ಈ ಚಿತ್ರವನ್ನು ಚಂದ್ರಶೇಖರ ಕಂಬಾರ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ವ್ಹೀಲ್ ಪ್ರೊಡಕ್ಷನ್ಸ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಮಾನು, ಮೈಥಿಲಿ, ಸುಂದರಶ್ರೀ, ಶಶಿಕಲಾ, ಸ್ವರ್ಣಮ್ಮ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಡಾ.ಚಂದ್ರಶೇಖರ್.ಈ ಚಿತ್ರದ ಛಾಯಾಗ್ರಹಕರು ಸುಂದರನಾಥ್.
ಈ ಚಿತ್ರವು ೧೯೭೯ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಚಂದ್ರಶೇಖರ ಕಂಬಾರಅವರ ಕಾದಂಬರಿ ಆಧಾರಿತ.
ಕಾಡು ಕುದುರೆ | |
---|---|
ಕಾಡು ಕುದುರೆ | |
ನಿರ್ದೇಶನ | ಚಂದ್ರಶೇಖರ ಕಂಬಾರ |
ನಿರ್ಮಾಪಕ | ವ್ಹೀಲ್ ಪ್ರೊಡಕ್ಷನ್ಸ್ |
ಪಾತ್ರವರ್ಗ | ಮಾನು ಮೈಥಿಲಿ ಸುಂದರಶ್ರೀ, ಶಶಿಕಲಾ, ಸ್ವರ್ಣಮ್ಮ |
ಸಂಗೀತ | ಡಾ.ಚಂದ್ರಶೇಖರ್ |
ಛಾಯಾಗ್ರಹಣ | ಸುಂದರನಾಥ್ |
ಬಿಡುಗಡೆಯಾಗಿದ್ದು | ೧೯೭೯ |
ಚಿತ್ರ ನಿರ್ಮಾಣ ಸಂಸ್ಥೆ | ವ್ಹೀಲ್ ಪ್ರೊಡಕ್ಷನ್ಸ್ |
ಇತರೆ ಮಾಹಿತಿ | ಚಂದ್ರಶೇಖರ ಕಂಬಾರಅವರ ಕಾದಂಬರಿ ಆಧಾರಿತ. |
This article uses material from the Wikipedia ಕನ್ನಡ article ಕಾಡು ಕುದುರೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.