This page is not available in other languages.
ಈ ವಿಕಿಯಲ್ಲಿ "ಗಿರೀಶ್+ಕಾರ್ನಾಡ್" ಪುಟವನ್ನು ರಚಿಸಿ! ಹುಡುಕಾಟದ ಫಲಿತಾಂಶಗಳನ್ನು ಸಹ ನೋಡಿ.
ಗಿರೀಶ್ ಕಾರ್ನಾಡ್ (೧೯ ಮೇ ೧೯೩೮ - ೧೦ ಜೂನ್ ೨೦೧೯) ಭಾರತದ ನಾಟಕಕಾರರು, ಲೇಖಕರು, ರಂಗಕರ್ಮಿ, ಸಿನಿಮಾನಟ,ನಿರ್ದೇಶಕ, ಚಿಂತಕ ಹಾಗೂ ಹೋರಾಟಗಾರರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ... |
ಇದರ ನಿರ್ದೇಶಕರು ಬಿ. ವಿ. ಕಾರಂತ್ ಹಾಗು ಗಿರೀಶ್ ಕಾರ್ನಾಡ್. ನಿರ್ಮಾಪಕರು ಜಿ ವಿ ಅಯ್ಯರ್. ಈ ಚಿತ್ರದಲ್ಲಿ ಬಿ.ವಿ.ಕಾರಂತ, ಗಿರೀಶ ಕಾರ್ನಾಡ್, ಎಲ್.ವಿ.ಶಾರದಾ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ... |
ಈ ಚಿತ್ರ ನಾಯಕ ಗಿರೀಶ್ ಕಾರ್ನಾಡ್ ಹಾಗು ನಾಯಕಿ ಸ್ನೇಹಲತಾ ರೆಡ್ಡಿ.ಪಟ್ಟಾಭಿರಾಮ ರೆಡ್ಡಿಯವರು ಈ ಚಿತ್ರದ ನಿರ್ದೇಶನ ಹಾಗು ನಿರ್ಮಾಣ ಮಾಡಿರುವರು.... |
ಚಲನಚಿತ್ರ. ನಿರ್ದೇಶನ: ಗಿರೀಶ್ ಕಾರ್ನಾಡ್ ತಾರಾಗಣ: ಸೊನಾಲಿ ಕುಲಕರ್ಣಿ, ಗರ್ಗಿ ಯಕ್ಕುಂಡಿ, ಪ್ರಶಾಂತ್ ರಾವ್, ಗೀತಾಂಜಲಿ ಕಿರ್ಲೊಸ್ಕರ್, ಗಿರೀಶ್ ಕಾರ್ನಾಡ್ ಸಂಗೀತ: ಭಾಸ್ಕರ್ ಚಂದವರ್ಕರ್... |
ಡಬ್ಲ್ಯೂ.ಎಸ್.ಸ್ವಾಮಿನಾಥನ್(ಸ್ವಾಮಿ) - ಮಾಸ್ಟರ್ ಮಂಜುನಾಥ್ ಸ್ವಾಮಿಯ ತಂದೆ- ಗಿರೀಶ್ ಕಾರ್ನಾಡ್ ಸ್ವಾಮಿಯ ತಾಯಿ- ವೈಶಾಲಿ ಕಾಸರವಳ್ಳಿ ಸ್ವಾಮಿಯ ಅಜ್ಜಿ - ಸುಹಾಸಿನಿ ಅದರ್ಕರ್ ಬಿ... |
ಸ್ಮಿತಾ ಪಾಟಿಲ್ - ರೇವತಿ ಅನಂತ್ ನಾಗ್ - ಶಾಂ ಗಿರೀಶ್ ಕಾರ್ನಾಡ್ - ರೊಟ್ಟಿ ಸುಂದರ್ ರಾಜ್ - ಶೇಖರ್ ಬಾಲಕೃಷ್ಣ - ಅಜ್ಜ ರಮೇಶ್ ಭಟ್ ಎಲ್ಲದಕ್ಕೂ ವಿಜಯಭಾಸ್ಕರ್ ಅವರ ಸಂಗೀತ ಕರ್ನಾಟಕ... |
ಜ್ಞಾನಪೀಠ - ಗಿರೀಶ್ ಕಾರ್ನಾಡ್, ಕನ್ನಡ ಅವಿನಾಶ್ ಕಾಮತ್ ಅವರು ದೊಡ್ಡವರಾದ ಮೇಲೆ ಮತ್ತೆ ಅಭಿನಯ ಪ್ರಾರಂಭಿಸಿದರು. ಚದುರಂಗ - ಅಕ್ಟೋಬರ್... |
ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ದ್ವಾರಕೀಶ್. ಈ ಚಿತ್ರದಲ್ಲಿ ಬರುವ ಪಾತ್ರಗಳು ಗಿರೀಶ್ ಕಾರ್ನಾಡ್, ಕಾಂಚನ, ಮಾಳವಿಕ, ರಾಜೇಶ್, ಮಹಾಲಕ್ಷ್ಮಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ... |
ತಲೆದಂಡ ಗಿರೀಶ್ ಕಾರ್ನಾಡ್ ಬರೆದ 1990 ರ ಕನ್ನಡ ನಾಟಕವಾಗಿದ್ದು, 12 ನೇ ಶತಮಾನದಲ್ಲಿ ತೀವ್ರವಾದ ಪ್ರತಿಭಟನೆ ಮತ್ತು ಸುಧಾರಣಾ ಆಂದೋಲನದ ಬಗ್ಗೆ ಮಾತನಾಡಲಾದ ಚಳುವಳಿಯ ಬಗ್ಗೆ ನಾಟಕವಾಗಿದೆ... |
ಆರ್ಟ್ಸ್ ಅಡಿ ನಿರ್ಮಾಣವಾಗಿದೆ. ಇದರ ಪ್ರಮುಖ ಪಾತ್ರಗಳಲ್ಲಿ ಸುರೇಶ್ ಹೆಬ್ಳೀಕರ್, ಗಿರೀಶ್ ಕಾರ್ನಾಡ್, ಗೀತಾ,ಪ್ರಮೀಳಾ ಜೋಷಾಯ್ ಮತ್ತು ವನಿತಾವಾಸು ಇದ್ದಾರೆ. ಈ ಚಿತ್ರದ ಸಂಗೀತವನ್ನು ವಿಜಯಭಾಸ್ಕರ್... |
ಸರ್ಜಾ ಮತ್ತು ರಾಧಿಕಾ ಕುಮಾರಸ್ವಾಮಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪಿ. ರವಿಶಂಕರ್, ಗಿರೀಶ್ ಕಾರ್ನಾಡ್ ಮತ್ತು ಕೃಷ್ಣ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ವ್ಯಕ್ತಿ ಶಿವರಾಜ್... |
ಪ್ರದರ್ಶನ ಕಂಡಿತು. ಮತ್ತೊಬ್ಬ ಕನ್ನಡದ ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಕವಿ, ನಾಟಕಕಾರ {ಗಿರೀಶ್ ಕಾರ್ನಾಡ್} ರವರು ಈ ಕಾದಂಬರಿಯನ್ನಾಧರಿಸಿ "ಕಾನೂರು ಹೆಗ್ಗಡಿತಿ" ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ... |
೧೯೬೬ ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಬಿವಿ ಕಾರಂತ್ ಮತ್ತು ಗಿರೀಶ್ ಕಾರ್ನಾಡ್ ನಿರ್ದೇಶಿಸಿದ ಈ ಕಾದಂಬರಿಯನ್ನು ಆಧರಿಸಿದ ಕನ್ನಡ ಚಲನಚಿತ್ರ ವಂಶ ವೃಕ್ಷ ಕ್ಕೆ ೧೯... |
ನಾಗಮಂಡಲ ಗಿರೀಶ್ ಕಾರ್ನಾಡ್ ವಿರಚಿತ ಪ್ರಸಿದ್ದ ನಾಟಕ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಈ ನಾಟಕ ಹಲವು ಭಾರತೀಯ ಹಾಗು ವಿದೇಶಿ ಭಾಷೆಗಳಲ್ಲಿ ತರ್ಜುಮೆಗೊಂಡಿದೆ. ೧೯೮೮ರಲ್ಲಿ ರಚನೆಗೊಂಡ... |
'ಯಯಾತಿ,' 'ಗಿರೀಶ್ ಕಾರ್ನಾಡ್ ಬರೆದು ಆಡಿದ ಪ್ರಪ್ರಥಮ ನಾಟಕ. ಇದೇ ಹೆಸರಿನ ಕಾದಂಬರಿಯನ್ನು ಮರಾಠಿಯಲ್ಲಿ ವಿ.ಎಸ್. ಖಾಂಡೇಕರ್ ಅವರು ಬರೆದಿದ್ದು ಅದಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದಿದ್ದು... |
ಸ್ಥಾಪಿಸಿದರು . ವಿಷ್ಣುವರ್ಧನ್ ಅವರು ಎಸ್ಎಲ್ ಭೈರಪ್ಪ ಬರೆದ ಕಾದಂಬರಿಯನ್ನು ಆಧರಿಸಿ ಗಿರೀಶ್ ಕಾರ್ನಾಡ್ ನಿರ್ದೇಶಿಸಿದ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ವಂಶ ವೃಕ್ಷ (1972) ಮೂಲಕ ಕನ್ನಡ... |
ಭಾಗವತ ಕರ್ಣಾಟಕ ಭಾಗವತ ಕರ್ಪೂರ ಶ್ರೀನಿವಾಸರಾವ್ ಕುವೆಂಪು ಕುಸುಮಾಕರ ದೇವರಗೆಣ್ಣೂರು ಗಿರೀಶ್ ಕಾರ್ನಾಡ್ ಗುರುದೇವಿ ಹುಲೆಪ್ಪನವರಮಠ ಜಿ.ಟಿ.ನಾರಾಯಣ ರಾವ್ ಟಿ. ಅರ್. ಅನಂತರಾಮು ಟಿ.ಎನ್.ಮಹಾದೇವಯ್ಯ... |
ವಿಶ್ವದೆಲ್ಲೆಡೆ ಪಸರಿಸುತ್ತದೆ. ಕನ್ನಡಕ್ಕೂ ಒಮ್ಮೆ ಈ ಗೌರವ ಸಂದಿತ್ತು. ನಾಟಕಕಾರ ಗಿರೀಶ್ ಕಾರ್ನಾಡ್ ಅವರನ್ನು ‘ವಿಶ್ವರಂಗಭೂಮಿ ದಿನ’ದ ಸಂದೇಶ ನೀಡುವಂತೆ 2002ರಲ್ಲಿ ಕೇಳಿಕೊಳ್ಳಲಾಗಿತ್ತು... |
ರೈಲು ನಿಲ್ದಾಣವಾಗಿದೆ. ಶ್ರೀನಿಧಿ ಶೆಟ್ಟಿ ಸುನೀಲ್ ಶೆಟ್ಟಿ ಗಿರೀಶ್ ಕಾರ್ನಾಡ್ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾರ್ನಾಡ್ ಸದಾಶಿವ ರಾವ್ ಬುದ್ಧಿ ಕುಂದರನ್ ಸ್ಟಾನ್ ಆಗೈರಾ ಅಮ್ಮೆಂಬಳ ಸುಬ್ಬಾ... |
೨೦೦೭ರಲ್ಲಿ ನಿರ್ದೇಶಿಸಿ, ಸ್ವತಂತ್ರ ನಿರ್ದೇಶಕರಾದರು. ಒಡಕಲು ಬಿಂಬ ಎಂಬ ನಾಟಕವನ್ನು ಗಿರೀಶ್ ಕಾರ್ನಾಡ್ ಅವರೊಂದಿಗೆ ನಿರ್ದೇಶಿಸಿದ್ದಾರೆ. ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿ... |