This page is not available in other languages.
ಈ ವಿಕಿಯಲ್ಲಿ "ಲಾಹೋರ್" ಪುಟವನ್ನು ರಚಿಸಿ! ಹುಡುಕಾಟದ ಫಲಿತಾಂಶಗಳನ್ನು ಸಹ ನೋಡಿ.
ಲಾಹೋರ್ ಪಾಕಿಸ್ತಾನದ ಒಂದು ಪ್ರಮುಖ ಮಹಾನಗರ. ಇದನ್ನು ರಾಮಾಯಣದ ರಾಮನ ಮಗ ಲವ ನಿರ್ಮಿಸಿದ ಎಂದು ಪ್ರತೀತಿ. ಅದು ವಿಶ್ವದಲ್ಲಿನ ಅತ್ಯಂತ ದೊಡ್ಡ ಸ್ಥಳೀಯ ಪಂಜಾಬಿ ಜನಭರಿತವಾದ ನಗರ ಮತ್ತು... |
ಕೋಟೆಯ ಸುತ್ತಳತೆ ೨.೪ ಕಿಮೀ. ಕೋಟೆಯಲ್ಲಿ ಎರಡು ದ್ವಾರಗಳಿವೆ - ದೆಹಲಿ ದ್ವಾರ ಮತ್ತು ಲಾಹೋರ್ ದ್ವಾರ (ಅಥವಾ ಅಮರ್ ಸಿಂಗ್ ದ್ವಾರ). ದೆಹಲಿ ದ್ವಾರ ಹೆಚ್ಚು ವೈಭವದಿಂದ ಕೂಡಿದೆ. ಇಂದಿಗೂ... |
ಲವ ರಾಮಾಯಣದಲ್ಲಿ ರಾಮನ ಮಗ. ಕುಶನ ಜೊತೆ ಹುಟ್ಟಿದನು.ಇವನು ಸ್ಥಾಪಿಸಿದ ಲವಪುರಿ {ಈಗಿನ ಲಾಹೋರ್} ನಗರವು ಲವನ ಹೆಸರಿನಿಂದ ಕರೆಯಲ್ಪಡುತ್ತಿದೆ.... |
ಹೋರಾಟದ ಚಿತ್ತಾರ ಮೂಡಿಸಿತ್ತು. ಪಂಜಾಬಿನ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಲಾಹೋರ್ ಪಿತೂರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕರ್ತಾರ್ ಸಿಂಗ್ ಸರಭ್ ರವರನ್ನು 1915 ರಲ್ಲಿ... |
ಮತ್ತು ಲಾಹೋರ್ ಸುತ್ತಮುತ್ತಲು ಮಾತನಾಡುವ ಮಾಝಿ ಉಪಭಾಷೆ ಪ್ರತಿಷ್ಠೆ ಪಡೆದಿದೆ. ಈ ಉಪಭಾಷೆಯನ್ನು ಪಂಜಾಬ್ನ ಹೃದಯ ಪ್ರದೇಶವಾದ ಮಾಝದಲ್ಲಿ ಮಾತನಾಡುತ್ತಾರೆ. ಈ ಪ್ರದೇಶವು ಲಾಹೋರ್, ಅಮೃತಸರ... |
ಪ್ರಮುಖವೆಂದರೆ ೧೯೨೮ರಲ್ಲಿ ನಡೆದ ಲಾಹೋರ್ ಒಳಸಂಚು ಮತ್ತು ೧೯೨೯ರಲ್ಲಿ ನಡೆಸಿದ ‘ಸೆರೆಮನೆಯ ಉಪವಾಸ ಸತ್ಯಾಗ್ರಹ’. ‘ಲಾಹೋರ್ ಒಳಸಂಚು’ ಅಥವಾ ‘ಲಾಹೋರ್ ಕಾನ್ಸ್ಪಿರೆಸಿ ಕೇಸ್’ ಎಂದು ಪ್ರಸಿದ್ಧಿ... |
ಮೋತಿ ಮಸಜೀದ್, ಶೀಶ್ ಮಹಲ್ ಮತ್ತು ನೌಲಾಖಾ ಮಂಟಪಗಳನ್ನು ಒಳಗೊಂಡಿರುವ ಬೃಹದಾಕಾರದ ಲಾಹೋರ್ ಕೋಟೆಯ ಕೆಲವು ಭಾಗಗಳನ್ನೂ ಸಹ ನಿರ್ಮಿಸಿದ. ತನಗಾಗಿಯೇ ಷಾ ಜಹಾನ್ ಮಸಜೀದ್ ಎಂಬ ಒಂದು... |
ರಾಜ್ಯ ಇವುಗಳ ನಡುವೆ ಇದೆ. ವಿಸ್ತೀರ್ಣ ೨,೦೬,೪೩೨ಚ.ಕಿಮೀ. ಪ್ರಾಂತ್ಯದ ಆಡಳಿತ ಕೇಂದ್ರ ಲಾಹೋರ್. ಸಿಂಧುವಿನ ಉಪನದಿಗಳಾದ ಝೀಲಂ, ಚೀನಾಬ್, ರಾವಿ, ಬೀಯಾಸ್ ಮತ್ತು ಸಟ್ಲೆಜ್ ಇವು ಹರಿಯುವ... |
ಅಕ್ಬರ್ ಫತೇಪುರ್ ಸಿಕ್ರಿ ನಗರವನ್ನು ಕಟ್ಟಿಸಿದ - ಆದರೆ ೧೫೮೫ ರಲ್ಲಿ ನೀರಿನ ಅಭಾವದಿಂದ ಲಾಹೋರ್ ಗೆ ತನ್ನ ರಾಜಧಾನಿಯನ್ನು ವರ್ಗಾಯಿಸಿದ. ೧೫೯೯ ರಲ್ಲಿ ಮತ್ತೆ ಆಗ್ರಾಕ್ಕೆ ತನ್ನ ರಾಜಧಾನಿಯನ್ನು... |
ಸನ್.೧೯೪೭ ಡಿಸೆಂಬರ್,೧೬ ರಂದು,'ಲಾಹೋರ್ ರೇಡಿಯೋ'(ಈಗ ಪಾಕಿಸ್ತಾನದಲ್ಲಿದೆ) ಮೊದಲ ಬಾರಿಗೆ ಹಾಡಿ, ಭಾರತದಲ್ಲೇಲ್ಲಾ ಜನಪ್ರಿಯರಾದರು. 'ಏರ್ ಲಾಹೋರ್' ಪ್ರಸಾರ ಕಂಪೆನಿ, ಶಂಶಾದ್ ರವರಿಗೆ... |
ಜನವರಿ ೧೫, ೧೯೯೮) ಎರಡು ಬಾರಿ ಭಾರತದ ಹಂಗಾಮಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಲಾಹೋರ್, ಆಗ್ರಾ ಮತ್ತು ಅಲಹಾಬಾದ್ ಗಳಲ್ಲಿ ಅಧ್ಯಯನ ನಡೆಸಿದ ನಂದಾ ಅವರು ೧೯೨೧ರಲ್ಲಿ ಮುಂಬಯಿಯಲ್ಲಿ... |
ಗುಲಾಬ್ ಸಿಂಗ್ಗೆ ೭,೫೦,೦೦೦ ನನಾಕ್ಷಹೀ ರೂಪಾಯಿಗಳಿಗೆ ಕಾಶ್ಮೀರದ ಎಲ್ಲಾ ಭೂಮಿಯನ್ನು ಲಾಹೋರ್ ಒಪ್ಪಂದದ ಮೂಲಕ ಬಿಟ್ಟುಕೊಟ್ಟರು. ಗುಲಾಬ್ ಸಿಂಗ್ ೧೭೯೨ ರ ಅಕ್ಟೋಬರ್ ೧೭ ರಂದು ಹಿಂದೂ ಡೋಗ್ರಾ... |
ಪಾತ್ರ-ವೈವಿಧ್ಯತಾ-ಸಾಮರ್ಥ್ಯವನ್ನು ತೋರಿಸುವ ಚಿತ್ರವಾಗಿತ್ತು. ಓಮ್ ಪ್ರಕಾಶ್ ಬಕ್ಷಿಯವರು, ಲಾಹೋರ್ ನಲ್ಲಿ ೧೯, ಡಿಸೆಂಬರ್, ೧೯೧೯ ರಲ್ಲಿ ಜನಿಸಿದರು. ಬಾಲ್ಯದಿಂದಲೂ ನಾಟಕಗಳಲ್ಲಿ ನಟನೆಯ, ಸಂಗೀತ... |
ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರಾರಂಭವಾಯಿತು. ಎರಡನೇ ಭಾರತ-ಪಾಕ್ ಯುದ್ಧ ಪ್ರಾರಂಭವಾಗಿ ಭಾರತದ ಪಡೆ ಲಾಹೋರ್ ತಲುಪುತ್ತಲೇ ಶಾಂತಿ ಒಪ್ಪಂದ ಮಾಡಿ ಕೊಳ್ಳಲಾಯಿತು. ಜನವರಿ ೧೯೬೬ರಲ್ಲಿ ಶಾಸ್ತ್ರಿ ಮತ್ತು... |
ದಿನಪತ್ರಿಕೆ ಆಗಿದೆ. ಇದು ಸರ್ದಾರ್ ದಯಾಳ್ ಸಿಂಗ್ ಮಜಿಥಿಯ , ಒಬ್ಬ ಲೋಕೋಪಕಾರಿ,ಯವರ ಮೂಲಕ ಲಾಹೋರ್ ನಲ್ಲಿ (ಈಗ ಪಾಕಿಸ್ತಾನದಲ್ಲಿದೆ),೨ ಫೆಬ್ರವರಿ ೧೮೮೧ ರಂದು ಸ್ಥಾಪಿಸಲಾಯಿತು, ಮತ್ತು ಇದು... |
ಹಣಕಾಸಿನ ನೆರವನ್ನು ಪಡೆದರು. ಆದ್ದರಿಂದ ತಂದರಯವರು ಕೂಡ ಅವರಿಗೆ ಲಾಹೋರ್ ನಗರಕ್ಕೆ ಹೋಗಿ ಕಲಿಯಲು ಅನುಮತಿ ನೀಡಿದರು. ಲಾಹೋರ್ ನಗರದಲ್ಲಿ ತೀರ್ಥರಾಮರು ಫಾರ್ಮನ್ ಕ್ರಿಷ್ಚಿಯನ್ ಕಾಲೇಜಿಗೆ ಪ್ರವೇಶ... |
ಮೂಲದ ಕವಿಯಿತ್ರಿ, ಅನುವಾದಕಿ ಮತ್ತು ಶಿಕ್ಷಣ ತಜ್ಞರು. ಯಾಸ್ಮೀನ್ ಹಮೀದ್ ಪಾಕಿಸ್ತಾನದ ಲಾಹೋರ್ ನಲ್ಲಿ ೧೮ ಮಾರ್ಚ್ ೧೯೫೧ರಂದು ಜನಿಸಿದರು. ಪಾಕಿಸ್ತಾನದ ಪಂಜಾಬ್ ವಿಶ್ವವಿದ್ಯಾಲಯದಲ್ಲಿ... |
ಉಸ್ತಾದ್ ಬಡೇ ಗುಲಾಂ ಅಲಿಖಾನ್ ಹುಟ್ಟಿದ್ದು ೧೯೦೨ರಲ್ಲಿ - ಬ್ರಿಟಿಷ್ ಇಂಡಿಯಾದಲ್ಲಿದ್ದ ಲಾಹೋರ್ ಪ್ರಾಂತ್ಯದ ಕಸೂರ್ ನಲ್ಲಿ(ಈಗಿನ ಪಾಕಿಸ್ತಾನ). ಇವರು ಇಪ್ಪತ್ತನೇ ಶತಮಾನದ ಶ್ರೇಷ್ಠ ಹಿಂದುಸ್ತಾನಿ... |
ತೆರೆಯುತ್ತದೆ. ಕೋಟೆಯ ಎರಡು ದ್ವಾರಗಳು ಗಮನಾರ್ಹವಾಗಿವೆ: "ದೆಹಲಿ ಗೇಟ್" ಮತ್ತು "ಲಾಹೋರ್ ಗೇಟ್." ಲಾಹೋರ್ ಗೇಟ್ ಅನ್ನು ಜನಪ್ರಿಯವಾಗಿ "ಅಮರ್ ಸಿಂಗ್ ಗೇಟ್" ಎಂದೂ ಕರೆಯಲಾಗುತ್ತದೆ. ಕೋಟೆಯ... |
ಪಾಕಿಸ್ತಾನದ ಲಾಹೋರ್ ವಿಭಾಗದಲ್ಲಿರುವ ಒಂದು ಜಿಲ್ಲೆ; ತಹಸೀಲು; ಲಾಹೋರಿಗೆ 64 ಕಿಮೀ ಉತ್ತರದಲ್ಲಿರುವ ಪಟ್ಟಣ. ಹಿಂದೆ ಈ ಪಟ್ಟಣ ಒಂದು ಹಳ್ಳಿಯಾಗಿತ್ತು. ಇದನ್ನು ಸ್ಥಾಪಿಸಿದವರು ಗುಜರರು... |