This page is not available in other languages.
ವಿಕಿಪೀಡಿಯನಲ್ಲಿ "ಮುಲ್ಕಿ" ಹೆಸರಿನ ಪುಟವಿದೆ. ಇತರ ಹುಡುಕಾಟ ಫಲಿತಾಂಶಗಳನ್ನು ಸಹ ನೋಡಿ.
ನಂತರ ಮೂಲ್ಕಿ ಎಂಬುವುದು ಪ್ರಚಲಿತಕ್ಕೆ ಬಂದಿತು. ಆದರೆ, ಮಾತಾನಾಡುವಾಗ ಮೂಲ್ಕಿಯನ್ನು ಮುಲ್ಕಿ ಎಂದು ಉಚ್ಛಾರಣೆ ಮಾಡುತ್ತಾರೆ. ಮೂಲ್ಕಿ ವಿವಿಧ ಧರ್ಮದ ಜನರನ್ನು ಹೊಂದಿರುವ ಪಟ್ಟಣವಾಗಿದೆ... |
ಮುಲ್ಕಿ ಸೀಮೆಯ ಮೂವರು ಸೇನಾ ದಂಡನಾಯಕರು ಮೂಲ್ಕಿ ಸೀಮೆಯ ಸಾಮಂತ ಅರಸರ ಆಳ್ವಿಕೆಗೆ ಒಳಪಟ್ಟ ಒಂಭತ್ತು ಮಾಗಣೆಯ ಮೂರು ಪ್ರಮುಖ ಕ್ಷೇತ್ರಗಳಲ್ಲಿ ಮೂವರು ಬಿಲ್ಲವ ನಾಯಕರು ಗಡಿಪಟ್ಟ ಪಡೆದು ನಾಯಕರೆಂಬ... |
ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿಯುವ ಒಂದು ನದಿಯಾಗಿದೆ. ಈ ನದಿಯ ದಕ್ಷಿಣಕ್ಕೆ ಮುಲ್ಕಿ ನಗರವಿದೆ. ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನು ಸೇರುವ ಈ ನದಿಯ ಸಮೀಪದಲ್ಲಿ... |
ಮಟ್ಟದ ಬ್ಯಾಂಕಾಗಿ ಬೆಳೆಯಿತು. ಇದರ ಹಿಂದಿನ ಚಾಲಕಶಕ್ತಿಯಾಗಿದ್ದವರು ಅಂದಿನ ಅಧ್ಯಕ್ಷರಾದ ಮುಲ್ಕಿ ಸುಂದರರಾಮ ಶೆಟ್ಟಿಯವರು. http://www.deccanherald.com/content/141131/a-banker-erased-memory... |
ಈ ಕಂಬಳದಲ್ಲಿ ಸಾವಿರಾರು ಜನರು ಸೇರುತ್ತಾರೆ. ಮುಲ್ಕಿ ಸೀಮೆಯ ಅರಸರಾದ ಶ್ರೀ ದುಗ್ಗಣ ಸಾವಂತರು ಅರಮನೆಯಲ್ಲಿ ಕುಳಿತಿರುತ್ತಾರೆ. ಮುಲ್ಕಿ ಸೀಮೆ ಅರಸರಾದವರು ಕಂಬಳದ ಗದ್ದೆಗೆ ಇಳಿಯಬಾರದೆಂಬ... |
ಕಲಿಕೆ ಮುಂದುವರಿಸಿದ ಕೃಷ್ಣಶರ್ಮರು ೧೯೧೭ರಲ್ಲಿ ಬೆಳಗಾವಿಗೆ ಹೋಗಿ ಪರೀಕ್ಷೆಗೆ ಕುಳಿತು ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ೧೯೧೮ರಲ್ಲಿ ಕೃಷ್ಣಶರ್ಮರು ಬೆಳಗಾವಿಯಲ್ಲಿ ಮುನಸಿಪಾಲಿಟಿಯ... |
ಅಗಸ್ಟ್ ಮೆನ್ನರ್- ಇವರು ಭಾರತಕ್ಕೆ ಬಂದ ಬಾಸೆಲ್ ಮಿಶನರಿಗಳಲ್ಲಿ ಒಬ್ಬರು. ಇವರು ಮಂಗಳೂರು,ಮುಲ್ಕಿ, ಉಡುಪಿ ಮುಂತಾದ ಕಡೆಗಳಲ್ಲಿ ಕ್ರೈಸ್ತ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದವರು. ತುಳು ಭಾಷೆಗೆ... |
ಶೆಟ್ಟಿ, ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಹಾಗೂ ಉದ್ಯಮಿ. ಇವರು ೧೯೬೧ ಆಗಸ್ಟ್ ೧೧ ರಂದು ಮುಲ್ಕಿ, ಮಂಗಳೂರು, ಕರ್ನಾಟಕ, ಭಾರತದಲ್ಲಿ ಜನಿಸಿದ್ದರು. ಇವರ ತಂದೆ ವೀರಪ್ಪ ಶೆಟ್ಟಿ, ಹೋಟೇಲ್... |
ಬ್ರಿಗೆಲ್ ಎಂಬವರು ಬಾಸೆಲ್ ಮಿಶನ್ ಸಂಸ್ಥೆಯ ಮಿಶನರಿಯಾಗಿದ್ದು. ದಕ್ಷಿಣ ಕನ್ನಡದ ಮಂಗಳೂರು, ಮುಲ್ಕಿ, ಉಡುಪಿ ಮುಂತಾದ ಕಡೆಗಳಲ್ಲಿ ಕ್ರೈಸ್ತ ದೇವಾಲಯ, ಹಾಗೂ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ... |
ದಿನ ಈ ಮಠ ಸಾನ್ನಿಧ್ಯ ಪ್ರಕಾಶವನ್ನು ನೀಡಲಿರುವುದು ಮುಡಿಪು, ಮೂಡಬಿಡ್ರಿ, ಸುರತ್ಕಲ್, ಮುಲ್ಕಿ, ಕಿನ್ನಿಗೋಲಿ, ವಿಟ್ಲಾ ಮುಂತಾದ ಸ್ಥಳಗಳಿಗೆ ಬಿ.ಸಿ ರೋಡ್ ಬಸ್ ಸ್ಟ್ಯಾಂಡ್ನಿಂದ ಅನೇಕ... |
ಹೆಸರು ಹೀಗಿವೆ: ಸೂರ್ಯ-ಚಂದ್ರ (ವೇಣೂರು, ಶಿರ್ವ, ಬಾರಾಡಿ, ಬಂಗಾಡಿ, ತಲಪಾಡಿ) ಮೂಡು-ಪಡು (ಮುಲ್ಕಿ, ಕಟಪಾಡಿ) ಲವ-ಕುಶ (ಮಿಯಾರು) ಜಯ-ವಿಜಯ (ಈದು, ಜಪ್ಪಿನಮೊಗರು) ವಿಜಯ-ವಿಕ್ರಮ (ಉಪ್ಪಿನಂಗಡಿ)... |
ದೇವಸ್ಥಾನ. ಬೋಳಾರ: ಶ್ರೀ ಹನುಮಾನ್ ದೇವಸ್ಥಾನ. ಕುದ್ರೋಳಿ: ಶ್ರೀ ಗೋಕರ್ನಾಥೇಶ್ವರ ದೇವಸ್ಥಾನ. ಮುಲ್ಕಿ: ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ. ಮೂಡುಬಿದಿರೆ: ಸಾವಿರ ಕಂಬದ ಬಸದಿ (ತ್ರಿಭುವನ... |
ಕಿನ್ನಿಗೋಳಿ ,ಮುಲ್ಕಿ ತಾಲೂಕಿನ,ದಕ್ಷಿಣ ಕನ್ನಡ ಜಿಲ್ಲೆಯ ಒಂದು ಮುಖ್ಯ ಪಟ್ಟಣವಾಗಿದೆ. ಇದು ಮಂಗಳೂರು ನಗರದಿಂದ ಸುಮಾರು ೩೨ ಕಿ.ಮೀ.,ಕಟೀಲಿನಿಂದ ೫ಕಿ.ಮೀ.,ಮುಲ್ಕಿಯಿಂದ ೮ಕಿ.ಮೀ. ಮತ್ತು... |
ಇವರು ೧೮೪೮ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರ ತಂದೆ ನರಸಿಂಹರಾಯರು. ಧಾರವಾಡದಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ, ಬೆಳಗಾವಿಯ ನಾರ್ಮಲ್ ಸ್ಕೂಲ್ (ಟ್ರೇನಿಂಗ ಕಾಲೇಜ) ದಲ್ಲಿ... |
ಉಡುಪಿ-ಇವೆರಡರ ಮಧ್ಯೆ ರಾಷ್ಟ್ರೀಯ ಹೆದ್ದಾರಿ ೧೭ರ,೧೮ ಮೈಲುಗಳ ಸಮಾನಾಂತರದಲ್ಲಿ ಸಿಗುವ ಪುಟ್ಟ ಊರು ಮುಲ್ಕಿ, ಬಜ್ಪೆ ವಿಮಾನ ನಿಲ್ದಾಣದಿಂದ ೧೫ ಮೈಲು ಉತ್ತರ ಪಶ್ಚಿಮಾಭಿಮುಖವಾಗಿ ಮೂಲ್ಕಿಗೆ ತಲುಪಬಹುದು... |
ಹಾವೇರಿ ತಾಲೂಕಿನ ಅಗಡಿಯಲ್ಲಿ ಜನಿಸಿದರು. ಅಗಡಿಯಲ್ಲಿಯೆ ಪ್ರಾಥಮಿಕ ಶಿಕ್ಷಣ ಮುಗಿಸಿ ಅಂದಿನ ಮುಲ್ಕಿ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಗೆ ಮೊದಲಿಗರಾಗಿ ಉತ್ತೀರ್ಣರಾದರು. ಧಾರವಾಡದ ಶಿಕ್ಷಕರ ಟ್ರೇನಿಂಗ... |
ಕಲಿತರು. ಧರ್ಮಸ್ಥಳ ಮೇಳದಲ್ಲಿ ಸುಮಾರು ೩೫ ವರ್ಷ ದುಡಿದ ಇವರು ಕರ್ಕಿ,ಕೊಳಗಿ,ಮೂರೂರು ಮತ್ತು ಮುಲ್ಕಿ ಮೇಳಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ.. ಹಲವಾರು ಪ್ರಸಂಗಗಳನ್ನು ಬರೆದ ಇವರು,ತೆಂಕು ಮತ್ತು... |
ಹತ್ತಿರವಿರುವ ಮೈಗೂರು ಎನ್ನುವ ಗ್ರಾಮದಲ್ಲಿ . ೧೯೩೪ರವರೆಗೆ ಇವರ ಶಿಕ್ಷಣ ಗಲಗಲಿಯಲ್ಲಿಯೆ ಆಯಿತು. ಮುಲ್ಕಿ ಪರಿಕ್ಷೆ ಉತ್ತೀರ್ಣರಾದ ಬಳಿಕ ಒಂದು ವರ್ಷ ಗಲಗಲಿಯಲ್ಲಿ ಖಾಲಿ ಕಳೆದರು. ೧೯೩೫ರಲ್ಲಿ ಬಾಗಿಲುಕೋಟೆಯ... |
ಮತ್ತು ಶ್ರೀ ಶ್ರೀನಿವಾಸ ದೇವರ ಮೆರವಣಿಗೆ ಮತ್ತು ವಾಹನ ಭೋಜನ ಮೂಲ್ಕಿ ರಾಮನವಮಿ ತೇರು, ಮುಲ್ಕಿ ಪ್ರತಿಸ್ತೆ ಪುನವ ಬಂಟ್ವಾಳ ತೇರು ಮಂಜೇಶ್ವರ ಶಾಸ್ತಿ ಮಹೋತ್ಸವ. (ನವೆಂಬರ್-ಡಿಸೆಂಬರ್)... |
ಇಂಗ್ಲಿಷ್ ಕಲಿಯಲು ಪ್ರಯತ್ನಿಸಿದರೂ ಸಹ ಅದರಲ್ಲಿ ಹೆಚ್ಚಿನ ಪ್ರಗತಿಯಾಗಲಿಲ್ಲ. ೧೯೦೩ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಅವರು ಉದ್ಯೋಗಕ್ಕೆ ಹತ್ತಬೇಕಾಯಿತು. ಶಿರಸಿಯಲ್ಲಿ ತಾವು... |