ಒರಿಸ್ಸಾ: ಭಾರತದ ಒಂದು ರಾಜ್ಯ

ಒಡಿಶಾ - ಭಾರತದ ಆಗ್ನೇಯ ತೀರದಲ್ಲಿರುವ ರಾಜ್ಯ.

ಈ ರಾಜ್ಯದ ರಾಜಧಾನಿ ಭುವನೇಶ್ವರ. ಮಹಾಭಾರತದ ಕಾಲದಲ್ಲಿ "ಕಳಿಂಗ" ಎಂದು ಪ್ರಖ್ಯಾತವಾದ ನಾಡು ಇಂದಿನ ಒಡಿಶಾ. ಒಡಿಶಾ ಬ್ರಿಟೀಷ್ ಇಂಡಿಯಾದ ಒಂದು ಪ್ರಾಂತ್ಯವಾಗಿ ೧ ಎಪ್ರಿಲ್ ೧೯೩೬ರಲ್ಲಿ ರಚಿಸಲಾಯಿತು ಮತ್ತು ಮುಖ್ಯವಾಗಿ ಒಡಿಯಾ ಮಾತಾಡುವ ಜನರಿಂದ ಕೂಡಿತ್ತು. ಆದ್ದರಿಂದ ೧ ಎಪ್ರಿಲ್ ಅನ್ನು ಉತ್ಕಲ ದಿವಸವನ್ನಾಗಿ ಆಚರಿಸಲಾಗುತ್ತದೆ.

ಒಡಿಶಾ
Map of India with the location of ಒಡಿಶಾ highlighted.
Map of India with the location of ಒಡಿಶಾ highlighted.
ರಾಜಧಾನಿ
 - ಸ್ಥಾನ
ಭುವನೇಶ್ವರ್
 - 20.15° N 85.50° E
ಅತಿ ದೊಡ್ಡ ನಗರ ಭುವನೇಶ್ವರ್
ಜನಸಂಖ್ಯೆ (2001)
 - ಸಾಂದ್ರತೆ
36,706,920 (11th)
 - 236/km²
ವಿಸ್ತೀರ್ಣ
 - ಜಿಲ್ಲೆಗಳು
155,707 km² (9th)
 - 30
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ಜನವರಿ ೧, ೧೯೪೯
 - ಮುರಳೀಧರ ಚಂದ್ರಕಾಂತ್ ಬಂಡಾರೆ
 - ನವೀನ್ ಪಟ್ನಾಯಕ್
 - Unicameral (147)
ಅಧಿಕೃತ ಭಾಷೆ(ಗಳು) ಒಡಿಯಾ
Abbreviation (ISO) IN-OR
ಅಂತರ್ಜಾಲ ತಾಣ: www.orissa.gov.in
ಒರಿಸ್ಸಾ: ಹೆಸರು, ಇತಿಹಾಸ, ಉಲ್ಲೇಖಗಳು

ಒಡಿಶಾ ರಾಜ್ಯದ ಮುದ್ರೆ

ಒಡಿಶಾ ವಿಸ್ತೀರ್ಣದಲ್ಲಿ ಭಾರತದ ಒಂಬತ್ತನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗು ಜನಸಂಖ್ಯೆಯಲ್ಲಿ ಹನ್ನೊಂದನೆಯ ಅತಿ ದೊಡ್ಡ ರಾಜ್ಯವಾಗಿದೆ. ಒಡಿಯಾ ರಾಜ್ಯದ ಆಡಳಿತ ಭಾಷೆಯಾಗಿದೆ ಹಾಗು ಅತಿ ಹೆಚ್ಚು ಉಪಯೋಗಿಸಲ್ಪಡುವ ಭಾಷೆಯಾಗಿದೆ. ಒಡಿಶಾ ತುಲನಾತ್ಮಕವಾಗಿ ಸಮತಟ್ಟಾದ ಕರಾವಳಿಯನ್ನು (ಸುಮಾರು ೪೮೦ ಕಿ.ಮೀ.) ಹೊಂದಿದೆ ಪಾರಾದೀಪ್ ನಲ್ಲಿ ಪ್ರಮುಖ ಬಂದರನ್ನು ಹೊಂದಿದೆ. ಕಡಿಮೆಯಗಲದ ಸಮತಟ್ಟಾದ ಕರಾವಳಿಯು ಹಾಗು ಮಹಾನದಿಯ ಮುಖಜ ಭೂಮಿಯು ಬಹುಪಾಲು ಜನಸಂಖ್ಯೆಗೆ ಆಶ್ರಯವಾಗಿದೆ. ಒಡಿಶಾದ ಒಳನಾಡು ಗುಡ್ಡಗಾಡುಗಳಿಂದ ಕೂಡಿದ್ದು ನಿಬಿಡವಲ್ಲದಾಗಿದೆ. ರಾಜ್ಯದ ಅತಿ ಎತ್ತರದ ಸ್ಥಳ ದೇವಮಾಲಿಯಾಗಿದೆ. ಜಗತ್ತಿನ ಅತಿ ಉದ್ದವಾದ ಅಣೆಕಟ್ಟುಗಳಲ್ಲಿ ಒಂದಾದ ಹಿರಾಕುಡ್ ಅಣೆಕಟ್ಟು ಒಡಿಶಾದಲ್ಲಿದೆ. ಒಡಿಶಾ ತೀವ್ರವಾದ ಚಂಡಮಾರುತಗಳಿಗೀಡಾಗಿದೆ. ನೋಡಿ

ಹೆಸರು

೨೦೧೧ ನವಂಬರ್ ೪ ರಂದು ಹಿಂದೆ ಇದ್ದ ಒಡಿಶಾ ಎಂಬ ಹೆಸರನ್ನು ಒಡಿಶಾ ಎಂದು ಬದಲಾಯಿಸಲಾಯಿತು.ಒಡಿಶಾ ಎಂಬ ಹಸರು ಸಂಸ್ಕತದ ಒಡ್ರ ದೇಶ ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ.

ಇತಿಹಾಸ

ಇತಿಹಾಸ ಪೂರ್ವದಿಂದಲೂ ಒಡಿಶಾದಲ್ಲಿ ಒಡ್ಡೆರಾಜು ಕ್ಷತ್ರಿಯ ರಾಜರು ಹಾಗೂ ಆ ರಾಜವಂಶಸ್ಥರು ಇದ್ದರು. ಇವರ ನಂತರ ಬುಡಕಟ್ಟು ಜನಾಂಗ ವಾಸವಾಗಿದ್ದರು.ಅಧಿಕೃತವಾಗಿ ಒಡಿಸ್ಸಾಕ್ಕೆ ಸುಮಾರು ೫೦೦೦ ವರ್ಷಗಳ ಇತಿಹಾಸವಿದೆ. ಕಳಿಂಗ ಪೂರ್ವದಲ್ಲಿ ಇದನ್ನು ಓಡ್ರ ದೇಶ ಎಂದು ಕರೆಯುತ್ತಿದ್ದರು. ಆ ಸಂದರ್ಭದಲ್ಲಿ ಇದು ಮುಖ್ಯವಾಗಿ ಮಹಾನದಿಯ ಕಣಿವೆ ಪ್ರದೇಶಕ್ಕೆ ಸೀಮಿತವಾಗಿದ್ದಿತು.ಈ ಪ್ರದೇಶವು ಕಳಿಂಗ,ಕೋಶಲ,ಉತ್ಕಲ ಮುಂತಾದ ವಂಶದವರಿಂದ ಆಳಲ್ಪಟ್ಟಿತ್ತು. ಇದರಲ್ಲಿ ಕಳಿಂಗ ವಂಶದ ಬಗ್ಗೆ ವೇದ ಕಾಲದ ಬರಹಗಾರರಿಂದಲೂ ಉಲ್ಲೇಖಿಸಲ್ಪಟ್ಟಿತ್ತು. . ಕ್ರಿಸ್ತಪೂರ್ವ ೬ನೆಯ ಶತಮಾನದಲ್ಲಿ ಬೋದಾಯನ ಋಷಿಯು ಕಳಿಂಗವು ವೈದಿಕ ಸಂಸ್ಕೃತಿಯಿಂದ ಹೊರಗಿದ್ದುದನ್ನು ಉಲ್ಲೇಖಿಸುತ್ತಾರೆ. .

ಒರಿಸ್ಸಾ: ಹೆಸರು, ಇತಿಹಾಸ, ಉಲ್ಲೇಖಗಳು 
ದಯಾ ನದಿಯ ದಡದ ನೋಟ. ಇಲ್ಲಿಯೇ ಕಳಿಂಗ ಯುದ್ಧ ನಡೆಯಿತು ಎಂದು ಹೇಳಲಾಗಿದೆ

ಒಡಿಶಾವು ಪ್ರಪಂಚದ ಇತಿಹಾಸದಲ್ಲಿ ಪ್ರಾಮುಖ್ಯವಾದ ಒಂದು ಘಟನೆಗೆ ಸಾಕ್ಷಿಯಾಗಿದೆ. ಅದುವೇ ಕಳಿಂಗ . ಯುದ್ಧ. ಕ್ರಿಸ್ತಪೂರ್ವ ೨೬೧ರಲ್ಲಿ ನಡೆದ ಈ ಯುದ್ಧದ ಪರಿಣಾಮ ಚಕ್ರವರ್ತಿ ಅಶೋಕನು ಹಿಂಸೆಯನ್ನು ತ್ಯಜಿಸಿ ಬೌದ್ಧಧರ್ಮವನ್ನು ಅನುಸರಿಸಿದ. ಮುಂದಿನ ದಿನಗಳಲ್ಲಿ ಬೌದ್ದಧರ್ಮವು ಭಾರತದಿಂದಾಚೆಗೂ ಪಸರಿಸಲು ಪ್ರೇರಕನಾದ.

ಏಪ್ರಿಲ್-ಮೇ-೨೦೧೪ರಲ್ಲಿ ಒಡಿಶಾ ರಾಜ್ಯದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಂದ ಫಲಿತಾಂಶದ ವಿವರ ಈ ಕೆಳಗಿನಂತಿದೆ. ೧೪೭ ಕ್ಷೇತ್ರಗಳಲ್ಲಿ ಪಕ್ಷಗಳು ಪಡೆದ ಸ್ಥಾನಗಳು ಈ ಕೆಳಕಂಡ ಹಾಗೆ ಇವೆ. ಭಾರತೀಯ ಜನತಾ ಪಾರ್ಟಿ- ೧೦ ಸ್ಥಾನಗಳು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) - ೧ಸ್ಥಾನ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್- ೧೬ ಸ್ಥಾನಗಳು. ಬಿಜು ಜನತಾದಳ - ೧೧೭ಸ್ಥಾನಗಳು. ಸಮತಾ ಕ್ರಾಂತಿ ದಳ - ೧ ಸ್ಥಾನ. ಸ್ವತಂತ್ರ ಅಭ್ಯರ್ಥಿಗಳು - ೨ ಸ್ಥಾನಗಳು. ಒಟ್ಟು ಸ್ಥಾನಗಳು - ೧೪೭

ಉಲ್ಲೇಖಗಳು

ಇದನ್ನೂ ನೋಡಿ

  • ಒಡಿಶಾದ ನೃತ್ಯ ಸಂಪ್ರದಾಯ
  • ಒಡಿಶಾದ ಇತಿಹಾಸ
  • ಒಡಿಶಾದ ಪ್ರಾಗಿತಿಹಾಸ
  • ಒಡಿಶಾದ ವಾಸ್ತುಶಿಲ್ಪ
  • ಒಡಿಶಾದ ಶಾಸನಗಳು ಮತ್ತು ನಾಣ್ಯಗಳು
  • ೨೦೦೯ ಸಾರ್ವತ್ರಿಕ ಚುನಾವಣಾ ಫಲಿತಾಂಶ

ಬಾಹ್ಯ ಸಂಪರ್ಕಗಳು

Tags:

ಒರಿಸ್ಸಾ ಹೆಸರುಒರಿಸ್ಸಾ ಇತಿಹಾಸಒರಿಸ್ಸಾ ಉಲ್ಲೇಖಗಳುಒರಿಸ್ಸಾ ಇದನ್ನೂ ನೋಡಿಒರಿಸ್ಸಾ ಬಾಹ್ಯ ಸಂಪರ್ಕಗಳುಒರಿಸ್ಸಾಭಾರತಭುವನೇಶ್ವರರಾಜಧಾನಿರಾಜ್ಯ

🔥 Trending searches on Wiki ಕನ್ನಡ:

ಭಾರತದ ನದಿಗಳುಗದ್ದಕಟ್ಟುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕರ್ನಾಟಕದ ವಾಸ್ತುಶಿಲ್ಪವಾಯು ಮಾಲಿನ್ಯಜೈನ ಧರ್ಮಚಾಮರಾಜನಗರಹಾಲುಅಯ್ಯಪ್ಪಮೋಕ್ಷಗುಂಡಂ ವಿಶ್ವೇಶ್ವರಯ್ಯಕರ್ನಾಟಕದ ಸಂಸ್ಕೃತಿಶ್ರವಣಬೆಳಗೊಳಕ್ರಿಯಾಪದಅನುಭವ ಮಂಟಪಕರ್ನಾಟಕದ ಅಣೆಕಟ್ಟುಗಳುಸೀತೆಹೆಚ್.ಡಿ.ಕುಮಾರಸ್ವಾಮಿಅಮೃತಧಾರೆ (ಕನ್ನಡ ಧಾರಾವಾಹಿ)ರೇಡಿಯೋಕ್ರಿಕೆಟ್ರಮ್ಯಾ ಕೃಷ್ಣನ್ಕನ್ನಡಪ್ರಭಬಿ.ಟಿ.ಲಲಿತಾ ನಾಯಕ್ಗ್ರಾಮಗಳುಶಾಸನಗಳುಬಸವೇಶ್ವರಭಾರತದ ರಾಷ್ಟ್ರೀಯ ಉದ್ಯಾನಗಳುಭಾರತೀಯ ಜನತಾ ಪಕ್ಷಬ್ರಾಹ್ಮಣಸಮುದ್ರಗುಪ್ತಯಶ್(ನಟ)ಅಡಿಕೆಕರ್ನಾಟಕದಲ್ಲಿ ವನ್ಯಜೀವಿಧಾಮಗಳುವೈದಿಕ ಯುಗಭಾರತದ ಸ್ವಾತಂತ್ರ್ಯ ಚಳುವಳಿಕೆ. ಎಸ್. ನಿಸಾರ್ ಅಹಮದ್ಭಾರತದ ಸಂಸತ್ತುಕನ್ನಡ ವ್ಯಾಕರಣಮಂಗಳಮುಖಿಗೋವಿಂದ (ರಾಷ್ಟ್ರಕೂಟ)ಕಳಿಂಗ ಯುದ್ದ ಕ್ರಿ.ಪೂ.261ಭಾರತದಲ್ಲಿನ ಶಿಕ್ಷಣಚಿನ್ನಹಂಸಲೇಖಕಲ್ಯಾಣ ಕರ್ನಾಟಕಪುರಂದರದಾಸರಾಜ್‌ಕುಮಾರ್ಸ್ನೇಹಿತರು (ಚಲನಚಿತ್ರ)ಬಿ. ಆರ್. ಅಂಬೇಡ್ಕರ್ಕರ್ನಾಟಕದ ವಿಶೇಷ ಅಡುಗೆಗಳುಚಿಪ್ಕೊ ಚಳುವಳಿಹೊಯ್ಸಳ ವಿಷ್ಣುವರ್ಧನಸೀತಾ ರಾಮವಂದನಾ ಶಿವಸಹಕಾರಿ ಸಂಘಗಳುಆರೋಗ್ಯರಮೇಶ್ ಅರವಿಂದ್ಕಲಿಯುಗವಿಮರ್ಶೆವಾಣಿಜ್ಯ ಬ್ಯಾಂಕ್ಋತುಚಕ್ರದೀಪಾವಳಿಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಕ್ಯಾರಿಕೇಚರುಗಳು, ಕಾರ್ಟೂನುಗಳುಎಲ್. ಎಸ್. ಬೆವಿಂಗ್ಟನ್ಜ್ಞಾನಪೀಠ ಪ್ರಶಸ್ತಿಜಯಂತ ಕಾಯ್ಕಿಣಿಯಶವಂತ ಚಿತ್ತಾಲರೈಲು ನಿಲ್ದಾಣಜ್ಯೋತಿಷ ಶಾಸ್ತ್ರಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ನೀನಾದೆ ನಾ (ಕನ್ನಡ ಧಾರಾವಾಹಿ)ಅರಿಸ್ಟಾಟಲ್‌ವಿಚ್ಛೇದನಕನ್ನಡ ಸಾಹಿತ್ಯ ಪ್ರಕಾರಗಳು🡆 More