This page is not available in other languages.
ಈ ವಿಕಿಯಲ್ಲಿ "ಜಗತ್ತು" ಪುಟವನ್ನು ರಚಿಸಿ! ಹುಡುಕಾಟದ ಫಲಿತಾಂಶಗಳನ್ನು ಸಹ ನೋಡಿ.
ಜಗತ್ತು ಜಗತ್ತಿನ ಅಸ್ತಿತ್ವ -ಭಾರತೀಯ ದರ್ಶನಗಳಲ್ಲಿ ಜಗತ್ತು-ಅಸ್ತಿತ್ವ-ಅದು ಸತ್ಯವೇ-ಮಿಥ್ಯವೇ? ದರ್ಶನಗಳಲ್ಲಿ ಪ್ರಧಾನವಾಗಿ ಚರ್ಚಿಸಲಾಗಿರುವ ತತ್ವಗಳಲ್ಲಿ ‘ಜಗತ್ತು‘ ಒಂದು . ಜಗತ್ತು... |
ಅನ್ವಯಿಸಿದರೆ ಯಾರಿಗಾದರೂ ಈ ಜಗತ್ತು ಇಲ್ಲವೆನ್ನಿಸುವುದೇ? ಆದ್ದರಿಂದ ಜಗತ್ತು ಸತ್ಯ. ; ಭ್ರಾಂತಿಯಲ್ಲಿ ಹಾವು, ಹಗ್ಗ ಎರಡೂ ಅನುಭವವಿದೆ. ಹಾವಲ್ಲದಿದ್ದರೆ ಅದು ಹಗ್ಗ;; ಜಗತ್ತು ಭ್ರಾಂತಿಯಾದರೆ ಅದರ... |
ಪಂಚರಾತ್ರ ಆಗಮ ಎಂಬ ಗ್ರಂಥಗಳ ಆಧಾರದಿಂದ ಪ್ರತಿಪಾದಿಸಲ್ಪಟ್ಟಿದೆ.ಇದು ಅದ್ವೈತಮತದ ಬ್ರಹ್ಮ-ಜೀವ-ಜಗತ್ತು ಈ ಸಂಬಂಧದ ಸಿದ್ಧಾಂತವನ್ನು ಒಪ್ಪದೆ ಅದರದೇ ಆದ ಹೊಸ ನಿಲುವನ್ನು ನೀಡಿರುವ ಮತವಾಗಿರುತ್ತದೆ... |
ಇರುವುದೆಲ್ಲಾ ಬ್ರಹ್ಮವೆಂದು ತಿಳಿಯುತ್ತದೆ. ಜಗತ್ತು ಕೇವಲ ಮಾಯಾ ಕಲ್ಪಿತ (ಅಂತಹಕರಣದ ಜಗತ್ತು - ಬುದ್ದಿ ಮನಸ್ಸು ಮತ್ತು ಅಹಂಕಾರದಿಂದ ತಿಳಿಯುವ ನಮ್ಮ ಜಗತ್ತು). ಜೀವಿಗಳೂ ಅಷ್ಟೇ, ಅವು ಅನಾದಿ ಯಿಂದ... |
ಪರಬ್ರಹ್ಮ , ಅಧ್ಯಾತ್ಮಿಕದಲ್ಲಿ ಅಕ್ಷರಬ್ರಹ್ಮ ; ಅಧಿಭೌತಿಕದಲ್ಲಿ ಜಗತ್ತು . ಕಾರ್ಯ ಕಾರಣಗಳು ಬೇರೆ ಅಲ್ಲವಾದುದರಿಂದ , ಜಗತ್ತು ಬ್ರಹ್ಮ ರೂಪವೇ ಆಗಿದೆ. ಕಾರಣ ಅವನು ಜಗತ್ತಿಗೆ ಉಪಾದಾನ ,ಮತ್ತು... |
ಪ್ರಮಾಣದಿಂದ ತಿಳಿಯುತ್ತೇವೆ -ಎಂಬುದು. ಜಗತ್ತು ಅಥವಾ ವಸ್ತು : ವೈಭಾಷಿಕರು ಜಗತ್ತು ಸತ್ಯವೆನ್ನುತ್ತಾರೆ. ; ವಿಜ್ಞಾನವಾದಿಗಳು (ಮಿಥ್ಯೆ) ಜಗತ್ತು ಮಾನಸಿಕ ಭಾವನೆ ಎನ್ನುತ್ತಾರೆ :ನಡುವಿನವರು... |
ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೇವಸ್ವರೂಪಿಯಾಗುತ್ತಾನೆ ಎಂಬುದೇ ಯೇಸುಕ್ರಿಸ್ತನ... |
- ನಿರ್ಗುಣ. ಶಿವಾದ್ವೈತದಲ್ಲಿ ಜಗತ್ತು ಸತ್ಯ - ಶಿವನ ಅವಿಭಾವ - ಆದರೆ ಕನ್ನಡಿಯಲ್ಲಿ ಬಿಂಬದಂತೆ ಶಿವನಲ್ಲಿ ಅಭಾಸದಿಂದ (ವಸ್ತುವಿಲ್ಲದಿದ್ದರೂ) ಜಗತ್ತು ಕಾಣಿಸಿಕೊಳ್ಳುವುದು. ಇದಕ್ಕೆ ಅಭಾಸವಾದ... |
ವೇದಾಂತದ ಬಹು ಮುಖ್ಯ ಪ್ರಶ್ನೆ - ಕಾಣುವ ಜಗತ್ತು - ಅದರಲ್ಲಿ ಪ್ರವರ್ತಿಸುತ್ತಿರುವ ಜೀವಾತ್ಮ , ಮತ್ತು ಕಾರಣರೂಪವಾದ ಬ್ರಹ್ಮ (ಜೀವ -ಜಗತ್ತು - ದೇವರು ) ಈ ಮೂರರ ಸಂಬಂಧ ಕುರಿತದ್ದು.... |
ಚಿತ್ರನಟಿ. ಗೀತಪ್ರಿಯ ನಿರ್ದೇಶನದ "ಕಾಸ್ ದಾಯೆ ಕಂಡನೆ' ತುಳು ಚಿತ್ರದ ಮೂಲಕ ಸಿನಿಮಾ ಜಗತ್ತು ಪ್ರವೇಶಿಸಿದ ಜಯಮಾಲಾ, ನಟಿ, ನಿರ್ಮಾಪಕಿ, ಶಾಸಕಿ ಮತ್ತು ಮಂತ್ರಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ... |
ಆಗ ಅವನ ಸ್ವರೂಪಾನಂದವಾಗುವುದು. ಶಾಂತಿ ಪರ್ವ ಪಂಚ ಶಿಖನು ಜಯದೇವನಿಗೆ ನಿರೂಪಿಸಿದ್ದು : ಜಗತ್ತು ಮಿಥ್ಯೆ -ದೇವರೇ ನಾನು ಎಂಬುವ ಮಾಯಾವಾದಿಗಳೂ ಬೌದ್ಧರಂತೆಯೇ ಎಂದು ತಿಳಿ. ಅಸತ್ತೆಂದು ಅವರೆಂದರೆ... |
ಮಾನವನು ಜೀವ ಜಗತ್ತು,ಆತ್ಮ ಇವುಗಳ ಬಗ್ಗೆ,ಇವುಗಳ ನಡುವಿನ ಸಂಬಂಧದ ಬಗ್ಗೆ ಇಂದು ಕೂಡಾ ಸಂಶೋಧನೆಗಳನ್ನು ನಡೆಸುತ್ತಿದ್ದಾನೆ.ಪರತತ್ವವೇ ಬ್ರಹ್ಮ ಎಂದು ಹೇಳಿ ಬ್ರಹ್ಮದಿಂದ ಜೀವ ಜಗತ್ತು,ಅನ್ನ,ಅಂತಃಕರಣ... |
ಕೆ.ವಿ.ಸುಬ್ಬಣ್ಣನವರು ಹೆಗ್ಗೋಡಿನಲ್ಲಿ ಸ್ಥಾಪಿಸಿದರು. ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು ಗಾರ್ಗಿಯ ಕಥೆಗಳು ರಾಜಕೀಯದ ಮಧ್ಯೆ ಬಿಡುವು ಅಭಿಜ್ಞಾನ ಶಾಕುಂತಲ ಸೂಳೆ ಸನ್ಯಾಸಿ ಸುಬ್ಬಣ್ಣ... |
ಪ್ರಧಾನ್ಯತೆ ಇದೆ. ಅಹಿಂಸೆ ಮತ್ತು ದಯೆ ಇವುಗಳು ಮೂಲ ಸೂತ್ರಗಳು.ಜೈನ ದರ್ಶನದ ಪ್ರಕಾರ ಜಗತ್ತು ಮತ್ತು ಜೀವ (ಆತ್ಮ) ಅನಾದಿಯಾದುದು. ಜೀವರುಗಳ ಹುಟ್ಟು, ಸಾವು, ಸುಖ, ದು:ಖಗಳಿಗೆ ಕರ್ಮವೇ... |
ಸಾವಿರಾರು ವರ್ಷಗಳಿಂದ ನಡೆದು ಬಂದ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಮನೋಭಾವ. ಜೀವ, ಜಗತ್ತು , ದೇವರು , ಕರ್ಮ , ಪಾಪ , ಪುಣ್ಯ , ಭಕ್ತಿ , ಮೋಕ್ಷ , ಇವುಗಳನ್ನು ಎಳೆ ಎಳೆಯಾಗಿ ಕೂದಲು... |
ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಭಾರತೀಯ... |
ದೃಷಿ ಗೋಚರ. ಪರಮಾಣು ಶಾಶ್ವತ . ಉಳಿದೆಲ್ಲಾ ಶಾಶ್ವತ. - ತ್ರ್ಯಣಕುಗಳಿಂದ ದೃಷ್ಟಿ ಗೋಚರ ಜಗತ್ತು ಆಗಿದೆ. ಬೇರೆ ಬೇರೆ ರೀತಿಯಲ್ಲಿ ಪರಮಾಣು ಸೇರಿ ಈ ವಿವಿಧ ವಿಚಿತ್ರ ಪ್ರಪಂಚ ಆಗಿದೆ. ಅವು... |
ಹಲವಾರು ಕೃತಿಗಳ ಪ್ರಕಟಣೆ. ಮೆಕೆಂಜಿಯ ಕೈಫಿಯತ್ತುಗಳು, ಲಿಂಗರಾಜ ಹುಕುಂ ನಾಮ, ಕಂಬುಳ, ದಲಿತ ಜಗತ್ತು, ಬಂಡಾಯ ದಲಿತ ಸಾಹಿತ್ಯ, ಕರಾವಳಿ ಜಾನಪದ, ಶಿಷ್ಟ-ಪರಿಶಿಷ್ಟ, ಕೊರಗರು, ಜಾನಪದ ಕ್ಷೇತ್ರಕಾರ್ಯ... |
ಸಂಗ್ರಹಿಸಬಹುದು : ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವನಾಪರಃ || ಬ್ರಹ್ಮವು ಸತ್ಯ ; ಜಗತ್ತು ಮಿಥ್ಯ ; ಜೀವನು ಬ್ರಹ್ಮವಲ್ಲದೆ ಬೇರೆಯಲ್ಲ.ಎಂಬುದೇ ಆ ಪ್ರಸಿದ್ಧ ಉಕ್ತಿ. ಆದರೆ ಈ ವಾಕ್ಯವನ್ನು... |
ಪುಸ್ತಕ ಮಾಸ್ಟರ್ ಬಿಲ್ಡರ್ ( ಮೂಲ: ಇಬ್ಸನ್) ಕಥಾ ಜಗತ್ತು ( ನೋಬೆಲ್ ಪ್ರಶಸ್ತಿ ವಿಜೇತರು ಬರೆದ ಕಥೆಗಳು) ೧೯೮೬ರಲ್ಲಿ “ಕಥಾ ಜಗತ್ತು” ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿತು... |