This page is not available in other languages.
ಈ ವಿಕಿಯಲ್ಲಿ "ಮಿಥ್ಯೆ" ಪುಟವನ್ನು ರಚಿಸಿ! ಹುಡುಕಾಟದ ಫಲಿತಾಂಶಗಳನ್ನು ಸಹ ನೋಡಿ.
ಎಚ್ಚರದಲ್ಲಿ ಕಂಡದ್ದು ಸಮನಾಗಿದೆ (ಮಿಥ್ಯೆ -ಸುಳ್ಳು). ಸತ್ಯವು ತ್ರಿಕಾಲಾಭಾದಿತವಾಗಿರಬೇಕು (ಈ ಮೂರು ಕಾಲಗಳಲ್ಲಿ ಆಭಾದಿತ -ಭಾದಿತವಾಗಬಾರದು- ಮಿಥ್ಯೆ ಯಾಗಬಾರದು) ,ಆತ್ಮನಿಗಿಂತ ಭಿನ್ನವಾದುದು(ಬೇರೆಯಾದುದು)... |
ಪರಮಾತ್ಮನಲ್ಲಿ ಐಕ್ಯನಾಗುವುದು ಅಥವಾ ಮೋಕ್ಷ ಪಡೆಯುವುದು. ಬ್ರಹ್ಮವೊಂದೇ ಸತ್ಯ, ಉಳಿದುದೆಲ್ಲವೂ ಮಿಥ್ಯೆ ಎಂಬುದನ್ನು ವಿಚಾರದ ಮೂಲಕ, ವಿವೇಕದ ಮೂಲಕ ಜೀವನು ತಿಳಿದುಕೊಂಡು ಬ್ರಹ್ಮ ಸಾಕ್ಷಾತ್ಕಾರ... |
ಜಗತ್ತು ಅಥವಾ ವಸ್ತು : ವೈಭಾಷಿಕರು ಜಗತ್ತು ಸತ್ಯವೆನ್ನುತ್ತಾರೆ. ; ವಿಜ್ಞಾನವಾದಿಗಳು (ಮಿಥ್ಯೆ) ಜಗತ್ತು ಮಾನಸಿಕ ಭಾವನೆ ಎನ್ನುತ್ತಾರೆ :ನಡುವಿನವರು ಸೌತ್ರಾಂತಿಕರು- ಇವರು ಜಗತ್ತನ್ನು... |
ಸ್ವಪ್ನ ಪ್ರಪಂಚದ ಸಾದೃಶ್ಯದ ಮೂಲಕ ಸಾಧಿಸಿದ್ದಾರೆ. ಸ್ವಪ್ನದಲ್ಲಿ ಕಾಣುವ ದೃಶ್ಯಗಳೆಲ್ಲ ಮಿಥ್ಯೆ. ಅವುಗಳು ನಿಜವಾಗಿದ್ದರೆ ಅವುಗಳ ಸ್ಥಾನ ಕನಸುಗಾಣುವವನ ಶರೀರದಲ್ಲೇ ಇರಬೇಕು ಆದರೆ ಇದು ಅಸಾಧ್ಯ ;... |
-ಅತಿ ದೊಡ್ಡದು, ವಿಶಾಲವಾದುದು.; ಸ್ವಾಮಿ=ಸೂರ್ಯ; ೨)ಆತ್ಮ , ಬ್ರಹ್ಮ , ಬಗೆ=ಮನಸ್ಸು ; ಮಿಥ್ಯೆ =ಸುಳ್ಳು ,ಅಸ್ಥಿರ; ಬೆಮೆ=ಭ್ರಮೆ; ಧೀ =ಬುದ್ಧಿ , ಮೇಧಾಶಕ್ತಿ. ಹರಿದ =ಹರಡಿದ ವಿಸ್ತರಿಸಿದ... |
ಬ್ರಮೆಯಲ್ಲ. ಪೂರ್ಣ ಸತ್ಯವೂ ಅಲ್ಲ. ಅವು ಅನಿತ್ಯವಾದುದರಿಂದ ಮಿಥ್ಯೆ. ಭೂ, ಭವಿಷ್ಯತ್, ವರ್ತಮಾನ ಈ ತ್ರಿಕಾಲದಲ್ಲೂ ಇರುವುದಲ್ಲ. ಮಿಥ್ಯೆ ಎಂದರೆ ಬಂಜೆಯ ಮಗನಂತೆ ಪೂರ್ಣ ಸುಳ್ಳಲ್ಲ ೨.ಪ್ರಾತಿಭಾಸಿಕ... |
ಸ್ವರೂಪಾನಂದವಾಗುವುದು. ಶಾಂತಿ ಪರ್ವ ಪಂಚ ಶಿಖನು ಜಯದೇವನಿಗೆ ನಿರೂಪಿಸಿದ್ದು : ಜಗತ್ತು ಮಿಥ್ಯೆ -ದೇವರೇ ನಾನು ಎಂಬುವ ಮಾಯಾವಾದಿಗಳೂ ಬೌದ್ಧರಂತೆಯೇ ಎಂದು ತಿಳಿ. ಅಸತ್ತೆಂದು ಅವರೆಂದರೆ... |
ಅವರನ್ನು ಹಾಗೆಯೇ ಸಂಬೋಧಿಸುವುದುಂಟು. ಇದೂ ಸಾಮಾನ್ಯವಾಗಿ ಅವಿರೋಧಿಯಾದ ಕಲ್ಪನೆ, ಔಪಚಾರಿಕ ಮಿಥ್ಯೆ. ವಿಜ್ಞಾನದ ಎಷ್ಟೋ ಸೂತ್ರಗಳನ್ನು ಕಂಡು ಹಿಡಿಯಲು ಸಾಧ್ಯವಾಗಿರುವುದು ಕಲ್ಪನೆಗಳ ಅಥವಾ ಊಹೆಗಳ... |
ಸಾಂಸ್ಕ್ರಿತಿಕ ಪುನರುಜ್ಜೀವನ ಮತ್ತು ಧಾರ್ಮಿಕ ಬದಲಾವಣೆಗಳನ್ನು ತರಲು ಯತ್ನಿಸಿದ. ಆದಿವಾಸಿಗಳ ಮಿಥ್ಯೆ ಮತ್ತು ಸಂಕೇತಗಳೆನ್ನೇ ಉಪಯೋಗಿಸಿಕೊಂಡು ಅವರಲ್ಲಿ ಮತ್ತೆ ಸ್ವಾಭಿಮಾನ ಮೂಡುವಂತೆ ಮಾಡಿದ... |
ದೃಷ್ಟಿಯಿಂದ ,ಸಗುಣ ಬ್ರಹ್ಮ , ನಿರ್ಗುಣಬ್ರಹ್ಮ ಜೀವರಲ್ಲಿ ಬೇಧವಿಲ್ಲ. ; ಜಗತ್ತು ಒಂದು ಮಿಥ್ಯೆ ; (ವಿವರಿಸಲಾಗದ ವಸ್ತು)ಅದು ಬ್ರಹ್ಮ ನಿಂದ ಬೇರೆಯಿಲ್ಲ.ಅಥವಾ -ಇಲ್ಲವೇ ಇಲ್ಲ. ಭಕ್ತಿ ಪಂಥ... |
ಆಕ್ಷೇಪಣೆಗಳನ್ನೆತ್ತಿದ. ಚಿತ್ರದ ಕುದುರೆಯ ಅನುಭವ ಎಲ್ಲರಿಗೂ ಉಂಟು. ಆದರೆ ಅದು ಸತ್ಯ, ಮಿಥ್ಯೆ, ಸಂಶಯ, ಭ್ರಾಂತಿ ಯಾವುದೆನ್ನಲೂ ಕಷ್ಟ. ಹಾಗೆಯೇ ನಾಟಕ ನಟರ ಅನುಕರಣ, ಆ ಅನುಭವವೂ ವಿಶಿಷ್ಟವೇ... |
ಸತ್ಕಾರ್ಯವಲ್ಲ. ಆ ಸತ್ತಾದ್ವೈತದಲ್ಲಿ ಕಾರ್ಯ ಕಾರಣ ಒಂದೇ ಎಂಬ ಭಾವನೆ ಇರುತ್ತದೆ. ಬದಲಾವಣೆ ಕೇವಲ ಮಿಥ್ಯೆ ಎಂದು ಆ ವಾದ ಎಣಿಸುತ್ತದೆ. ಈ ಹೊಸ ಭೌತ ಏಕತ್ವವಾದದ ಪ್ರಕಾರ, ಸತ್ ಎಲ್ಲ ಕಾಲದಲ್ಲೂ ಭಿನ್ನತೆಯಿಂದ... |
ಹಿಂದೂದರ್ಶನಗಳಲ್ಲಿ ಅದ್ವೈತ ಜೀವಾತ್ಮ ಪರಮಾತ್ಮರೆಂಬ ಭೇದವನ್ನು ಖಂಡಿಸಿ ಜಗತ್ತನ್ನು ಮಿಥ್ಯೆ ಎಂದು ಹೇಳಿ ಏಕತ್ವವನ್ನು ಪ್ರತಿಪಾದಿಸಿದೆ. ದ್ವೈತದರ್ಶನವೂ ವಿಶಿಷ್ಟಾದ್ವೈತವೂ ಜೀವಾತ್ಮ... |
ಸಿದ್ಧಾವಸ್ಥೆಯಲ್ಲಿ ಅಭೇದವೂ ಇರುವುದು -ಸ್ವತ ಸಿದ್ಧ. ಅದ್ವೈತಿಗಳು ಹೇಳುವ ಮಾಯಾ ಪದವು ಯಾ ಮಾ ಸಾ ಮಾಯಾ (ಮಿಥ್ಯೆ) ಎಂಬ ಅರ್ಥದಲ್ಲಿದೆ . ಆದರೆ ಶಿವಾದ್ವೈತದಲ್ಲಿ ಮಾಯೆ ಶಿವಗತ ವಿಮರ್ಶಾ ಶಕ್ತಿಯೇ ಆಗಿದೆ... |
ಹಿರಿಯ ಪುತ್ರ ನಿಧನರಾದಾಗ ಭೀಮಸೇನ್ ಥಾಪಾ ಅವರೇ ಯುವರಾಜನ ವಿಷಪ್ರಾಶನಕ್ಕೆ ಮುಂದಾದರೆಂಬ ಮಿಥ್ಯೆ ಸುದ್ದಿಗಳು ಹಬ್ಬಿದವು. ಈ ಅಪವಾದದಿಂದ ದೂರವಾದರೂ ಥಾಪಾ ಕುಟುಂಬದವರು ಸಂಕ್ಷೋಭೆಗೊಳಗಾದದರು... |
- ಇದರಲ್ಲಿ ಸಮಾಜವಿರೋಧ ದ ಲಕ್ಷಣವೂ ಕಾಣಿಸುತ್ತದೆ. ಓರ್ವ ಕೌಶಲದ ಬೂಟಾಟಿಕೆ - ಇದೊಂದು ಮಿಥ್ಯೆ,ಶೋಷಣಾ ಮೂಲ,ಕಪಟತನ ಮತ್ತು ವ್ಯಕ್ತಿತ್ವ ಮರೆತ ವ್ಯಕ್ತಿ. ಕಾಮುಕತೆಯುಳ್ಳ ನಾರ್ಸಿಸಿಸ್ಟ್... |
ಕಡಲುಕೋಳಿಯನ್ನು ಶೂಟ್ ಮಾಡುವುದು ಅಥವಾ ಅದಕ್ಕೆ ಧಕ್ಕೆ ಮಾಡುವುದು ಹಾನಿಕರ ಎಂದು ನಾವಿಕರು ನಂಬುವಂತೆ ಮಿಥ್ಯೆ ಪ್ರಚಲಿತವಾಯಿತು. ನಿಜವೆಂದರೆ, ಇಷ್ಟಾಗಿಯೂ ನಾವಿಕರು ಆಗಾಗ ಅವುಗಳನ್ನು ಕೊಂದು, ತಿನ್ನುತ್ತಲೇ... |
ಕಾಳಜಿಯ ಕೊರತೆ ಎಂದು ವ್ಯಾಖ್ಯಾನಿಸಲಾಯಿತು. ಇದರಿಂದಾಗಿ ಮತ್ತು ಮಾನಸಿಕ ಅಸ್ವಸ್ಥತೆಗಳನ್ನು ಮಿಥ್ಯೆ ಎಂಬಂತೆ ಕಲ್ಪಿಸಿದ ಮಾಧ್ಯಮಗಳ ಪ್ರಕಟಣೆಗಳಿಂದಾಗಿ ಪ್ರತಿ-ಮನೋವೈದ್ಯಶಾಸ್ತ್ರವು 20ನೇ ಶತಮಾನದ... |