This page is not available in other languages.
ಈ ವಿಕಿಯಲ್ಲಿ "ಕಾಮಲತೆ" ಪುಟವನ್ನು ರಚಿಸಿ! ಹುಡುಕಾಟದ ಫಲಿತಾಂಶಗಳನ್ನು ಸಹ ನೋಡಿ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದರು. ಇವರ ತಂದೆ ಉಪೇಂದ್ರ ಕಾಮತ್ ಮತ್ತು ತಾಯಿ ಪದ್ಮಾವತಿ. ಕಾಮತ್, ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ. ಪದವಿಯನ್ನು (೧೯೫೯)... |
ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿತವಾದ ಹೆಸರು. ಮಗ ವಿಕಾಸ್ ಕಾಮತ್, ಸೊಸೆ ಕಿಮ್ ಕಾಮತ್, ಹಾಗೂ ಮೊಮ್ಮಗಳು ಮೀನಾ ಕಾಮತ್.ಈ ಪರಿವಾರದವರ ಅಂತರ್ಜಾಲ ತಾಣವೊಂದಿದೆ.[೧] ಜ್ಯೋತ್ಸ್ನಾ ೧೯೩೭ರಲ್ಲಿ... |
(೭,ಸೆಪ್ಟೆಂಬರ್,೧೯೨೧-೯,ಅಕ್ಟೋಬರ್,೨೦೧೪) 'ಮಾಧವ್ ವಿಟ್ಠಲ್ ಕಾಮತ್ ರವರು, ೧೯೨೧,ರ, ಸೆಪ್ಟೆಂಬರ್,೭ ರಂದು, ದಕ್ಷಿಣ ಕನ್ನಡ ಜಿಲ್ಲೆಯ 'ಉಡುಪಿ'ಯಲ್ಲಿ ಜನಿಸಿದರು. ಅವರು ತಮ್ಮ ಪ್ರಾಥಮಿಕ... |
ಅವಿನಾಶ್ ಕಾಮತ್ ಮುಂಬೈಯ ಕನ್ನಡ ರಂಗಭೂಮಿ ನಟ. ಅವಿನಾಶ್ ಕಾಮತ್ ಅವರು ಏಪ್ರಿಲ್ ೨೬, ೧೯೭೭ರಂದು ಬೆಳಗಾವಿಯಲ್ಲಿ ಜನಿಸಿದರು. ತಂದೆ ಹಿಂದುಸ್ಥಾನಿ ಗಾಯಕ ಎಮ್. ಎಸ್. ಕಾಮತ್ ಮತ್ತು ತಾಯಿ... |
ಡಾ. ಕೃಷ್ಣಾನಂದ ಕಾಮತ್ (೧೯೩೪ - ೨೦೦೨) ಖ್ಯಾತ ಸಾಹಿತಿ ಹಾಗೂ ವಿಜ್ಞಾನಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ. ಕಾಮತರು ಮೂಲತಃ ಉತ್ತರಕನ್ನಡ ಜಿಲ್ಲೆಯ... |
ಕರ್ನಾಟಕದ ಮಾಜಿ ರಣಜಿ ಆಟಗಾರ ದಯಾನಂದ ಕಾಮತ್, ಇವರು ಉಪೇಂದ್ರ ಕಾಮತ್ ಮತ್ತು ಇಂದಿರಾ ಬಾಯಿ ರವರ ಮಗ. ಹುಟ್ಟಿದು ೧೯೪೩, ನವೆಂಬರ್ ೪ ರಂದು. ಇವರು ಜನವರಿ ೧೯ ೨೦೧೧ ರಂದು ತೀರಿಕೋಂಡರು... |
ಕಾಮತ್, ಉಡುಪಿ ಸಮೀಪದ ಮುಲ್ಕಿಯಲ್ಲಿ ಸನ್,೧೯೧೭ ರಲ್ಲಿ ಜನಿಸಿದರು. ಅವರ ಬಾಲ್ಯದ ತೊಟ್ಟಿಲ ಹೆಸರು, ರಾಜಗೋಪಾಲ ನೆಂದು. ತಂದೆ ಉತ್ತಮ ಕಾಮತ್, ಮತ್ತು ತಾಯಿ, ಕಮಲಾ ಬಾಲಕ, ಗೋಪಿ ಕಾಮತ್... |
ಶೀರ್ಷಿಕೆಯಲ್ಲಿ ಅವರ ಸಹೋದರ ನಿತಿನ್ ಕಾಮತ್ ಅವರೊಂದಿಗೆ ತಮ್ಮದೇ ಆದ ಬ್ರೋಕರೇಜ್ ಸಂಸ್ಥೆಯನ್ನು ಪ್ರಾರಂಭಿಸಿದರು. 2010 ರಲ್ಲಿ, ಕಾಮತ್ ತನ್ನ ಸಹೋದರ ನಿತಿನ್ ಕಾಮತ್ ಜೊತೆಗೆ ಝೆರೋಧಾವನ್ನು ಕಟ್ಟಿದರು... |
ಗೆದ್ದಿದೆ. ನಟಿ,ಶಾಂತಲಾ ಕಾಮತ್ 'ಮುಕ್ತಾಮುಕ್ತಾ' ಕನ್ನಡ ಧಾರಾವಾಹಿನಿಯಲ್ಲಿ ದೇವಯಾನಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. 'ಶಾಂತಲಾ ಕಾಮತ್' ರವರ ತಂದೆ, ರಮೇಶ್ ಕಾಮತ್, ವೃತ್ತಿಯಲ್ಲಿ ಒಬ್ಬ... |
’ಹಟ್ಟಿಯಂಗಡಿ ವೆಂಕಟ್ರಾಯ ಕಾಮತ್’ ಅವರ ಗೆಳೆಯರಿಗೆಲ್ಲ, ’ಎಚ್.ವಿ.ಕಾಮತ್’ ಯೆಂದೇ ಪ್ರಸಿದ್ಧರು. ಬಿಎಸ್ಸಿ ಶಿಕ್ಷಣಗಳಿಸಿದ ಬಳಿಕ,’ಸಿಂಡಿಕೇಟ್ ಬ್ಯಾಂಕ್’ಸೇರಿ ಸುಮಾರು ೩೦ ವರ್ಶಗಳ ಕಾಲ... |
ರೇವತಿ ಎಸ್. ಕಾಮತ್ (೧೯೫೫-೨೦೨೦) ದೆಹಲಿ ಮೂಲದ ಭಾರತೀಯ ವಾಸ್ತುಶಿಲ್ಪಿ ಮತ್ತು ಯೋಜಕರಾಗಿದ್ದರು ಹಾಗೂ ಭಾರತದಲ್ಲಿ ಮಣ್ಣಿನ ವಾಸ್ತುಶಿಲ್ಪದ ಪ್ರವರ್ತಕರಾಗಿದ್ದಾರು. ಅದಲ್ಲದೆ, ಭಾರತದಲ್ಲಿಯೇ... |
ವಿಠಲ್ ವೆಂಕಟೇಶ್ ಕಾಮತ್ ಭಾರತೀಯ ಹೊಟೇಲ್ ಉದ್ಯಮಿ ಮತ್ತು ಪರಿಸರವಾದಿ ಅವರು ಕಾಮತ್ ಹೋಟೆಲ್ಸ್ ಗ್ರೂಪ್ ಲಿಮಿಟೆಡ್ನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ... |
jpg ’ರಘುನಂದನ್ ಕಾಮತ್,’ ’ನ್ಯಾಚುರಲ್ ಐಸ್ಕ್ರೀಂಮ್’'ಬ್ರಾಂಡ್', ತಯಾರಕರಾಗಿ ಮುಂಬೈನಲ್ಲೇ ೪೫ ಶಾಖೆಗಳನ್ನು ಹೊಂದಿ, ಅತ್ಯಂತ ಜನಪ್ರಿಯರಾಗಿದ್ದಾರೆ. 'ರಘುನಂದನ್ ಕಾಮತ್', ಮೂಲತಃ ’ಮೂಲ್ಕಿ... |
ಕ್ಷೇತ್ರದ ಶಾಸಕರಾಗಿದ್ದಾರೆ. ವೇದವ್ಯಾಸ್ ಕಾಮತ್ ಅವರು ಡಿಸೆಂಬರ್ 7, 1977 ರಂದು ಕುಂದಾಪುರದಲ್ಲಿ ಡಿ.ವಾಮನ್ ಕಾಮತ್ ಮತ್ತು ತಾರಾ ವಿ.ಕಾಮತ್ ದಂಪತಿಗೆ ಜನಿಸಿದರು. ಅವರಿಗೆ ಮೂವರು ಒಡಹುಟ್ಟಿದವರಿದ್ದಾರೆ... |
ಅರ್ಚನಾ ಗಿರೀಶ ಕಾಮತ್ (ಜನನ: 17-6-2000) ಕಣ್ಣಿನ ತಜ್ಞರಾದ ಗಿರೀಶ್ ಮತ್ತು ಅನುರಾಧಾ ಕಾಮತ್ ಅವರ ಮಗಳು. ಅರ್ಚನಾ ಅವರ ಟೆನ್ನಿಸ್ ಪಂದ್ಯದಲ್ಲಿ ಆಸಕ್ತಿಯು ಕಟ್ಟಾ ಟೇಬಲ್ ಪ್ರೇಮಿ ಸಹೋದರ... |
ಕಾಲಿರಿಸಿದರು. ಮಾನ್ವಿತಾ ಕಾಮತ್, ಅವರನ್ನು ಮೊದಲು ಮಾನ್ವಿತಾ ಹರೀಶ್ ಅಥವಾ ಶ್ವೇತಾ ಕಾಮತ್ ಎಂದು ಕರೆಯಲಾಗುತ್ತಿತ್ತು, ಹರೀಶ್ ಕಾಮತ್ ಮತ್ತು ಸುಜಾತಾ ಕಾಮತ್ ದಂಪತಿಗೆ ಏಪ್ರಿಲ್ 13 ರಂದು... |
ವಿವೇಕಾನಂದ ಕಾಮತ್ ಸಾಹಿತ್ಯ ಕೃಷಿ : 1996ರಲ್ಲಿ ಬರವಣಿಗೆ ಆರಂಭ. ಇದುವರೆಗೂ 150 ಕ್ಕೂ ಹೆಚ್ಚು ಕತೆಗಳು ಪ್ರಕಟವಾಗಿವೆ. ಆದರೆ ಕಾದಂಬರಿ ಪ್ರಕಾರದಲ್ಲಿ ಹೆಚ್ಚು ಒಲವು. ಇದುವರೆಗೂ... |
ಎಂ.ಎನ್.ಕಾಮತ್ (ಕ್ರಿ.ಶ.೧೮೮೩-೧೯೪೦) ಎಂದು ಪ್ರಸಿದ್ಧರಾದ ಅವರ ಪೂರ್ಣ ಹೆಸರು ಮುಂಡ್ಕೂರು ನರಸಿಂಗ ಕಾಮತ್. ಕಾವ್ಯನಾಮ ರಾಬಿನ್ ರೆಡ್ ಬ್ರೆಸ್ಟ್. ಕನ್ನಡ ನವೋದಯ ಸಾಹಿತ್ಯದ ಶ್ರೇಷ್ಠ ಸಾಹಿತಿಗಳಲ್ಲೊಬ್ಬರು... |
ಉಪ್ಪಿನ ಕುದುರು ದೇವಣ್ಣ ಕಾಮತ್: 1888-1971. ಯಕ್ಷಗಾನ ಗೊಂಬೆಯಾಟ ದಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿದ ಕಲಾವಿದ. ಇಂದಿನ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಉಪ್ಪಿನಕುದುರುವಿನಲ್ಲಿ... |
ಉಪ್ಪಿನ ಕುದುರು ಕೊಗ್ಗ ಕಾಮತ್:(27 ನವೆಂಬರ್ 1921 - 27 ಆಗಸ್ಟ್ 2003) . ಯಕ್ಷಗಾನ ಗೊಂಬೆಯಾಟದ ಹೆಸರಾಂತ ಕಲಾವಿದರು. ಇಂದಿನ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಉಪ್ಪಿನಕುದುರು... |