿ ಯಾವುದೇ ಖಾತೆಗಳನ್ನು ಇಟ್ಟುಕೊಳ್ಳದೆ ಎಲ್ಲವನ್ನೂ ಕೇಜ್ರಿವಾಲ್ ಸಂಪುಟ ಸಹೋದ್ಯೋಗಿಗಳಿಗೆ ಹಂಚಿಕೆ ಮಾಡಿದ್ದಾರೆ. ತಾವು ಎಲ್ಲ ಸಚಿವರ ಖಾತೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆ .
೧.ಕೇಜ್ರಿವಾಲ್ ಅವರು ಜನರೊಂದಿಗೆ ಸಂಪರ್ಕ ಇಟ್ಟುಕೊಳ್ಳುತ್ತಾರೆ. ಅವರು ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳಿಗೆ ಕಿವಿಯಾಗುತ್ತಾರೆ. ಸಚಿವರ ಜತೆಗೆ ಶಾಸಕರ ಮೇಲುಸ್ತುವಾರಿಯನ್ನೂ ಅವರು ವಹಿಸಲಿದ್ದಾರೆ.
ದೆಹಲಿ
This article uses material from the Wikipedia ಕನ್ನಡ article ದೆಹಲಿ ಅಸೆಂಬ್ಲಿ ಚುನಾವಣೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.