ಕುಕ್ಕರಹಳ್ಳಿ ಕೆರೆ ಮೈಸೂರು ನಗರದ ಪಶ್ಚಿಮ ದಿಕ್ಕಿನಲ್ಲಿದೆ.
ಮೈಸೂರು ನಗರ ರೈಲು ನಿಲ್ದಾಣದಿಂದ ಸುಮಾರು ೩ ಕಿಮೀ (೧.೯ ಮೈಲು) ದೂರ ಈ ಕೆರೆಯು ಇದೆ. ಮಾನಸ ಗಂಗೋತ್ರಿ,ರಂಗಾಯಣ ಮಧ್ಯದಲ್ಲಿರುವ ಈ ಕೆರೆ ಪಕ್ಷಿವೀಕ್ಷಣೆ ಮತ್ತು ವಾಯುವಿಹಾರಕ್ಕೆ ಸುಪ್ರಸಿದ್ದಿ.
ಕುಕ್ಕರಹಳ್ಳಿ ಕೆರೆಬಳಿ ಕಾಣಬರುವ ಪಕ್ಷಿಗಳು
ಮುಮ್ಮಡಿ ಕೃಷ್ಣರಾಜ ಒಡೆಯರ್ ( ೧೭೯೪-೧೮೬೮ ) ಮೈಸೂರು ರಾಜವಂಶದ ರಾಜರು, ಇವರು ಈ ಕೆರೆಯನ್ನು ನಿರ್ಮಾಣದ ಮಾಡಿಸಿದವರು. ಸರೋವರದ ಭೂಮಿ ಸುಮಾರು ೪೦೦೦ ಹೆಕ್ಟೇರ್ (೧೦,೦೦೦ ಎಕರೆ). ಇದನ್ನು ನಗರದ ಹೊರಗೆ ನೀರಾವರಿಗೆ ಒದಗಿಸಲು, ೧೮೬೪ ರಲ್ಲಿ ಕಟ್ಟಿಸಲಾಯಿತು. ಈ ಕೆರೆಯನ್ನು ಮೈಸೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಮೂಲವಾಗಿ ಉಪಯೋಗಿಸಲ್ಪಡುತ್ತದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
This article uses material from the Wikipedia ಕನ್ನಡ article ಕುಕ್ಕರಹಳ್ಳಿ ಕೆರೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.