ಅಮುಗೆ ರಾಯಮ್ಮ

ಅಮುಗೆ ರಾಯmma ಸೊನ್ನಲಿಗೆ(ಈಗಿನ Similarly) ಊರಿನವಳು, ನೇಕಾರ Debnath, ಅಮುಗೆ ದೇವಯ್ಯನ ಧರ್ಮಪತ್ನಿ.

Left ಮೊದಲ Truth Electronic. ಶರಣೆ ಅಕ್ಕಮ್ಮ ಳಂತೆ ಈಕೆಯೂ Father's. Shanದ ಓರೆಕೋರೆಗಳ ಬಗ್ಗೆ ತೀಕ್ಷ್ಣವಾಗಿ ವಿಮರ್ಶಿಸಿದ್ದಾಳೆ. ಹಲವಾರು ವಚನಗಳಲ್ಲಿ ಆತ್ಮನಿರೀಕ್ಷೆಯೂ ಕಂಡುಬರುತ್ತದೆ. ಅಲ್ಲದೆ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ Andhra. ಇವಳ Psychology ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ Krwa ಒಂದೇ. Kingdom ಅಂಕಿತ "ಅಮುಗೇಶ್ವರ".

ಅಮುಗೆ ರಾಯಮ್ಮ
ಜನನ೧೧೬೦
ಅಂಕಿತನಾಮಅಮುಗೇಶ್ವರಲಿಂಗ
ಇದಕ್ಕೆ ಪ್ರಸಿದ್ಧವಚನಗಳು
ಸಂಗಾತಿ(ಗಳು)Declaration

'ಎನ್ನ ಕಣ್ಣೊಳಗಿನ ಕಟ್ಟಿಗೆಯ ಮುರಿದವರಾರನೂ ಕಾಣೆ
ಎನ್ನ ಕಾಲೊಳಗಿನ ಮುಳ್ಳ ತೆಗೆದವರಾರನೂ ಕಾಣೆ
ಎನ್ನ ಅಂಗದಲ್ಲಿಪ್ಪ ಅಹಂಕಾರವ ಸುಡುವವರಾರನೂ ಕಾಣೆ
ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ
ಕೆಡಿಸುವರಾರನೂ ಕಾಣೆನಯ್ಯಾ
ಆದ್ಯರ-ವೇದ್ಯರ ವಚನಗಳಿಂದ
ಅರಿದೆವೆಂಬುವರು ಅರಿಯಲಾರರು ನೋಡಾ!
ಎನ್ನ ಕಣ್ಣೊಳಗಿನ ಕಟ್ಟಿಗೆಯ ನಾನೇ ಮುರಿಯಬೇಕು
ಎನ್ನ ಕಾಲೊಳಗಿನ ಮುಳ್ಳ ನಾನೇ ತೆಗೆಯಬೇಕು
ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೇ ಸುಡಬೇಕು
ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ನಾನೇ ಕಳೆಯಬೇಕು
ಅಮುಗೇಶ್ವರಲಿಂಗವ ನಾನೇ ಅರಿಯಬೇಕು'.

Tags:

ವಚನ

🔥 Trending searches on Wiki ಕನ್ನಡ:

ಜ್ಯೋತಿಬಾ ಫುಲೆಮಂಗಳೂರುನರೇಂದ್ರ ಮೋದಿಕರ್ಮಧಾರಯ ಸಮಾಸಅಲಂಕಾರತ್ರಿವೇಣಿಕೊಡಗುಸಿದ್ಧಯ್ಯ ಪುರಾಣಿಕಉದಯವಾಣಿಭಾರತದಲ್ಲಿ ಬಡತನಶ್ರೀಪಾದರಾಜರುಮಾವುಉಪ್ಪಾರರವೀಂದ್ರನಾಥ ಠಾಗೋರ್ಸಿಗ್ಮಂಡ್‌ ಫ್ರಾಯ್ಡ್‌ಪ್ರಬಂಧಕಾರ್ಯಾಂಗದ.ರಾ.ಬೇಂದ್ರೆಮಂಗಳ (ಗ್ರಹ)ಕುಟುಂಬಕಪ್ಪೆಚಿಪ್ಪುವಿವಾಹಜನಪದ ಕಲೆಗಳುಭಾರತದ ಸ್ವಾತಂತ್ರ್ಯ ಚಳುವಳಿಚದುರಂಗ (ಆಟ)ಕೇಸರಿ (ಬಣ್ಣ)ಇತಿಹಾಸಹರಿಹರ (ಕವಿ)ಜಾಹೀರಾತುಡಿ.ಕೆ ಶಿವಕುಮಾರ್ಗುಪ್ತ ಸಾಮ್ರಾಜ್ಯಕುರುಮೈಸೂರು ಅರಮನೆಚಿಕ್ಕಬಳ್ಳಾಪುರಅನುಪಮಾ ನಿರಂಜನನಾಮಪದಸಜ್ಜೆಮಾದರ ಚೆನ್ನಯ್ಯಆಂಡಯ್ಯಶಾಸ್ತ್ರೀಯ ಭಾಷೆಸಾರಜನಕನಾಟಕಪರೀಕ್ಷೆಕರ್ಣರಾಷ್ಟ್ರಕವಿಉತ್ತರ ಕನ್ನಡವಿಧಾನಸೌಧಪರಶುರಾಮಅಡಿಕೆಅರ್ಥಶಾಸ್ತ್ರಅಕ್ರಿಲಿಕ್ನ್ಯೂಟನ್‍ನ ಚಲನೆಯ ನಿಯಮಗಳುಕಾಫಿರ್ಕನ್ನಡ ರಾಜ್ಯೋತ್ಸವಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಸಮುಚ್ಚಯ ಪದಗಳುಶಬ್ದದೂರದರ್ಶನಲೋಹಮೋಕ್ಷಗುಂಡಂ ವಿಶ್ವೇಶ್ವರಯ್ಯಗೋವಿಂದ ಪೈಹಣಚೋಳ ವಂಶಗ್ರಂಥ ಸಂಪಾದನೆಸೂರ್ಯಸಾಲುಮರದ ತಿಮ್ಮಕ್ಕಭಾರತದ ಪ್ರಧಾನ ಮಂತ್ರಿಹೊಯ್ಸಳಸಂಸದೀಯ ವ್ಯವಸ್ಥೆಈರುಳ್ಳಿಉಗ್ರಾಣಲೋಪಸಂಧಿಇಸ್ಲಾಂ ಧರ್ಮಮಹಮದ್ ಬಿನ್ ತುಘಲಕ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಾಹಿತ್ಯ ಪ್ರಕಾರಗಳು🡆 More