ತತ್ಸಮ-ತದ್ಭವ: Jqhahshs ಶಿವಯ್ಯ ಡಿ ಪಿ ಕಲ್ಲೂರ

ತತ್ಸಮ ತದ್ಭವ: ಸಂಸ್ಕೃತದ ಮೂಲ ಪದವು ತತ್ಸಮ, ಅದೇ ಪದದ ಅಪಭ್ರಂಶವಾದ ಕನ್ನಡ ಪದವು ತದ್ಭವ - ಇವುಗಳನ್ನು ತತ್ಸಮ-ತದ್ಭವಗಳೆಂದು ಕರೆಯುತ್ತಾರೆ.

ಉದಾಹರಣೆಗಳು: ಯುದ್ಧ ತತ್ಸಮ - ತದ್ಬವ

  • ಸ್ವರ್ಗ - ಸಗ್ಗ
  • ಆಶ್ಚರ್ಯ - ಅಚ್ಚರಿ
  • ರತ್ನ - ರನ್ನ/ರತುನ
  • ಮುಖ-ಮೊಗ
  • ಶಯ್ಯಾ - ಸಜ್ಜೆ
  • ಸಾಹಸ - ಸಾಸ
  • ಭ್ರಮೆ - ಬೆಮೆ
  • ಕಾರ್ಯ - ಕಜ್ಜ
  • ಪ್ರಯಾಣ - ಪಯಣ
  • ಸ್ನೇಹ - ನೇಹ
  • ಪುಸ್ತಕ - ಹೊತ್ತಿಗೆ
  • ವಿಧಿ - ಬಿದಿ
  • ಪ್ರತಿ - ಪಡಿ
  • ಪೃಥ್ವಿ - ಪೊಡವಿ
  • ಧ್ವನಿ - ದನಿ
  • ವನ - ಬನ
  • ಲಕ್ಷ್ಮಿ - ಲಕುಮಿ
  • ಸ್ಫಟಿಕ - ಪಟಿಕ
  • ಕ್ರೌಂಚ - ಕೊಂಚೆ
  • ತಟ - ದಡ
  • ಪಲ್ಲಯಣ - ಹಲ್ಲಣ
  • ಹಂಸ - ಅಂಚೆ
  • ಆಕಾಶ - ಆಗಸ
  • ಸಂಧ್ಯಾ - ಸಂಜೆ
  • ಬ್ರಹ್ಮ - ಬೊಮ್ಮ
  • ರಾಕ್ಷಸ - ರಕ್ಕಸ
  • ಮುಖ - ಮೊಗ
  • ಮೃತ್ಯು - ಮಿತ್ತು
  • ಬೀದಿ - ವೀದಿ
  • ಅದ್ಭುತ - ಅದುಬುತ
  • ಪಕ್ಷಿ - ಪಕ್ಕಿ/ಹಕ್ಕಿ
  • ಮುಸುಳಿದ - ಮುಬ್ಬಾದ
  • ಮಂಟಪ - ಮಂಡಪ
  • ಅಪ್ಪಣೆ - ಅಣತಿ
  • ಶೃಂಗಾರ - ಸಿಂಗಾರ
  • ವಿದ್ಯಾ - ಬಿಜ್ಜೆ
  • ವೇದ - ಬೇದ
  • ತಪಸ್ವಿ - ತವಸಿ
  • ದಾಳಿಂಬೆ - ದಾಳಿಂಬ
  • ನಿತ್ಯ - ನಿಚ್ಚ
  • ಶಿಲಾ - ಸಿಲೆ
  • ಚೀರಾ (ವಸ್ತ್ರ)- ಸೀರೆ
  • ಪರ್ವ - ಹಬ್ಬ
  • ಘೋಷಣೆ - ಗೋಸನೆ
  • ಶಿರಿ - ಸಿರಿ
  • ಮತ್ಸರ - ಮಚ್ಚರ
  • ವರ್ಷ - ವರುಷ
  • ಶುಂಠಿ - ಸುಂಟಿ
  • ಅಕ್ಷರ - ಅಕ್ಕರ
  • ಕಾವ್ಯ - ಕಬ್ಬ
  • ಯುಗ - ಜುಗ
  • ವ್ಯೆಂತರ - ಬೆಂತರ
  • ಶರ್ಕರಾ - ಸಕ್ಕರೆ
  • ಕಲಮಾ - ಕಳವೆ
  • ಅಬ್ದಿ - ಅಬುದಿ
  • ಪ್ರಸಾದ - ಹಸಾದ
  • ದಾತೃ - ದಾತಾರ
  • ಅಗ್ನಿ - ಅಗ್ಗಿ
  • ಶೂನ್ಯ - ಸೊನ್ನೆ
  • ಕಾಮ - ಕಾವ
  • ಚಂಪಕ - ಸಂಪಿಗೆ
  • ಶಂಖ - ಸಂಕು
  • ಉದ್ಯೋಗ - ಉಜ್ಜುಗ
  • ಧ್ಯಾನ - ಜಾನ
  • ದಾರಿ - ಬಟ್ಟೆ
  • ಪಟ್ಟಣ - ಪತ್ತನ
  • ವೀರ - ಬೀರ
  • ಜಟಾ - ಜಡೆ
  • ಪರವಶ - ಪಲವಸ
  • ಶೇಷ - ಸೇಸೆ
  • ಯಶಸ್ - ಯಶಸ್ಸು
  • ಭಂಗ - ಬನ್ನ
  • ಸರಸ್ವತಿ - ಸರಸತಿ
  • ಮೂರ್ತಿ - ಮೂರುತಿ
  • ಸ್ತಂಭ - ಕಂಬ
  • ಮೂಗ - ಮೂಕ
  • ಯಜ್ಞ - ಜನ್ನ
  • ವಂಧ್ಯಾ - ಬಂಜೆ
  • ಸೌದೆ -ಸವದೆ

ಇದನ್ನು ಸಹ ನೋಡಿ

Tags:

🔥 Trending searches on Wiki ಕನ್ನಡ:

ನಾಗರೀಕತೆಭಾರತದ ಸಂವಿಧಾನತಮಿಳುನಾಡುರೋಸ್‌ಮರಿಮಹಾಲಕ್ಷ್ಮಿ (ನಟಿ)ಭಾರತದ ಇತಿಹಾಸದೇವರ ದಾಸಿಮಯ್ಯಶ್ರೀರಂಗಪಟ್ಟಣಗ್ರಾಮ ಪಂಚಾಯತಿಹಿಪಪಾಟಮಸ್ಕರ್ನಾಟಕದ ಅಣೆಕಟ್ಟುಗಳುಅರ್ಥಶಾಸ್ತ್ರಬಿಳಿಗಿರಿರಂಗನ ಬೆಟ್ಟಭಾರತದ ಸಂವಿಧಾನದ ೩೭೦ನೇ ವಿಧಿಮೂಲಧಾತುಭಾರತಯಕ್ಷಗಾನಇಸ್ಲಾಂ ಧರ್ಮಕೇರಳಜ್ಯೋತಿಬಾ ಫುಲೆಸರ್ಕಾರೇತರ ಸಂಸ್ಥೆದ್ವಂದ್ವ ಸಮಾಸಸವರ್ಣದೀರ್ಘ ಸಂಧಿಮಯೂರಶರ್ಮವ್ಯಕ್ತಿತ್ವಪುರಂದರದಾಸಮಾಹಿತಿ ತಂತ್ರಜ್ಞಾನಹನುಮಂತಕಬ್ಬುಕನಕಪುರರಾಜಕೀಯ ಪಕ್ಷಸಿಂಧೂತಟದ ನಾಗರೀಕತೆಸಿದ್ದರಾಮಯ್ಯಕಾನೂನುವಸುಧೇಂದ್ರಮಳೆಉಗ್ರಾಣಹಸಿರುಮಲೈ ಮಹದೇಶ್ವರ ಬೆಟ್ಟಗುಡುಗುಶಬರಿಅನುಶ್ರೀಮಂಗಳೂರುನಾಲ್ವಡಿ ಕೃಷ್ಣರಾಜ ಒಡೆಯರುಬಾದಾಮಿ ಶಾಸನಸಿದ್ಧಯ್ಯ ಪುರಾಣಿಕಅನುನಾಸಿಕ ಸಂಧಿಭಾರತೀಯ ಧರ್ಮಗಳುಯಜಮಾನ (ಚಲನಚಿತ್ರ)ಕಬಡ್ಡಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಮಹಾಕವಿ ರನ್ನನ ಗದಾಯುದ್ಧಬಹಮನಿ ಸುಲ್ತಾನರುಸಾವಿತ್ರಿಬಾಯಿ ಫುಲೆಪ್ರಾಥಮಿಕ ಶಿಕ್ಷಣಮಾಧ್ಯಮಭಾರತದ ಉಪ ರಾಷ್ಟ್ರಪತಿವಿಮೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಸಾನೆಟ್ಸಂಖ್ಯಾಶಾಸ್ತ್ರಮಂಡಲ ಹಾವುವಾರ್ತಾ ಭಾರತಿಶ್ರೀಕೃಷ್ಣದೇವರಾಯಗೋಲ ಗುಮ್ಮಟಭಾರತೀಯ ಸ್ಟೇಟ್ ಬ್ಯಾಂಕ್ರಾಷ್ಟ್ರೀಯ ಜನತಾ ದಳಸಾಲ್ಮನ್‌ಒಡ್ಡರು / ಭೋವಿ ಜನಾಂಗರಾಮ್ ಮೋಹನ್ ರಾಯ್ಹರ್ಡೇಕರ ಮಂಜಪ್ಪಹೊಯ್ಸಳಸೋಮನಾಥಪುರಕಾಳಿದಾಸತ್ರಿಪದಿಅರ್ಜುನಗರ್ಭಧಾರಣೆ🡆 More